newsfirstkannada.com

‘ಆ ಒಬ್ಬರು ಬಂದಿದ್ರೆ ತುಂಬಾ ಖುಷಿ ಆಗುತ್ತಿತ್ತು’; ಕಾರ್ತಿಕ್ ಮಹೇಶ್​​ ಹೇಳಿದ್ದು ಯಾರ ಬಗ್ಗೆ ಗೊತ್ತಾ?

Share :

Published March 30, 2024 at 6:47pm

Update March 30, 2024 at 9:15pm

    ಸಂಗೀತಾ ಶೃಂಗೇರಿ ಗೆಳತಿ ತನಿಷಾ ಕುಪ್ಪಂಡ ಶಾಪ್​​ಗೆ ಬಂದಿಲ್ಲವೇಕೆ?

    ತನಿಷಾ ಕುಪ್ಪಂಡ ಸ್ವಂತ ಜ್ಯುವೆಲರಿ ಶಾಪ್​ಗೆ ಬಿಗ್​ ಸ್ಪರ್ಧಿಗಳ ಆಗಮನ

    ತನಿಷಾ ಕುಪ್ಪಂಡ ಖುಷಿಯಲ್ಲಿ ಭಾಗಿಯಾಗದ ಸಂಗೀತಾ ಶೃಂಗೇರಿ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸಾಕಷ್ಟು ಸದ್ದು ಮಾಡುತ್ತಲೇ ಇರುತ್ತಾರೆ. ಬಿಗ್​ಬಾಸ್​ ಮಗಿದ ಬಳಿಕ ಎಲ್ಲ ಸ್ಪರ್ಧಿಗಳು ಒಬ್ಬರಿಗೊಬ್ಬರು ಭೇಟಿ ಆಗ್ತಾ ಇರುತ್ತಾರೆ. ಇದೀಗ ಬಿಗ್​ಬಾಸ್​ ಸ್ಪರ್ಧಿಗಳು ರೀ ಯೂನಿಯನ್ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೂಡ ಇದೆ.

ಇದನ್ನೂ ಓದಿ: ಬಿಗ್​ಬಾಸ್ ಮುಗಿದ ಬೆನ್ನಲ್ಲೇ ಹೊಸ ಅಧ್ಯಾಯ ಆರಂಭಿಸಿದ​ ಬೆಂಕಿ ತನಿಷಾ; ಏನದು ಗೊತ್ತಾ?  

 

View this post on Instagram

 

A post shared by Mr. D Pictures (@mr.dpictures)

ಹೌದು, ಬಿಗ್​ಬಾಸ್​​ ಬೆಂಕಿ ಅಂತಲೇ ಖ್ಯಾತಿ ಪಡೆದಿರೋ ತನಿಷಾ ಕುಪ್ಪಂಡ ಹೊಸ ಸಿಲ್ವರ್ ಜ್ಯುವೆಲರಿ ಶಾಪ್​ವೊಂದನ್ನು ಆರಂಭ ಮಾಡಿದ್ದಾರೆ. ಈ ಶಾಪ್ ಉದ್ಘಾಟನೆ ಸಮಾರಂಭಕ್ಕೆ ಬಿಗ್‌ಬಾಸ್​ನ ಎಲ್ಲ ಸ್ಪರ್ಧಿಗಳು ಬಂದಿದ್ದರು. ಬಿಗ್​ಬಾಸ್​ ಸ್ಪರ್ಧಿಗಳಾದ ಕಾರ್ತಿಕ್​ ಮಹೇಶ್​, ವಿನಯ್​ ಗೌಡ, ನಮ್ರತಾ ಗೌಡ, ನೀತು, ಸಿರಿ, ಪವಿ, ರಕ್ಷಕ್​ ಬುಲೆಟ್​, ಸ್ನೇಹಿತ್​ ಗೌಡ, ವರ್ತೂರು ಸಂತೋಷ್​ ಬಂದಿದ್ದರು. ಜೊತೆಗೆ ನಟಿ ಅನುಷಾ ರೈ, ನೇಹಾ ಗೌಡ, ಭವ್ಯ ಗೌಡ, ಅನುಪಮ ಗೌಡ, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಸಾಹಿತ್ಯ ಕೂಡ ಬಂದಿದ್ದರು.

ಇನ್ನು ಕಿರುತೆರೆ ನಟ ನಟಿಯರು ಕೂಡ ಶಾಪ್​​ಗೆ ಆಗಮಿಸಿದ್ದರು ಶುಭ ಹಾರೈಸಿದ್ದರು. ಆದರೆ ಇಲ್ಲಿ ಮುಖ್ಯವಾಗಿ ಸಂಗೀತಾ ಶೃಂಗೇರಿ ಮಾತ್ರ ಬಂದಿರಲಿಲ್ಲ. ಈ ವಿಚಾರವಾಗಿ ಸುದ್ದಿಗಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಬಿಗ್​ಬಾಸ್​ನ ಎಲ್ಲ ಸ್ಪರ್ಧಿಗಳು ಬಂದಿದ್ದಾರೆ. ಆದರೆ ಸಂಗೀತಾ ಅವರು ಬಂದಿದ್ರೆ ಎಷ್ಟೂ ಖುಷಿ ಆಗುತ್ತಿತ್ತು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದ ಕಾರ್ತಿಕ್​ ಅವರು, ಹೌದು, ನಿಜವಾಗಲೂ ತುಂಬಾ ಖುಷಿ ಆಗುತ್ತಿತ್ತು ಅವರು ಬಂದಿದ್ದರೆ ಎಂದು ಹೇಳಿದ್ರು, ಬಳಿಕ ಮಾತಾಡಿದ ತನಿಷಾ ಅವರಿಗೆ ಕಾಲ್​ ಮಾಡಿದ್ದೆ. ಆದರೆ ಅವರು ಬ್ಯುಸಿ ಇದ್ದೇನೆ ಅಂತಾ ಹೇಳಿದ್ರು. ಮುಂದಿನ ದಿನಗಳಲ್ಲಿ ಬರಬಹುದು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಆ ಒಬ್ಬರು ಬಂದಿದ್ರೆ ತುಂಬಾ ಖುಷಿ ಆಗುತ್ತಿತ್ತು’; ಕಾರ್ತಿಕ್ ಮಹೇಶ್​​ ಹೇಳಿದ್ದು ಯಾರ ಬಗ್ಗೆ ಗೊತ್ತಾ?

https://newsfirstlive.com/wp-content/uploads/2024/03/bigg-boss-2024-03-30T183751.188.jpg

    ಸಂಗೀತಾ ಶೃಂಗೇರಿ ಗೆಳತಿ ತನಿಷಾ ಕುಪ್ಪಂಡ ಶಾಪ್​​ಗೆ ಬಂದಿಲ್ಲವೇಕೆ?

    ತನಿಷಾ ಕುಪ್ಪಂಡ ಸ್ವಂತ ಜ್ಯುವೆಲರಿ ಶಾಪ್​ಗೆ ಬಿಗ್​ ಸ್ಪರ್ಧಿಗಳ ಆಗಮನ

    ತನಿಷಾ ಕುಪ್ಪಂಡ ಖುಷಿಯಲ್ಲಿ ಭಾಗಿಯಾಗದ ಸಂಗೀತಾ ಶೃಂಗೇರಿ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸಾಕಷ್ಟು ಸದ್ದು ಮಾಡುತ್ತಲೇ ಇರುತ್ತಾರೆ. ಬಿಗ್​ಬಾಸ್​ ಮಗಿದ ಬಳಿಕ ಎಲ್ಲ ಸ್ಪರ್ಧಿಗಳು ಒಬ್ಬರಿಗೊಬ್ಬರು ಭೇಟಿ ಆಗ್ತಾ ಇರುತ್ತಾರೆ. ಇದೀಗ ಬಿಗ್​ಬಾಸ್​ ಸ್ಪರ್ಧಿಗಳು ರೀ ಯೂನಿಯನ್ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೂಡ ಇದೆ.

ಇದನ್ನೂ ಓದಿ: ಬಿಗ್​ಬಾಸ್ ಮುಗಿದ ಬೆನ್ನಲ್ಲೇ ಹೊಸ ಅಧ್ಯಾಯ ಆರಂಭಿಸಿದ​ ಬೆಂಕಿ ತನಿಷಾ; ಏನದು ಗೊತ್ತಾ?  

 

View this post on Instagram

 

A post shared by Mr. D Pictures (@mr.dpictures)

ಹೌದು, ಬಿಗ್​ಬಾಸ್​​ ಬೆಂಕಿ ಅಂತಲೇ ಖ್ಯಾತಿ ಪಡೆದಿರೋ ತನಿಷಾ ಕುಪ್ಪಂಡ ಹೊಸ ಸಿಲ್ವರ್ ಜ್ಯುವೆಲರಿ ಶಾಪ್​ವೊಂದನ್ನು ಆರಂಭ ಮಾಡಿದ್ದಾರೆ. ಈ ಶಾಪ್ ಉದ್ಘಾಟನೆ ಸಮಾರಂಭಕ್ಕೆ ಬಿಗ್‌ಬಾಸ್​ನ ಎಲ್ಲ ಸ್ಪರ್ಧಿಗಳು ಬಂದಿದ್ದರು. ಬಿಗ್​ಬಾಸ್​ ಸ್ಪರ್ಧಿಗಳಾದ ಕಾರ್ತಿಕ್​ ಮಹೇಶ್​, ವಿನಯ್​ ಗೌಡ, ನಮ್ರತಾ ಗೌಡ, ನೀತು, ಸಿರಿ, ಪವಿ, ರಕ್ಷಕ್​ ಬುಲೆಟ್​, ಸ್ನೇಹಿತ್​ ಗೌಡ, ವರ್ತೂರು ಸಂತೋಷ್​ ಬಂದಿದ್ದರು. ಜೊತೆಗೆ ನಟಿ ಅನುಷಾ ರೈ, ನೇಹಾ ಗೌಡ, ಭವ್ಯ ಗೌಡ, ಅನುಪಮ ಗೌಡ, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಸಾಹಿತ್ಯ ಕೂಡ ಬಂದಿದ್ದರು.

ಇನ್ನು ಕಿರುತೆರೆ ನಟ ನಟಿಯರು ಕೂಡ ಶಾಪ್​​ಗೆ ಆಗಮಿಸಿದ್ದರು ಶುಭ ಹಾರೈಸಿದ್ದರು. ಆದರೆ ಇಲ್ಲಿ ಮುಖ್ಯವಾಗಿ ಸಂಗೀತಾ ಶೃಂಗೇರಿ ಮಾತ್ರ ಬಂದಿರಲಿಲ್ಲ. ಈ ವಿಚಾರವಾಗಿ ಸುದ್ದಿಗಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಬಿಗ್​ಬಾಸ್​ನ ಎಲ್ಲ ಸ್ಪರ್ಧಿಗಳು ಬಂದಿದ್ದಾರೆ. ಆದರೆ ಸಂಗೀತಾ ಅವರು ಬಂದಿದ್ರೆ ಎಷ್ಟೂ ಖುಷಿ ಆಗುತ್ತಿತ್ತು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದ ಕಾರ್ತಿಕ್​ ಅವರು, ಹೌದು, ನಿಜವಾಗಲೂ ತುಂಬಾ ಖುಷಿ ಆಗುತ್ತಿತ್ತು ಅವರು ಬಂದಿದ್ದರೆ ಎಂದು ಹೇಳಿದ್ರು, ಬಳಿಕ ಮಾತಾಡಿದ ತನಿಷಾ ಅವರಿಗೆ ಕಾಲ್​ ಮಾಡಿದ್ದೆ. ಆದರೆ ಅವರು ಬ್ಯುಸಿ ಇದ್ದೇನೆ ಅಂತಾ ಹೇಳಿದ್ರು. ಮುಂದಿನ ದಿನಗಳಲ್ಲಿ ಬರಬಹುದು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More