ಆರ್ಸಿಬಿ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಕ್ರಿಕೆಟರ್
ಚಹಾಲ್ ಅವರನ್ನು ಕೈ ಬಿಡೋ ಅನಿವಾರ್ಯ ಏನಿತ್ತು? ಎಂದು ಪ್ರಶ್ನೆ
ಮಾಜಿ ಕ್ರಿಕೆಟರ್ ಶೇನ್ ವಾಟ್ಸನ್ ಭಾರೀ ಆಕ್ರೋಶ ಹೊರಹಾಕಿದ್ರು!
2022ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ರಿಲೀಸ್ ಮಾಡಿತ್ತು. ಮತ್ತೆ ಚಹಾಲ್ರನ್ನು ಹರಾಜಿನಲ್ಲಿ ಮರಳಿ ಖರೀದಿಸೋ ಭರವಸೆ ನೀಡಿ ಕೈಬಿಡಲಾಗಿತ್ತು.
ಇನ್ನು, ಚಹಾಲ್ ಅವರನ್ನು ಕೈಬಿಟ್ಟ ಬಗ್ಗೆ ಆರ್ಸಿಬಿ ತಂಡದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಮಾತಾಡಿದ್ದಾರೆ. ಚಹಾಲ್ ಸದ್ಯ ಫಾರ್ಮ್ನಲ್ಲಿದ್ದಾರೆ. ಆರ್ಸಿಬಿ ಅವರನ್ನು ಬಿಟ್ಟಿದ್ಯಾಕೆ? ಎಂದು ಇನ್ನೂ ಅರ್ಥವಾಗ್ತಿಲ್ಲ ಎಂದರು.
ಚಹಾಲ್ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಸಾಧನೆ ಮಾಡಿದ್ದಾರೆ. ಚಹಾಲ್ ಎಂದೂ ಹೆಚ್ಚು ರನ್ ಕೊಡೋದಿಲ್ಲ. ಸ್ಟಾರ್ ಬ್ಯಾಟರ್ಗಳ ವಿಕೆಟ್ಗಳನ್ನೇ ತೆಗೆದ ಬೌಲರ್ ಚಹಾಲ್. ಇವರು ವರ್ಷದಿಂದ ವರ್ಷಕ್ಕೆ ದಿ ಬೆಸ್ಟ್ ಎನಿಸಿಕೊಳ್ಳೋ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಅವರನ್ನು ಪಡೆಯಲು ತುಂಬಾ ಅದೃಷ್ಟಶಾಲಿ ಎಂದರು.
ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲೂ ಚಹಾಲ್ ಸ್ಟಾರ್ ಆಟಗಾರರ ವಿಕೆಟ್ ಪಡೆದು ಗೆಲ್ಲಿಸಿದ್ರು. ಈ ಮೂಲಕ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರು. ನಾನು ಯಾವಾಗಲೂ ಈ ಪ್ರಶ್ನೆ ಕೇಳುತ್ತೇನೆ, ಆರ್ಸಿಬಿ ಚಹಾಲ್ ಅವರನ್ನು ಕೈ ಬಿಟ್ಟಿದ್ದೇಕೆ? ಎಂದರು.
ಇದನ್ನೂ ಓದಿ: ಆರ್ಸಿಬಿ ನಾಶಕ್ಕೆ ವಿರಾಟ್ ಕೊಹ್ಲಿಯೇ ಕಾರಣ; ಎಳೆಎಳೆಯಾಗಿ ಸತ್ಯ ಬಿಚ್ಚಿಟ್ಟ ಸ್ಟಾರ್ ಕ್ರಿಕೆಟರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆರ್ಸಿಬಿ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಕ್ರಿಕೆಟರ್
ಚಹಾಲ್ ಅವರನ್ನು ಕೈ ಬಿಡೋ ಅನಿವಾರ್ಯ ಏನಿತ್ತು? ಎಂದು ಪ್ರಶ್ನೆ
ಮಾಜಿ ಕ್ರಿಕೆಟರ್ ಶೇನ್ ವಾಟ್ಸನ್ ಭಾರೀ ಆಕ್ರೋಶ ಹೊರಹಾಕಿದ್ರು!
2022ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ರಿಲೀಸ್ ಮಾಡಿತ್ತು. ಮತ್ತೆ ಚಹಾಲ್ರನ್ನು ಹರಾಜಿನಲ್ಲಿ ಮರಳಿ ಖರೀದಿಸೋ ಭರವಸೆ ನೀಡಿ ಕೈಬಿಡಲಾಗಿತ್ತು.
ಇನ್ನು, ಚಹಾಲ್ ಅವರನ್ನು ಕೈಬಿಟ್ಟ ಬಗ್ಗೆ ಆರ್ಸಿಬಿ ತಂಡದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಮಾತಾಡಿದ್ದಾರೆ. ಚಹಾಲ್ ಸದ್ಯ ಫಾರ್ಮ್ನಲ್ಲಿದ್ದಾರೆ. ಆರ್ಸಿಬಿ ಅವರನ್ನು ಬಿಟ್ಟಿದ್ಯಾಕೆ? ಎಂದು ಇನ್ನೂ ಅರ್ಥವಾಗ್ತಿಲ್ಲ ಎಂದರು.
ಚಹಾಲ್ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಸಾಧನೆ ಮಾಡಿದ್ದಾರೆ. ಚಹಾಲ್ ಎಂದೂ ಹೆಚ್ಚು ರನ್ ಕೊಡೋದಿಲ್ಲ. ಸ್ಟಾರ್ ಬ್ಯಾಟರ್ಗಳ ವಿಕೆಟ್ಗಳನ್ನೇ ತೆಗೆದ ಬೌಲರ್ ಚಹಾಲ್. ಇವರು ವರ್ಷದಿಂದ ವರ್ಷಕ್ಕೆ ದಿ ಬೆಸ್ಟ್ ಎನಿಸಿಕೊಳ್ಳೋ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಅವರನ್ನು ಪಡೆಯಲು ತುಂಬಾ ಅದೃಷ್ಟಶಾಲಿ ಎಂದರು.
ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲೂ ಚಹಾಲ್ ಸ್ಟಾರ್ ಆಟಗಾರರ ವಿಕೆಟ್ ಪಡೆದು ಗೆಲ್ಲಿಸಿದ್ರು. ಈ ಮೂಲಕ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರು. ನಾನು ಯಾವಾಗಲೂ ಈ ಪ್ರಶ್ನೆ ಕೇಳುತ್ತೇನೆ, ಆರ್ಸಿಬಿ ಚಹಾಲ್ ಅವರನ್ನು ಕೈ ಬಿಟ್ಟಿದ್ದೇಕೆ? ಎಂದರು.
ಇದನ್ನೂ ಓದಿ: ಆರ್ಸಿಬಿ ನಾಶಕ್ಕೆ ವಿರಾಟ್ ಕೊಹ್ಲಿಯೇ ಕಾರಣ; ಎಳೆಎಳೆಯಾಗಿ ಸತ್ಯ ಬಿಚ್ಚಿಟ್ಟ ಸ್ಟಾರ್ ಕ್ರಿಕೆಟರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ