newsfirstkannada.com

KKR​​ ವಿರುದ್ಧ ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ರಿಷಬ್​ ಪಂತ್​​!

Share :

Published April 3, 2024 at 11:46pm

    ಕೆಕೆಆರ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಹೀನಾಯ ಸೋಲು

    ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ರಿಷಂಬ್​ ಪಂತ್​​

    ಬರೋಬ್ಬರಿ 273 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿದ್ದ ಕೆಕೆಆರ್​​ ತಂಡ

ವೈ.ಎಸ್​​ ರಾಜಶೇಖರ್​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ ಹೀನಾಯ ಸೋಲು ಕಂಡಿದೆ. ಹೀಗಾಗಿ ಕೆಕೆಆರ್​​ 106 ರನ್​ಗಳಿಂದ ಗೆದ್ದು ಬೀಗಿದೆ.

ಇನ್ನು, ಹೀನಾಯವಾಗಿ ಸೋತ ಬಳಿಕ ಮಾತಾಡಿದ ಡೆಲ್ಲಿ ಕ್ಯಾಪಿಲ್ಸ್​ ತಂಡದ ಕ್ಯಾಪ್ಟನ್​ ರಿಷಬ್​ ಪಂತ್​​, ನಾವು ಇನ್ನಷ್ಟು ಚೆನ್ನಾಗಿ ಬೌಲಿಂಗ್​ ಮಾಡಬೇಕಿತ್ತು. ಬ್ಯಾಟಿಂಗ್​ ವಿಭಾಗದಲ್ಲಿ ನಾವು ಉತ್ತಮವಾಗಿ ಆಡಲು ಯತ್ನಿಸಿದೆವು. ಚೇಸ್​ ಮಾಡದೆ ಇರುವುದಕ್ಕಿಂತ ಟ್ರೈ ಮಾಡೋದು ಎಷ್ಟೋ ವಾಸಿ. ಹಾಗಾಗಿ ಗೆಲ್ಲಲೇಬೇಕು ಎಂದು ಅಪ್ರೋಚ್​​ ಮಾಡಿ ಸೋತೆವು ಎಂದರು.

ಗೇಮ್​ ಆಡುವಾಗ ಕೆಲವು ಗಂಭೀರವಾದ ವಿಷಯಗಳು ಇದ್ದವು. ಕೆಲವೊಮ್ಮೆ ಏನು ನಮ್ಮ ಕಂಟ್ರೋಲ್​ನಲ್ಲಿ ಇರಲ್ಲ. ಹಾಗಾಗಿ ಜಸ್ಟ್​ ಗೋ ವಿತ್​ ದಿ ಫ್ಲೋ ಅನ್ನೋ ಹಾಗೇ ಇರಬೇಕು. ನಾನು ನನ್ನ ಬ್ಯಾಟಿಂಗ್​ ಎಂಜಾಯ್​ ಮಾಡುತ್ತಿದ್ದೇನೆ. ಇಂದಿನ ಸೋಲಿಗೆ ನಾವೇ ಕಾರಣ. ಮುಂದಿನ ಬಾರಿ ಸ್ಟ್ರಾಂಗ್​ ಆಗಿ ಕಮ್​ಬ್ಯಾಕ್​ ಮಾಡುತ್ತೇವೆ ಎಂದರು.

ಇದನ್ನೂ ಓದಿ: 6,6,6,6,6,4,4,4,4; ಕೆಕೆಆರ್​ ವಿರುದ್ಧ ಪಂತ್​ ಸ್ಫೋಟಕ ಬ್ಯಾಟಿಂಗ್​ ಹೇಗಿತ್ತು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KKR​​ ವಿರುದ್ಧ ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ರಿಷಬ್​ ಪಂತ್​​!

https://newsfirstlive.com/wp-content/uploads/2024/04/Pant-DC.jpg

    ಕೆಕೆಆರ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಹೀನಾಯ ಸೋಲು

    ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ರಿಷಂಬ್​ ಪಂತ್​​

    ಬರೋಬ್ಬರಿ 273 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿದ್ದ ಕೆಕೆಆರ್​​ ತಂಡ

ವೈ.ಎಸ್​​ ರಾಜಶೇಖರ್​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ ಹೀನಾಯ ಸೋಲು ಕಂಡಿದೆ. ಹೀಗಾಗಿ ಕೆಕೆಆರ್​​ 106 ರನ್​ಗಳಿಂದ ಗೆದ್ದು ಬೀಗಿದೆ.

ಇನ್ನು, ಹೀನಾಯವಾಗಿ ಸೋತ ಬಳಿಕ ಮಾತಾಡಿದ ಡೆಲ್ಲಿ ಕ್ಯಾಪಿಲ್ಸ್​ ತಂಡದ ಕ್ಯಾಪ್ಟನ್​ ರಿಷಬ್​ ಪಂತ್​​, ನಾವು ಇನ್ನಷ್ಟು ಚೆನ್ನಾಗಿ ಬೌಲಿಂಗ್​ ಮಾಡಬೇಕಿತ್ತು. ಬ್ಯಾಟಿಂಗ್​ ವಿಭಾಗದಲ್ಲಿ ನಾವು ಉತ್ತಮವಾಗಿ ಆಡಲು ಯತ್ನಿಸಿದೆವು. ಚೇಸ್​ ಮಾಡದೆ ಇರುವುದಕ್ಕಿಂತ ಟ್ರೈ ಮಾಡೋದು ಎಷ್ಟೋ ವಾಸಿ. ಹಾಗಾಗಿ ಗೆಲ್ಲಲೇಬೇಕು ಎಂದು ಅಪ್ರೋಚ್​​ ಮಾಡಿ ಸೋತೆವು ಎಂದರು.

ಗೇಮ್​ ಆಡುವಾಗ ಕೆಲವು ಗಂಭೀರವಾದ ವಿಷಯಗಳು ಇದ್ದವು. ಕೆಲವೊಮ್ಮೆ ಏನು ನಮ್ಮ ಕಂಟ್ರೋಲ್​ನಲ್ಲಿ ಇರಲ್ಲ. ಹಾಗಾಗಿ ಜಸ್ಟ್​ ಗೋ ವಿತ್​ ದಿ ಫ್ಲೋ ಅನ್ನೋ ಹಾಗೇ ಇರಬೇಕು. ನಾನು ನನ್ನ ಬ್ಯಾಟಿಂಗ್​ ಎಂಜಾಯ್​ ಮಾಡುತ್ತಿದ್ದೇನೆ. ಇಂದಿನ ಸೋಲಿಗೆ ನಾವೇ ಕಾರಣ. ಮುಂದಿನ ಬಾರಿ ಸ್ಟ್ರಾಂಗ್​ ಆಗಿ ಕಮ್​ಬ್ಯಾಕ್​ ಮಾಡುತ್ತೇವೆ ಎಂದರು.

ಇದನ್ನೂ ಓದಿ: 6,6,6,6,6,4,4,4,4; ಕೆಕೆಆರ್​ ವಿರುದ್ಧ ಪಂತ್​ ಸ್ಫೋಟಕ ಬ್ಯಾಟಿಂಗ್​ ಹೇಗಿತ್ತು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More