Advertisment

ಭೂಪತಿ ಕಿತಾಪತಿ… ದರ್ಶನ್​ ಬಳ್ಳಾರಿ ಶಿಫ್ಟ್​ನಿಂದ ಇವರೆಲ್ಲರಿಗೂ ಸಂಕಷ್ಟ!

author-image
AS Harshith
Updated On
ನಟ ದರ್ಶನ್​ಗೆ ಸಿಗುತ್ತಾ ಬೇಲ್​​? ಇಂದು ಕೋರ್ಟ್​ನಲ್ಲಿ ದಾಸನ ಭವಿಷ್ಯ ನಿರ್ಧಾರ!
Advertisment
  • ವಿಲ್ಸನ್​ ಗಾರ್ಡನ್​​ ನಾಗನ ಟೀ ಪಾರ್ಟಿ, ದರ್ಶನ್​​ಗೆ ಪಜೀತಿ
  • ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್​ ಆದ ನಟ ದರ್ಶನ್​
  • ಕಾಟೇರನಿಗೆ ಸಂಕಷ್ಟ ತಂದ ಸಿಗರೇಟು.. ಬಳ್ಳಾರಿಗೆ A2 ಆರೋಪಿ ಶಿಫ್ಟ್​

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿಚಾರಣೆ ಮುಕ್ತಾಯಗೊಂಡಿದೆ. ಈ ಕೃತ್ಯದಲ್ಲಿ ಐ ವಿಟ್ನೆಸ್ ಟಿಪಿ ಪೆರಡ್ ಆಗಿದೆ. ಭೌತಿಕ, ಸಾಂಧರ್ಭಿಕ, ತಾಂತ್ರಿಕ ಸಾಕ್ಷಿಗಳ ಸಂಗ್ರಹ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ, ಕೋರ್ಟ್ ಮುಂದೆ ಮಾತ್ರ ಹಾಜರಾಗಲು ಬಾಕಿ ಇದೆ. ಅದನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಬಹುದಾಗಿದೆ. ಹೀಗಾಗಿ ದರ್ಶನ್ ಜೈಲು ಶಿಫ್ಟ್​​ನಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

Advertisment

ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ದರ್ಶನ್​ ವಿರುದ್ಧ ಜಾರ್ಜ್​​ ಶೀಟ್​ ಸಲ್ಲಿಕೆಯಾಗಬೇಕಿದೆ. ಆದಾದ ಬಳಿಕ ಟ್ರಯಲ್ ಆರಂಭ ಆಗಲಿದೆ. ಆಗಲೂ ವಿಡಿಯೋ ಕಾನ್ಫರೆನ್ಸ್​ ಮೂಲಕ ಆರೋಪಿ ಹಾಜರಾಗಬಹುದಾಗಿದೆ. ಒಟ್ಟಿನಲ್ಲಿ ದರ್ಶನ್ ಶಿಫ್ಟ್ ಕೇವಲ ಅವರ ಕುಟುಂಬಕ್ಕೆ ಮಾತ್ರ ಸಂಕಷ್ಟ ತಂದೊಡ್ಡಿದೆ.

publive-image

ಇದನ್ನೂ ಓದಿ: ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?

ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್​ ಭೇಟಿಗೆ ಅವರ ಕುಟುಂಬಸ್ಥರು ಪದೇ ಪದೇ ಬರುತ್ತಿದ್ದರು. ಸ್ನೇಹಿತರು ವಾರಕ್ಕೆ ಎರಡು ಮೂರು ಬಾರಿ ಬಂದು ಹೋಗುತ್ತಿದ್ದರು. ಆದರೀಗ ಬಳ್ಳಾರಿ ಬಲು ದೂರವಾದ್ದರಿಂದ ಮತ್ತು ಬೆಂಗಳೂರಿನಿಂದ 300ಕ್ಕೂ ಹೆಚ್ಚು ಕಿಮೀ ಇರುವ ಕಾರಣ ದರ್ಶನ್​ ಭೇಟಿ ಮಾಡೋದು ಕಷ್ಟ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment