ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ
ಆರ್ಸಿಬಿ ತಂಡದ ವಿರುದ್ಧ ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
ಆರ್ಸಿಬಿಯಿಂದ ಯುಜ್ವೇಂದ್ರ ಚಹಾಲ್ಗೆ ಅನ್ಯಾಯ ಎಂದು ಆಕ್ರೋಶ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಆಕ್ರೋಶ ಹೊರಹಾಕಿದ್ದಾರೆ. ಆರ್ಸಿಬಿ ತಂಡದ ಮಾಜಿ ಆಟಗಾರ ಯುಜ್ವೇಂದ್ರ ಚಹಾಲ್ಗೆ ಅನ್ಯಾಯ ಮಾಡಿದ್ದ ವಿಚಾರವಾಗಿ ರೋಹಿತ್ ಮಾತಾಡಿದ್ದಾರೆ.
ಟೀಮ್ ಇಂಡಿಯಾ ದಿಗ್ಗಜ ಸುರೇಶ್ ರೈನಾ ಅವರೊಂದಿಗೆ ರೋಹಿತ್ ಶರ್ಮಾ ಆನ್ಲೈನ್ನಲ್ಲಿ ಸಂವಾದದಲ್ಲಿ ತೊಡಗಿದ್ರು. ಈ ಸಂದರ್ಭದಲ್ಲಿ ಅತೀಹೆಚ್ಚು ಸಲ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಸುರೇಶ್ ರೈನಾ, ರೋಹಿತ್ ಶರ್ಮಾ ಮಾತಾಡುತ್ತಿದ್ದರು.
ಮುಂಬೈ ಇಂಡಿಯನ್ಸ್ ತಂಡ 5 ಸಲ ಐಪಿಎಲ್ ಕಪ್ ಗೆಲ್ಲಲು ನೀವೇ ಕಾರಣ ಎಂದು ರೋಹಿತ್ ಶರ್ಮಾಗೆ ಸುರೇಶ್ ರೈನಾ ಹೇಳಿದ್ರು. ಆಗ ನಾನಷ್ಟೇ ಅಲ್ಲ, ನೀವು 5 ಸಲ ಕಪ್ ಗೆದ್ದ ಚೆನ್ನೈ ಸೂಪರ್ ತಂಡದಲ್ಲಿ ಇದ್ರಿ. ಎಲ್ಲರೂ ತಮ್ಮ ಅವಶ್ಯಕತೆ ಮುಗಿದ ಮೇಲೆ ಹೊರಗಡೆ ಹಾಕ್ತಾರೆ ಎಂದರು. ಇದಕ್ಕೆ ಸುರೇಶ್ ರೈನಾ ಹಾಗೇನಿಲ್ಲ ಎಂದು ಸಮರ್ಥಿಸಿಕೊಂಡರು.
They were talking about IPL trophies and then suddenly Rohit Sharma said :
‘”Chahal what you’ve to say about that”Bodied RCB with a single line.☠️☠️ pic.twitter.com/iczYeYWYOY
— 𝐇𝐲𝐝𝐫𝐨𝐠𝐞𝐧 (@IamHydro45_) July 23, 2024
ಇನ್ನು, ಇದೇ ವೇಳೆ ಚಹಾಲ್ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕಾಲೆಳೆದರು. ಈ ಹಿಂದೆ ಚಹಾಲ್ ಆರ್ಸಿಬಿ ತಂಡದಲ್ಲಿ ಬರೋಬ್ಬರಿ 7 ವರ್ಷ ಇದ್ದರು. 130ಕ್ಕೂ ಹೆಚ್ಚು ಪಂದ್ಯಗಳು ಆರ್ಸಿಬಿ ಪರ ಆಡಿದ್ರು. ಆದ್ರೂ ಹೇಳದೆ ಕೇಳದೆ ಚಹಾಲ್ಗೆ ಆರ್ಸಿಬಿ ಕೊಕ್ ನೀಡಿತ್ತು. ಇದನ್ನು ರೋಹಿತ್ ನೆನೆಪಿಸಿದ್ರು.
ಇದನ್ನೂ ಓದಿ: ಐಪಿಎಲ್ 2025: ಆರ್ಸಿಬಿ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ಗೆ ಹೊಸ ಜವಾಬ್ದಾರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ
ಆರ್ಸಿಬಿ ತಂಡದ ವಿರುದ್ಧ ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
ಆರ್ಸಿಬಿಯಿಂದ ಯುಜ್ವೇಂದ್ರ ಚಹಾಲ್ಗೆ ಅನ್ಯಾಯ ಎಂದು ಆಕ್ರೋಶ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಆಕ್ರೋಶ ಹೊರಹಾಕಿದ್ದಾರೆ. ಆರ್ಸಿಬಿ ತಂಡದ ಮಾಜಿ ಆಟಗಾರ ಯುಜ್ವೇಂದ್ರ ಚಹಾಲ್ಗೆ ಅನ್ಯಾಯ ಮಾಡಿದ್ದ ವಿಚಾರವಾಗಿ ರೋಹಿತ್ ಮಾತಾಡಿದ್ದಾರೆ.
ಟೀಮ್ ಇಂಡಿಯಾ ದಿಗ್ಗಜ ಸುರೇಶ್ ರೈನಾ ಅವರೊಂದಿಗೆ ರೋಹಿತ್ ಶರ್ಮಾ ಆನ್ಲೈನ್ನಲ್ಲಿ ಸಂವಾದದಲ್ಲಿ ತೊಡಗಿದ್ರು. ಈ ಸಂದರ್ಭದಲ್ಲಿ ಅತೀಹೆಚ್ಚು ಸಲ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಸುರೇಶ್ ರೈನಾ, ರೋಹಿತ್ ಶರ್ಮಾ ಮಾತಾಡುತ್ತಿದ್ದರು.
ಮುಂಬೈ ಇಂಡಿಯನ್ಸ್ ತಂಡ 5 ಸಲ ಐಪಿಎಲ್ ಕಪ್ ಗೆಲ್ಲಲು ನೀವೇ ಕಾರಣ ಎಂದು ರೋಹಿತ್ ಶರ್ಮಾಗೆ ಸುರೇಶ್ ರೈನಾ ಹೇಳಿದ್ರು. ಆಗ ನಾನಷ್ಟೇ ಅಲ್ಲ, ನೀವು 5 ಸಲ ಕಪ್ ಗೆದ್ದ ಚೆನ್ನೈ ಸೂಪರ್ ತಂಡದಲ್ಲಿ ಇದ್ರಿ. ಎಲ್ಲರೂ ತಮ್ಮ ಅವಶ್ಯಕತೆ ಮುಗಿದ ಮೇಲೆ ಹೊರಗಡೆ ಹಾಕ್ತಾರೆ ಎಂದರು. ಇದಕ್ಕೆ ಸುರೇಶ್ ರೈನಾ ಹಾಗೇನಿಲ್ಲ ಎಂದು ಸಮರ್ಥಿಸಿಕೊಂಡರು.
They were talking about IPL trophies and then suddenly Rohit Sharma said :
‘”Chahal what you’ve to say about that”Bodied RCB with a single line.☠️☠️ pic.twitter.com/iczYeYWYOY
— 𝐇𝐲𝐝𝐫𝐨𝐠𝐞𝐧 (@IamHydro45_) July 23, 2024
ಇನ್ನು, ಇದೇ ವೇಳೆ ಚಹಾಲ್ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕಾಲೆಳೆದರು. ಈ ಹಿಂದೆ ಚಹಾಲ್ ಆರ್ಸಿಬಿ ತಂಡದಲ್ಲಿ ಬರೋಬ್ಬರಿ 7 ವರ್ಷ ಇದ್ದರು. 130ಕ್ಕೂ ಹೆಚ್ಚು ಪಂದ್ಯಗಳು ಆರ್ಸಿಬಿ ಪರ ಆಡಿದ್ರು. ಆದ್ರೂ ಹೇಳದೆ ಕೇಳದೆ ಚಹಾಲ್ಗೆ ಆರ್ಸಿಬಿ ಕೊಕ್ ನೀಡಿತ್ತು. ಇದನ್ನು ರೋಹಿತ್ ನೆನೆಪಿಸಿದ್ರು.
ಇದನ್ನೂ ಓದಿ: ಐಪಿಎಲ್ 2025: ಆರ್ಸಿಬಿ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ಗೆ ಹೊಸ ಜವಾಬ್ದಾರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್