/newsfirstlive-kannada/media/post_attachments/wp-content/uploads/2024/10/JOB_KPSC.jpg)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ (ಆರ್​ಡಿಪಿಆರ್) ವತಿಯಿಂದ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅಧಿಕೃತ ಅಧಿಸೂಚನೆ ಅಕ್ಟೋಬರ್ 2024ರ ಮೂಲಕ ಜಿಲ್ಲಾ ಎಸ್​​ಎಂಹೆಚ್​​ಎಂ ಸಂಯೋಜಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೀಗಾಗಿ ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು.
ಕರ್ನಾಟಕ ಸರ್ಕಾರದಡಿ ಕೆಲಸ ಹುಡುಕುತ್ತಿರುವವರು ಇದೊಂದು ಅವಕಾಶ ಆಗಿದ್ದು ಅಪ್ಲೇ ಮಾಡಬಹುದು. ಇನ್ನುಳಿದಂತೆ ಈ ಉದ್ಯೋಗಕ್ಕೆ ಸಂಬಂಧಿಸಿದಂತೆ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ರೆಸ್ಯೂಮ್ ಹಾಗೂ ನಿಮ್ಮ ಓದಿಗೆ, ಅನುಭವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈ ಇಮೇಲ್ ಮೂಲಕ ಅಪ್ಲೇ ಮಾಡಿ. ಇಮೇಲ್- [email protected]
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ (ಆರ್​​ಡಿಪಿಆರ್)
- ಪೋಸ್ಟ್ ಹೆಸರು- ಜಿಲ್ಲಾ ಎಸ್​​ಎಂಹೆಚ್​​ಎಂ ಸಂಯೋಜಕರು
- ಒಟ್ಟು ಹುದ್ದೆಗಳು 3 ಇವೆ
- ಕೆಲಸದ ಸ್ಥಳ- ಬಳ್ಳಾರಿ, ಕೊಪ್ಪಳ, ವಿಜಯನಗರ
- ತಿಂಗಳ ಸ್ಯಾಲರಿ- 45,000 ರೂಪಾಯಿ
ಇದನ್ನೂ ಓದಿ:ಮೆಟ್ರೋದಲ್ಲಿ ನುರಿತ ಅಭ್ಯರ್ಥಿಗಳಿಗೆ ಉದ್ಯೋಗ.. ಅರ್ಜಿ ಆಹ್ವಾನ ಮಾಡಿದ DMRCL
/newsfirstlive-kannada/media/post_attachments/wp-content/uploads/2024/10/JOB_RDPR.jpg)
ವಯೋಮಿತಿ- ಅಭ್ಯರ್ಥಿಗಳಿಗೆ 45 ವರ್ಷ ಮೀರಿರಬಾರದು
ಶೈಕ್ಷಣಿಕ ಅರ್ಹತೆ- ಸ್ನಾತಕೋತ್ತರ ಪದವಿ
ಆಯ್ಕೆ ಪ್ರಕ್ರಿಯೆ ಹೇಗೆ..?
- ವಿದ್ಯಾರ್ಹತೆ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ
- ಅನುಭವ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ
- ಲಿಖಿತ ಪರೀಕ್ಷೆ ಇರುತ್ತದೆ
- ಸಂದರ್ಶನ
- ಇವೆಲ್ಲಕ್ಕೂ 100 ಅಂಕ ನಿಗದಿ ಮಾಡಲಾಗಿದೆ
ಕೊನೆ ದಿನಾಂಕ- 29 ಅಕ್ಟೋಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us