/newsfirstlive-kannada/media/media_files/2025/10/23/kavya-2025-10-23-12-56-22.jpg)
kavya task drama Photograph: (ಕಲರ್ಸ್ ಕನ್ನಡ)
ಗಾರ್ಡನ್​ ಏರಿಯಾದಲ್ಲಿ ಕಾವ್ಯಾ ಸೇಮಿ ಅಂದಿದ್ಯಾಕೆ..?
ನಾಣ್ಯ ಸಂಗ್ರಹ ಟಾಸ್ಕ್​ನಲ್ಲಿ ಕಾವ್ಯಾ ಮೇಲೆ ಧನುಷ್​ ಹಾಗು ರಘು ಅಟ್ಯಾಕ್​ ಮಾಡಿ ನಾಣ್ಯ ಕಸೆದುಕೊಳ್ಳಕ್ಕೆ ಟ್ರೈ ಮಾಡಿದ್ದಾರೆ. ಕಾವ್ಯಾ ಒಬ್ಬರೆ ತಮ್ಮ ಟೀಮ್​ ಅನ್ನು ಬಿಟ್ಟು ಗಾರ್ಡನ್​ ಏರಿಯಾದಲ್ಲಿ ಓಡಾಡ್ತಿದ್ದರು.. ಆವಾಗ ಧನುಷ್​ ಹಾಗು ರಘು ಅಟ್ಯಾಕ್​ ಮಾಡಿದ್ದರು..ಆ ವೇಳೆ ‘ಅಯ್ಯೋ ಅಯ್ಯೋ ಕಾಪಾಡಿ ಸೇವ್​ ಮಿ ಪ್ಲೀಸ್’​​ ಅಂತಾ ಕಿರುಚಾಡಿದ್ದರು..
/filters:format(webp)/newsfirstlive-kannada/media/media_files/2025/10/23/kavya-1-2025-10-23-12-57-46.jpg)
ನಿನ್ನೆಯ ಬಿಗ್​ಬಾಸ್​ ಎಪಿಸೋಡಿನಲ್ಲಿ ಸ್ಫರ್ಧಿಗಳ ಬೆವರಿಳಿಸುವ ಟಾಸ್ಕ್​ ಕೊಡಲಾಗಿತ್ತು..ಅದೇನಾಪ್ಪ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ನಾಣ್ಯಗಳ ಸಂಗ್ರಹ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಎಲ್ಲ ಸದಸ್ಯರನ್ನು ಮೂರು ತಂಡಗಳಾಗು ಮಾಡಲಾಗಿತ್ತು.ಗಾರ್ಡನ್ ಏರಿಯಾದಲ್ಲಿ ಮೇಲಿನಿಂದ ನಾಣ್ಯಗಳನ್ನು ಎಸೆಯಲಾಗುತ್ತದೆ. ಅದರಲ್ಲಿನ ಒಬ್ಬ ಮೇಲೆ ಬಿದ್ದು ನಾಣ್ಯ ಕಸೆದುಕೊಂಡಿದ್ದಾರೆ ವೀಕ್ಷಕರಿಗೆ ಎಂಟರ್​ಟೈನ್ಮೆಂಟ್​ ಕೊಟ್ಟಿದ್ದಾರೆ. ಈ ಟಾಸ್ಕ್​ನಲ್ಲಿ ಅತಿ ಹೆಚ್ಚು ನಾಣ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡವರು ವಿನ್ನರ್ ಆಗುತ್ತಾರೆ.
ಅದರಂತೆ ಕಾವ್ಯಾ ತನ್ನ ಬಳಿ ನಾಣ್ಯ ಇಲ್ಲದಿದ್ದರು ಎಲ್ಲರೂ ಅಟ್ಯಾಕ್​ ಮಾಡೋಕೆ ಬಂದ ವೇಳೆ ‘ಅಯ್ಯೋ ಅಯ್ಯೋ ಕಾಪಾಡಿ ಸೇವ್​ ಮಿ ಪ್ಲೀಸ್’​​ ಎಂದು ಕಿರುಚಾಡಿ ಸಖತ್​ ಚಮಕ್​ ಕೊಟ್ಟಿರೊದು ಸಖತ್​ ಫನ್ನಿಯಾಗಿದ್ದು ಪ್ರೇಕ್ಷಕರ ಗಮನ ಸೆಳೆದಿದೆ..
ಇದನ್ನೂ ಓದಿ: 2 ಬಾರಿ ಡಕೌಟ್​.. ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ ಮಾಡಿದ ಆ ‘ಸನ್ನೆ’ಯ ಅರ್ಥವೇನು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us