newsfirstkannada.com

ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್, ನಟನ ನೋಡಿ ಅಭಿಮಾನಿಗಳೂ ಭಾವುಕ

Share :

Published April 17, 2024 at 10:15am

    ಕೆಕೆಆರ್ vs ರಾಜಸ್ಥಾನ್ ರಾಯಲ್ಸ್​ ಪಂದ್ಯ ವೀಕ್ಷಣೆಗೆ ಬಂದಿದ್ದರು

    ಕೆಕೆಆರ್​ ವಿರುದ್ಧ ರಾಜಸ್ಥಾನ್ ರೋಚಕ ಗೆಲುವು ಸಾಧಿಸಿತು

    ಶಾರುಖ್ ಖಾನ್ ಭಾವುಕರಾದ ವಿಡಿಯೋ, ಫೋಟೋ ವೈರಲ್

IPL 2024ರ 31ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿತು. ಕೆಕೆಆರ್​ ಸೋಲುತ್ತಿದ್ದಂತೆಯೇ ಶಾರುಖ್ ಖಾನ್ ಭಾವುಕರಾದರು. ಅವರ ಕಣ್ಣಾಲೆಗಳು ತೇವಗೊಂಡಿದ್ದವು, ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ:ನಾಯಕ ಶಂಕರ್ ರಾವ್ ಸೇರಿ 29 ನಕ್ಸಲರು ಎನ್​ಕೌಂಟರ್​; ರೋಚಕ ಕಾರ್ಯಾಚರಣೆ

ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ತಮ್ಮ ತಂಡ ಕೆಕೆಆರ್​ಗೆ ಪ್ರೋತ್ಸಾಹ ನೀಡುತ್ತಿದ್ದರು. KKR ಆಟಗಾರರು ಗೆಲ್ಲಲು ಪ್ರಯತ್ನಿಸಿ, ಗೆಲುವನ್ನು ಕೈಚೆಲ್ಲಿದರು. ತಮ್ಮ ತಂಡವು ಸೋತ ಕ್ಷಣ ನೋಡುವಾಗ ನಿರಾಶೆಗೊಂಡರು. ಅವರ ಕಣ್ಣಲ್ಲಿ ನೀರು ಕಾಣಿಸಿಕೊಂಡಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾವುಕರಾದ ಸೂಪರ್‌ಸ್ಟಾರ್ ಅವರನ್ನು ನೋಡಿದ ಅಭಿಮಾನಿಗಳು ಸಹ ಭಾವುಕರಾದರು.

ವಿಜೇತ ತಂಡ ಅಭಿನಂದಿಸಿದ ಶಾರೂಖ್
ಹೀಗಿದ್ದೂ ಪಂದ್ಯ ಮುಗಿದ ಮೇಲೆ ಗೆದ್ದ ತಂಡವನ್ನು ಶಾರುಖ್ ಅಭಿನಂದಿಸಿದರು. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್​, 6 ವಿಕೆಟ್ ಕಳೆದುಕೊಂಡು 223 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ್ ರಾಯಲ್ಸ್, 8 ವಿಕೆಟ್ ಕಳೆದುಕೊಂಡು 224ರನ್​ಗಳಿಸಿತು. ಈ ಮೂಲಕ ರಾಜಸ್ಥಾನ ರಾಯಲ್ಸ್ 2 ವಿಕೆಟ್​​ಗಳ ರೋಚಕ ಗೆಲುವು ಸಾಧಿಸಿತು.

ಇದನ್ನೂ ಓದಿ:ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್, ನಟನ ನೋಡಿ ಅಭಿಮಾನಿಗಳೂ ಭಾವುಕ

https://newsfirstlive.com/wp-content/uploads/2024/04/SHARUK.jpg

    ಕೆಕೆಆರ್ vs ರಾಜಸ್ಥಾನ್ ರಾಯಲ್ಸ್​ ಪಂದ್ಯ ವೀಕ್ಷಣೆಗೆ ಬಂದಿದ್ದರು

    ಕೆಕೆಆರ್​ ವಿರುದ್ಧ ರಾಜಸ್ಥಾನ್ ರೋಚಕ ಗೆಲುವು ಸಾಧಿಸಿತು

    ಶಾರುಖ್ ಖಾನ್ ಭಾವುಕರಾದ ವಿಡಿಯೋ, ಫೋಟೋ ವೈರಲ್

IPL 2024ರ 31ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿತು. ಕೆಕೆಆರ್​ ಸೋಲುತ್ತಿದ್ದಂತೆಯೇ ಶಾರುಖ್ ಖಾನ್ ಭಾವುಕರಾದರು. ಅವರ ಕಣ್ಣಾಲೆಗಳು ತೇವಗೊಂಡಿದ್ದವು, ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ:ನಾಯಕ ಶಂಕರ್ ರಾವ್ ಸೇರಿ 29 ನಕ್ಸಲರು ಎನ್​ಕೌಂಟರ್​; ರೋಚಕ ಕಾರ್ಯಾಚರಣೆ

ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ತಮ್ಮ ತಂಡ ಕೆಕೆಆರ್​ಗೆ ಪ್ರೋತ್ಸಾಹ ನೀಡುತ್ತಿದ್ದರು. KKR ಆಟಗಾರರು ಗೆಲ್ಲಲು ಪ್ರಯತ್ನಿಸಿ, ಗೆಲುವನ್ನು ಕೈಚೆಲ್ಲಿದರು. ತಮ್ಮ ತಂಡವು ಸೋತ ಕ್ಷಣ ನೋಡುವಾಗ ನಿರಾಶೆಗೊಂಡರು. ಅವರ ಕಣ್ಣಲ್ಲಿ ನೀರು ಕಾಣಿಸಿಕೊಂಡಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾವುಕರಾದ ಸೂಪರ್‌ಸ್ಟಾರ್ ಅವರನ್ನು ನೋಡಿದ ಅಭಿಮಾನಿಗಳು ಸಹ ಭಾವುಕರಾದರು.

ವಿಜೇತ ತಂಡ ಅಭಿನಂದಿಸಿದ ಶಾರೂಖ್
ಹೀಗಿದ್ದೂ ಪಂದ್ಯ ಮುಗಿದ ಮೇಲೆ ಗೆದ್ದ ತಂಡವನ್ನು ಶಾರುಖ್ ಅಭಿನಂದಿಸಿದರು. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್​, 6 ವಿಕೆಟ್ ಕಳೆದುಕೊಂಡು 223 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ್ ರಾಯಲ್ಸ್, 8 ವಿಕೆಟ್ ಕಳೆದುಕೊಂಡು 224ರನ್​ಗಳಿಸಿತು. ಈ ಮೂಲಕ ರಾಜಸ್ಥಾನ ರಾಯಲ್ಸ್ 2 ವಿಕೆಟ್​​ಗಳ ರೋಚಕ ಗೆಲುವು ಸಾಧಿಸಿತು.

ಇದನ್ನೂ ಓದಿ:ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More