newsfirstkannada.com

ನನ್ನ ಮಗನ ಸಾಯಿಸಿದ ರೀತಿಯಲ್ಲೇ ದರ್ಶನ್​​ನನ್ನೂ ಸಾಯಿಸಿಬಿಡಿ -ಗಳಗಳನೇ ಕಣ್ಣೀರಿಟ್ಟ ತಾಯಿ

Share :

Published June 12, 2024 at 6:33am

    ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ರೇಣುಕಾಸ್ವಾಮಿ ಕೊಲೆ ಕೇಸ್​

    ಕೊಲೆ ಕೇಸ್​ನಲ್ಲಿ 13 ಆರೋಪಿಗಳಿಗೆ 6 ದಿನ ಪೊಲೀಸ್​ ಕಸ್ಟಡಿಗೆ

    ನನ್ನ ಸೊಸೆ ಗಂಡ ಬರುತ್ತಾನೆ ಎಂದು ಕಾಯುತ್ತ ಕುಳಿತ್ತಿದ್ದಳು ಎಂದ ಪೋಷಕರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ಸೇರಿ ಒಟ್ಟು 13 ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ: ‘ನನ್ನ ಗಂಡ ದರ್ಶನ್​ ಅಭಿಮಾನಿ ಅಲ್ಲ, ನ್ಯಾಯ ಕೊಡಿಸಿ’- ಮೃತ ಯುವಕನ ಪತ್ನಿ ಕಣ್ಣೀರು!

ಮಗ ರೇಣುಕಾಸ್ವಾಮಿಯನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವಿಚಾರವಾಗಿ ಮಾತಾಡಿದ ಪೋಷಕರು ಮಗನ ಸಾವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಈ ಸಂಬಂಧ ಮಾತಾಡಿದ ಮೃತ ರೇಣುಕಾಸ್ವಾಮಿ ಪೋಷಕರು, ನನ್ನ ಮಗನನ್ನು ಸಾಯಿಸಿದ ಹಾಗೇ ದರ್ಶನ್​ನನ್ನು ಸಾಯಿಸಿ. ನನ್ನ ಮಗನ ಮುಖಕ್ಕೆ, ಎದೆಗೆ, ಕೈಗೆ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ.

ನನ್ನ ಮಗನನ್ನು ಹೇಗೆ ಸಾಯಿಸಿದ್ದಾರೆ ಅವರನ್ನು ಹಾಗೇ ಸಾಹಿಸಿಬೇಕು. ಆಫೀಸ್​ಗೆ ಹೋದವನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಅವರನ್ನು ಸುಮ್ಮನೆ ಬಿಡಬಾರದು. ನನ್ನ ಸೊಸೆ ಗಂಡ ಬರುತ್ತಾನೆ ಅಂತ ಕಾಯುತ್ತಾ ಕುಳಿತ್ತಿದ್ದಳು. ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗಲೇಬೇಕು. ಹೋದ ಮಗ ವಾಪಸ್​​ ಬರ್ತಾನಾ? ಏನ್​ ಮಾತನಾಡಿದ್ರೂ ನನ್ನ ಮಗ ಬಾರ್ತಾನಾ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಮಗನ ಸಾಯಿಸಿದ ರೀತಿಯಲ್ಲೇ ದರ್ಶನ್​​ನನ್ನೂ ಸಾಯಿಸಿಬಿಡಿ -ಗಳಗಳನೇ ಕಣ್ಣೀರಿಟ್ಟ ತಾಯಿ

https://newsfirstlive.com/wp-content/uploads/2024/06/darshan9.jpg

    ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ರೇಣುಕಾಸ್ವಾಮಿ ಕೊಲೆ ಕೇಸ್​

    ಕೊಲೆ ಕೇಸ್​ನಲ್ಲಿ 13 ಆರೋಪಿಗಳಿಗೆ 6 ದಿನ ಪೊಲೀಸ್​ ಕಸ್ಟಡಿಗೆ

    ನನ್ನ ಸೊಸೆ ಗಂಡ ಬರುತ್ತಾನೆ ಎಂದು ಕಾಯುತ್ತ ಕುಳಿತ್ತಿದ್ದಳು ಎಂದ ಪೋಷಕರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ಸೇರಿ ಒಟ್ಟು 13 ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ: ‘ನನ್ನ ಗಂಡ ದರ್ಶನ್​ ಅಭಿಮಾನಿ ಅಲ್ಲ, ನ್ಯಾಯ ಕೊಡಿಸಿ’- ಮೃತ ಯುವಕನ ಪತ್ನಿ ಕಣ್ಣೀರು!

ಮಗ ರೇಣುಕಾಸ್ವಾಮಿಯನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವಿಚಾರವಾಗಿ ಮಾತಾಡಿದ ಪೋಷಕರು ಮಗನ ಸಾವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಈ ಸಂಬಂಧ ಮಾತಾಡಿದ ಮೃತ ರೇಣುಕಾಸ್ವಾಮಿ ಪೋಷಕರು, ನನ್ನ ಮಗನನ್ನು ಸಾಯಿಸಿದ ಹಾಗೇ ದರ್ಶನ್​ನನ್ನು ಸಾಯಿಸಿ. ನನ್ನ ಮಗನ ಮುಖಕ್ಕೆ, ಎದೆಗೆ, ಕೈಗೆ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ.

ನನ್ನ ಮಗನನ್ನು ಹೇಗೆ ಸಾಯಿಸಿದ್ದಾರೆ ಅವರನ್ನು ಹಾಗೇ ಸಾಹಿಸಿಬೇಕು. ಆಫೀಸ್​ಗೆ ಹೋದವನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಅವರನ್ನು ಸುಮ್ಮನೆ ಬಿಡಬಾರದು. ನನ್ನ ಸೊಸೆ ಗಂಡ ಬರುತ್ತಾನೆ ಅಂತ ಕಾಯುತ್ತಾ ಕುಳಿತ್ತಿದ್ದಳು. ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗಲೇಬೇಕು. ಹೋದ ಮಗ ವಾಪಸ್​​ ಬರ್ತಾನಾ? ಏನ್​ ಮಾತನಾಡಿದ್ರೂ ನನ್ನ ಮಗ ಬಾರ್ತಾನಾ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More