ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದ ಚೆನ್ನೈ
ಈ ಬಗ್ಗೆ ಚೆನ್ನೈ ಕ್ಯಾಪ್ಟನ್ ಗಾಯಕ್ವಾಡ್ ಹೇಳಿದ್ದೇನು ಗೊತ್ತಾ?
ನನಗೆ ಯಾವುದೇ ಒತ್ತಡ ಇಲ್ಲ ಎಂದು ಸಿಎಸ್ಕೆ ನಾಯಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಮಾತಾಡಿದ್ದಾರೆ. ನಾನು ಸದಾ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಎಂಜಾಯ್ ಮಾಡುತ್ತೇನೆ. ಇದರಿಂದ ನನ್ನ ಮೇಲೆ ಯಾವುದೇ ಹೆಚ್ಚುವರಿ ಜವಾಬ್ದಾರಿ ಬೀಳುವುದಿಲ್ಲ ಎಂದರು.
ನನಗೆ ಈಗಾಗಲೇ ರಾಜ್ಯ ತಂಡ ಮುನ್ನಡೆಸಿದ ಅನುಭವ ಇದೆ. ನಾನು ಯಾವ ಕ್ಷಣದಲ್ಲೂ ಸಣ್ಣ ಒತ್ತಡಕ್ಕೂ ಸಿಲುಕಲಿಲ್ಲ. ನಾನು ಒತ್ತಡಕ್ಕೆ ಸಿಲುಕಲು ಹೀಗೆ ಸಾಧ್ಯ? ನನ್ನೊಂದಿಗೆ ಮಹಿ ಭಾಯ್ ಇದ್ದರು. ಹಾಗಾಗಿ ನನಗೆ ಎಲ್ಲವೂ ಸುಲಭ ಆಯ್ತು ಎಂದರು.
ಆರಂಭಿಕ 2-3 ಓವರ್ ಬಿಟ್ಟರೆ ಇಡೀ ಮ್ಯಾಚ್ ನಮ್ಮ ಕಂಟ್ರೋಲ್ನಲ್ಲೇ ಇತ್ತು. ಯಾವಾಗ ಸ್ಪಿನ್ನರ್ಗಳು ಬೌಲ್ ಮಾಡಲು ಬಂದರೋ ಆಗ ಪಂದ್ಯದ ಮೇಲೆ ಹಿಡಿತ ಸಾಧಿಸಿದೆವು. ಉತ್ತಮ ಕಮ್ಬ್ಯಾಕ್ ಮಾಡಿ ಆರ್ಸಿಬಿಗೆ 20 ರನ್ ಕಡಿಮೆ ಮಾಡಿದೆವು ಎಂದರು.
ಆರ್ಸಿಬಿ ವಿರುದ್ಧ ಗೆಲ್ಲಲು ಇಡೀ ಟೀಮ್ ಕಾರಣ ಎಂದ ಕ್ಯಾಪ್ಟನ್
ಪಂದ್ಯ ಗೆಲ್ಲಲು ಹಲವರು ಕಾರಣ. ಪ್ರತಿಯೊಬ್ಬರೂ ತಮ್ಮ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಲ್ಲರೂ ಉತ್ತಮ ಬ್ಯಾಟಿಂಗ್ ಮಾಡಿದ್ರು. ಅಗ್ರ ಮೂವರು ಆಟಗಾರರ ಪೈಕಿ ಯಾರಾದ್ರೂ ಒಬ್ಬರು 15 ಓವರ್ ಬ್ಯಾಟ್ ಬೀಸಿದ್ರೆ ಸಾಕು ನಮ್ಮದೇ ಗೆಲುವು ಎಂದರು.
ಇದನ್ನೂ ಓದಿ: ಕೈಕೊಟ್ಟ ಮ್ಯಾಕ್ಸಿ, ಕೊಹ್ಲಿ.. ಆರ್ಸಿಬಿ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ಫಾಫ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದ ಚೆನ್ನೈ
ಈ ಬಗ್ಗೆ ಚೆನ್ನೈ ಕ್ಯಾಪ್ಟನ್ ಗಾಯಕ್ವಾಡ್ ಹೇಳಿದ್ದೇನು ಗೊತ್ತಾ?
ನನಗೆ ಯಾವುದೇ ಒತ್ತಡ ಇಲ್ಲ ಎಂದು ಸಿಎಸ್ಕೆ ನಾಯಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಮಾತಾಡಿದ್ದಾರೆ. ನಾನು ಸದಾ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಎಂಜಾಯ್ ಮಾಡುತ್ತೇನೆ. ಇದರಿಂದ ನನ್ನ ಮೇಲೆ ಯಾವುದೇ ಹೆಚ್ಚುವರಿ ಜವಾಬ್ದಾರಿ ಬೀಳುವುದಿಲ್ಲ ಎಂದರು.
ನನಗೆ ಈಗಾಗಲೇ ರಾಜ್ಯ ತಂಡ ಮುನ್ನಡೆಸಿದ ಅನುಭವ ಇದೆ. ನಾನು ಯಾವ ಕ್ಷಣದಲ್ಲೂ ಸಣ್ಣ ಒತ್ತಡಕ್ಕೂ ಸಿಲುಕಲಿಲ್ಲ. ನಾನು ಒತ್ತಡಕ್ಕೆ ಸಿಲುಕಲು ಹೀಗೆ ಸಾಧ್ಯ? ನನ್ನೊಂದಿಗೆ ಮಹಿ ಭಾಯ್ ಇದ್ದರು. ಹಾಗಾಗಿ ನನಗೆ ಎಲ್ಲವೂ ಸುಲಭ ಆಯ್ತು ಎಂದರು.
ಆರಂಭಿಕ 2-3 ಓವರ್ ಬಿಟ್ಟರೆ ಇಡೀ ಮ್ಯಾಚ್ ನಮ್ಮ ಕಂಟ್ರೋಲ್ನಲ್ಲೇ ಇತ್ತು. ಯಾವಾಗ ಸ್ಪಿನ್ನರ್ಗಳು ಬೌಲ್ ಮಾಡಲು ಬಂದರೋ ಆಗ ಪಂದ್ಯದ ಮೇಲೆ ಹಿಡಿತ ಸಾಧಿಸಿದೆವು. ಉತ್ತಮ ಕಮ್ಬ್ಯಾಕ್ ಮಾಡಿ ಆರ್ಸಿಬಿಗೆ 20 ರನ್ ಕಡಿಮೆ ಮಾಡಿದೆವು ಎಂದರು.
ಆರ್ಸಿಬಿ ವಿರುದ್ಧ ಗೆಲ್ಲಲು ಇಡೀ ಟೀಮ್ ಕಾರಣ ಎಂದ ಕ್ಯಾಪ್ಟನ್
ಪಂದ್ಯ ಗೆಲ್ಲಲು ಹಲವರು ಕಾರಣ. ಪ್ರತಿಯೊಬ್ಬರೂ ತಮ್ಮ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಲ್ಲರೂ ಉತ್ತಮ ಬ್ಯಾಟಿಂಗ್ ಮಾಡಿದ್ರು. ಅಗ್ರ ಮೂವರು ಆಟಗಾರರ ಪೈಕಿ ಯಾರಾದ್ರೂ ಒಬ್ಬರು 15 ಓವರ್ ಬ್ಯಾಟ್ ಬೀಸಿದ್ರೆ ಸಾಕು ನಮ್ಮದೇ ಗೆಲುವು ಎಂದರು.
ಇದನ್ನೂ ಓದಿ: ಕೈಕೊಟ್ಟ ಮ್ಯಾಕ್ಸಿ, ಕೊಹ್ಲಿ.. ಆರ್ಸಿಬಿ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ಫಾಫ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ