ಬೆಳ್ಳಿ ತೆರೆಯಲ್ಲಿ ಮಿಂಚಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ ನಟ ರಕ್ಷಿತ್
ಕಿರುತೆರೆಯಿಂದ ಹಿರಿತೆರೆಗೆ ತಮ್ಮ ಕಲಾ ಬದುಕನ್ನು ಸಾಗಿಸಾದ್ದಾರೆ ನಟ
ಕನ್ನಡತಿ ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾದ ನಟ ಇವರು!
ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ನಟರಲ್ಲಿ ನಟ ಸ್ಮೈಲ್ ಗುರು ರಕ್ಷಿತ್ ಕೂಡ ಒಬ್ಬರು. ಕನ್ನಡತಿ ಧಾರಾವಾಹಿಯಲ್ಲಿ ಆದಿ ಪಾತ್ರದ ಮೂಲಕ ಮನೆ ಮಾತಾರಾಗಿದ್ದರು. ನಟ ರಕ್ಷಿತ್ ಅವರು ಕನ್ನಡತಿ ಧಾರಾವಾಹಿಯ ಮುಕ್ತಾಯದ ನಂತರದಲ್ಲಿ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳಲಿಲ್ಲ. ಆದರೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ತಾ ಇದ್ದಾರೆ.
ಇದನ್ನು ಓದಿ: KRS ಡ್ಯಾಮ್ಗೆ ಮುತ್ತಿಗೆ; ವಾಟಾಳ್ ಸೇರಿ 50ಕ್ಕೂ ಹೆಚ್ಚು ಕನ್ನಡ ಹೋರಾಟಗಾರರು ಅರೆಸ್ಟ್
ಹೌದು, ಕಿರುತೆರೆಯಿಂದ ಹಿರಿತೆರೆಗೆ ಮುಖ ಮಾಡಿದ್ದಾರೆ ರಕ್ಷಿತ್. ಅರಸು ಆಕಾಶ್ ಸಿನಿಮಾ ನಿರ್ದೇಶಕರಾದ ಮಹೇಶ್ ಬಾಬು ಅವರು ರಕ್ಷಿತ್ ಡೆಬ್ಯೂ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಸಿನಿಮಾ ಕೆಲಸ ಶುರುವಾಗಿದ್ದರು, ಸ್ಕ್ರಿಪ್ಟ್ ವರ್ಕ್ ಕೆಲಸ ಶುರುವಾಗಿದೆ. ಮೊನ್ನೆಯಷ್ಟೆ ಸ್ಕ್ರಿಪ್ಟ್ ವರ್ಕ್ ಪೂಜೆಯಾಗಿದ್ದು, ಸಿನಿಮಾ ಟೈಟಲ್ ಹೆಸರಿಡಬೇಕಾಗಿದೆ. ಇದು ರಕ್ಷಿತ್ ಅವರ ಡೆಬ್ಯೂ ಸಿನಿಮಾವಾಗಿದೆ. ಅದಕ್ಕೆ ಮಹೇಶ್ ಬಾಬು ಅವರು ಆಕ್ಷನ್ ಕಟ್ ಹೇಳ್ತಿರೋದು ರಕ್ಷಿತ್ ಖುಷಿಯ ವಿಚಾರವಾಗಿದೆ.
ಕಿರುತೆರೆಯಲ್ಲಿ ಸಿಕ್ಕ ಪ್ರಶಂಸೆ ಪ್ರೋತ್ಸಾಹವನ್ನು ಹಿರಿತೆರೆ ಮೇಲೆ ಕೂಡ ಎದುರು ನೋಡುತ್ತಿದ್ದಾರೆ ನಟ ರಕ್ಷಿತ್. ಒಟ್ಟಿನಲ್ಲಿ ಕಿರುತೆರೆಯಿಂದ ಹಿರಿತೆರೆಗೆ ತಮ್ಮ ಕಲಾ ಬದುಕನ್ನು ಸಾಗಿಸಾದ್ದಾರೆ ರಕ್ಷಿತ್. ಕನ್ನಡತಿಯ ನಂತರ ಈಗ ಸಿನಿಮಾದತ್ತ ಮುಖ ಮಾಡಿದ್ದಾರೆ ಖ್ಯಾತ ನಟ ರಕ್ಷಿತ್. ಈ ಸಿನಿಮಾ ಅವರಿಗೆ ಮತ್ತಷ್ಟು ಸಕ್ಸಸ್ ತಂದುಕೊಡಲಿ ಅಂತಾ ನಾವು ಕೂಡ ಆಶಿಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಳ್ಳಿ ತೆರೆಯಲ್ಲಿ ಮಿಂಚಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ ನಟ ರಕ್ಷಿತ್
ಕಿರುತೆರೆಯಿಂದ ಹಿರಿತೆರೆಗೆ ತಮ್ಮ ಕಲಾ ಬದುಕನ್ನು ಸಾಗಿಸಾದ್ದಾರೆ ನಟ
ಕನ್ನಡತಿ ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾದ ನಟ ಇವರು!
ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ನಟರಲ್ಲಿ ನಟ ಸ್ಮೈಲ್ ಗುರು ರಕ್ಷಿತ್ ಕೂಡ ಒಬ್ಬರು. ಕನ್ನಡತಿ ಧಾರಾವಾಹಿಯಲ್ಲಿ ಆದಿ ಪಾತ್ರದ ಮೂಲಕ ಮನೆ ಮಾತಾರಾಗಿದ್ದರು. ನಟ ರಕ್ಷಿತ್ ಅವರು ಕನ್ನಡತಿ ಧಾರಾವಾಹಿಯ ಮುಕ್ತಾಯದ ನಂತರದಲ್ಲಿ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳಲಿಲ್ಲ. ಆದರೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ತಾ ಇದ್ದಾರೆ.
ಇದನ್ನು ಓದಿ: KRS ಡ್ಯಾಮ್ಗೆ ಮುತ್ತಿಗೆ; ವಾಟಾಳ್ ಸೇರಿ 50ಕ್ಕೂ ಹೆಚ್ಚು ಕನ್ನಡ ಹೋರಾಟಗಾರರು ಅರೆಸ್ಟ್
ಹೌದು, ಕಿರುತೆರೆಯಿಂದ ಹಿರಿತೆರೆಗೆ ಮುಖ ಮಾಡಿದ್ದಾರೆ ರಕ್ಷಿತ್. ಅರಸು ಆಕಾಶ್ ಸಿನಿಮಾ ನಿರ್ದೇಶಕರಾದ ಮಹೇಶ್ ಬಾಬು ಅವರು ರಕ್ಷಿತ್ ಡೆಬ್ಯೂ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಸಿನಿಮಾ ಕೆಲಸ ಶುರುವಾಗಿದ್ದರು, ಸ್ಕ್ರಿಪ್ಟ್ ವರ್ಕ್ ಕೆಲಸ ಶುರುವಾಗಿದೆ. ಮೊನ್ನೆಯಷ್ಟೆ ಸ್ಕ್ರಿಪ್ಟ್ ವರ್ಕ್ ಪೂಜೆಯಾಗಿದ್ದು, ಸಿನಿಮಾ ಟೈಟಲ್ ಹೆಸರಿಡಬೇಕಾಗಿದೆ. ಇದು ರಕ್ಷಿತ್ ಅವರ ಡೆಬ್ಯೂ ಸಿನಿಮಾವಾಗಿದೆ. ಅದಕ್ಕೆ ಮಹೇಶ್ ಬಾಬು ಅವರು ಆಕ್ಷನ್ ಕಟ್ ಹೇಳ್ತಿರೋದು ರಕ್ಷಿತ್ ಖುಷಿಯ ವಿಚಾರವಾಗಿದೆ.
ಕಿರುತೆರೆಯಲ್ಲಿ ಸಿಕ್ಕ ಪ್ರಶಂಸೆ ಪ್ರೋತ್ಸಾಹವನ್ನು ಹಿರಿತೆರೆ ಮೇಲೆ ಕೂಡ ಎದುರು ನೋಡುತ್ತಿದ್ದಾರೆ ನಟ ರಕ್ಷಿತ್. ಒಟ್ಟಿನಲ್ಲಿ ಕಿರುತೆರೆಯಿಂದ ಹಿರಿತೆರೆಗೆ ತಮ್ಮ ಕಲಾ ಬದುಕನ್ನು ಸಾಗಿಸಾದ್ದಾರೆ ರಕ್ಷಿತ್. ಕನ್ನಡತಿಯ ನಂತರ ಈಗ ಸಿನಿಮಾದತ್ತ ಮುಖ ಮಾಡಿದ್ದಾರೆ ಖ್ಯಾತ ನಟ ರಕ್ಷಿತ್. ಈ ಸಿನಿಮಾ ಅವರಿಗೆ ಮತ್ತಷ್ಟು ಸಕ್ಸಸ್ ತಂದುಕೊಡಲಿ ಅಂತಾ ನಾವು ಕೂಡ ಆಶಿಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ