ದರ್ಶನ್ ಪ್ರಕರಣದ ಬಗ್ಗೆ ಡೈಲಾಗ್ ಕಿಂಗ್ ರಿಯಾಕ್ಷನ್
ಈ ಘಟನೆ ನಂಬೋಕೆ ಆಗ್ತಿಲ್ಲ ಎಂದ ನಟ ಸಾಯಿ ಕುಮಾರ್
ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು
ಡೈಲಾಗ್ ಕಿಂಗ್ ಸಾಯಿ ಕುಮಾರ್ರವರು ಮೊದಲ ಬಾರಿಗೆ ನಟ ದರ್ಶನ್ ಕೊಲೆ ಪ್ರಕರಣದ ಕುರಿತಾಗಿ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು ಎಂದು ಹೇಳಿದ್ದಾರೆ.
ಈ ಘಟನೆ ನಂಬೋಕೆ ಆಗ್ತಿಲ್ಲ. ದರ್ಶನ್ ಒಳ್ಳೆ ವ್ಯಕ್ತಿ. ಆತನ ಸಿನಿಮಾ ನೋಡಿ ನಾನು, ರವಿ ಸಾಕಷ್ಟು ಮಾತಾಡಿದ್ದೀವಿ. ಕುರುಕ್ಷೇತ್ರದಲ್ಲಿ ನಾನು ಅರ್ಜುನ ಪಾತ್ರ ಮಾಡ್ಬೇಕಿತ್ತು. ಅಡ್ವಾನ್ಸ್ ಕೂಡ ತಗೊಂಡಿದ್ದೆ. ಕೊನೆಗೆ ನಾನೇ ಈ ಪಾತ್ರದಿಂದ ದೂರ ಉಳಿದೆ. ಅರ್ಜುನನಿಗೆ ಬೇಕಾದ ಫಿಸಿಕ್ ನನಗೆ ಇರಲಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಎಂದು ಹೇಲಿದ್ದಾರೆ.
ಇದನ್ನೂ ಓದಿ: ಆಕೆಗೆ 20, ಆತನಿಗೆ 25 ವರ್ಷ.. ಇವರಿಬ್ಬರ ಲವ್ಗೆ ಪೋಷಕರ ವಿರೋಧ.. ನಾಪತ್ತೆಯಾದ ಜೋಡಿ ಕೆರೆಯಲ್ಲಿ ಪತ್ತೆ
ಈಗಾಗಲೇ ದರ್ಶನ್ ಕೊಲೆ ಪ್ರಕರಣ ಕುರಿತಾಗಿ ಅನೇಕರು ರಿಯಾಕ್ಷನ್ ಕೊಟ್ಟಿದ್ದಾರೆ. ಇನ್ನು ಕೆಲವರು ದರ್ಶನ್ ನೋಡಲು ಜೈಲಿಗೆ ಭೆಟಿ ಕೊಟ್ಟಿದ್ದಾರೆ. ಸದ್ಯ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಾಗಲೇ 13 ದಿನಗಳ ಕಳೆದಿದ್ದು, ನಾಳೆಯೊಂದೇ ಬಾಕಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದರ್ಶನ್ ಪ್ರಕರಣದ ಬಗ್ಗೆ ಡೈಲಾಗ್ ಕಿಂಗ್ ರಿಯಾಕ್ಷನ್
ಈ ಘಟನೆ ನಂಬೋಕೆ ಆಗ್ತಿಲ್ಲ ಎಂದ ನಟ ಸಾಯಿ ಕುಮಾರ್
ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು
ಡೈಲಾಗ್ ಕಿಂಗ್ ಸಾಯಿ ಕುಮಾರ್ರವರು ಮೊದಲ ಬಾರಿಗೆ ನಟ ದರ್ಶನ್ ಕೊಲೆ ಪ್ರಕರಣದ ಕುರಿತಾಗಿ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು ಎಂದು ಹೇಳಿದ್ದಾರೆ.
ಈ ಘಟನೆ ನಂಬೋಕೆ ಆಗ್ತಿಲ್ಲ. ದರ್ಶನ್ ಒಳ್ಳೆ ವ್ಯಕ್ತಿ. ಆತನ ಸಿನಿಮಾ ನೋಡಿ ನಾನು, ರವಿ ಸಾಕಷ್ಟು ಮಾತಾಡಿದ್ದೀವಿ. ಕುರುಕ್ಷೇತ್ರದಲ್ಲಿ ನಾನು ಅರ್ಜುನ ಪಾತ್ರ ಮಾಡ್ಬೇಕಿತ್ತು. ಅಡ್ವಾನ್ಸ್ ಕೂಡ ತಗೊಂಡಿದ್ದೆ. ಕೊನೆಗೆ ನಾನೇ ಈ ಪಾತ್ರದಿಂದ ದೂರ ಉಳಿದೆ. ಅರ್ಜುನನಿಗೆ ಬೇಕಾದ ಫಿಸಿಕ್ ನನಗೆ ಇರಲಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಎಂದು ಹೇಲಿದ್ದಾರೆ.
ಇದನ್ನೂ ಓದಿ: ಆಕೆಗೆ 20, ಆತನಿಗೆ 25 ವರ್ಷ.. ಇವರಿಬ್ಬರ ಲವ್ಗೆ ಪೋಷಕರ ವಿರೋಧ.. ನಾಪತ್ತೆಯಾದ ಜೋಡಿ ಕೆರೆಯಲ್ಲಿ ಪತ್ತೆ
ಈಗಾಗಲೇ ದರ್ಶನ್ ಕೊಲೆ ಪ್ರಕರಣ ಕುರಿತಾಗಿ ಅನೇಕರು ರಿಯಾಕ್ಷನ್ ಕೊಟ್ಟಿದ್ದಾರೆ. ಇನ್ನು ಕೆಲವರು ದರ್ಶನ್ ನೋಡಲು ಜೈಲಿಗೆ ಭೆಟಿ ಕೊಟ್ಟಿದ್ದಾರೆ. ಸದ್ಯ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಾಗಲೇ 13 ದಿನಗಳ ಕಳೆದಿದ್ದು, ನಾಳೆಯೊಂದೇ ಬಾಕಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ