ಹುಟ್ಟಿಸಿದ ತಂದೆ-ತಾಯಿ ಮೇಲೆ ಕೈ ಮಾಡಿದ ಮಗ
ಅಪ್ಪನ ಕಪಾಳಕ್ಕೆ ಹೊಡೆದು, ಎದೆಗೆ ಒದ್ದ ಮಗ
ತಾಯಿಯ ತಲೆಗೂದಲು ಎಳೆದು ಹೀನಾಯ ವರ್ತನೆ
ಮಗನೋರ್ವ ಆಸ್ತಿಗಾಗಿ ತಂದೆ-ತಾಯಿಗೆ ಸರಿಯಾಗಿ ಹೊಡೆದ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ. ತಾಯಿಯ ಕೂದಲು ಎಳೆದು ಮೃಗದಂತೆ ವರ್ತಿಸಿದ್ದಾನೆ. ತಂದೆಗೂ ಕಪಾಳಮೋಕ್ಷ ಮಾಡಿ ಕಾಲಲ್ಲಿ ಒದ್ದು ದುರ್ನಡತೆ ತೋರಿದ್ದಾನೆ.
ಶ್ರೀನಿವಾಸುಲು ರೆಡ್ಡಿ ತನ್ನ ತಂದೆ-ತಾಯಿಗೆ ಹೀನಾಯವಾಗಿ ಥಳಿಸಿದ ಆರೋಪಿ. ಅಣ್ಣನಿಗೆ ಭೂಮಿಯನ್ನು ನೀಡಿದ್ದರಿಂದ ಕೋಪಗೊಂಡ ಶ್ರೀನಿವಾಸುಲು ತಂದೆ-ತಾಯಿ ಮೇಲೆ ಹಗೆ ಸಾಧಿಸಿದ್ದಾನೆ. ಆಸ್ತಿಯನ್ನು ನೀಡದಕ್ಕೆ ತಂದೆ-ತಾಯಿಗೆ ಥಳಿಸಿದ್ದಾನೆ.
Sensitive content warning
ఆస్తి కోసం తల్లితండ్రుల మీద దారుణంగా దాడి చేసిన కన్న కొడుకు
మదనపల్లె – నీరుగట్టువారిపల్లెలో సోదరుడికి భూమి ఎలా రాశారంటూ తల్లితండ్రుల మీద దాడి చేసిన కొడుకు.@APPOLICE100 దయచేసి ఇతనిపై చర్యలు తీసుకోగలరు. pic.twitter.com/IFqdPg9xlL
— Telugu Scribe (@TeluguScribe) March 3, 2024
ಪೋಷಕರಿಗೆ ಹೀನಾಯವಾಗಿ ಥಳಿಸಿದ ಮಗನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಶ್ರೀನಿವಾಸುಲು ರೆಡ್ಡಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹುಟ್ಟಿಸಿದ ತಂದೆ-ತಾಯಿ ಮೇಲೆ ಕೈ ಮಾಡಿದ ಮಗ
ಅಪ್ಪನ ಕಪಾಳಕ್ಕೆ ಹೊಡೆದು, ಎದೆಗೆ ಒದ್ದ ಮಗ
ತಾಯಿಯ ತಲೆಗೂದಲು ಎಳೆದು ಹೀನಾಯ ವರ್ತನೆ
ಮಗನೋರ್ವ ಆಸ್ತಿಗಾಗಿ ತಂದೆ-ತಾಯಿಗೆ ಸರಿಯಾಗಿ ಹೊಡೆದ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ. ತಾಯಿಯ ಕೂದಲು ಎಳೆದು ಮೃಗದಂತೆ ವರ್ತಿಸಿದ್ದಾನೆ. ತಂದೆಗೂ ಕಪಾಳಮೋಕ್ಷ ಮಾಡಿ ಕಾಲಲ್ಲಿ ಒದ್ದು ದುರ್ನಡತೆ ತೋರಿದ್ದಾನೆ.
ಶ್ರೀನಿವಾಸುಲು ರೆಡ್ಡಿ ತನ್ನ ತಂದೆ-ತಾಯಿಗೆ ಹೀನಾಯವಾಗಿ ಥಳಿಸಿದ ಆರೋಪಿ. ಅಣ್ಣನಿಗೆ ಭೂಮಿಯನ್ನು ನೀಡಿದ್ದರಿಂದ ಕೋಪಗೊಂಡ ಶ್ರೀನಿವಾಸುಲು ತಂದೆ-ತಾಯಿ ಮೇಲೆ ಹಗೆ ಸಾಧಿಸಿದ್ದಾನೆ. ಆಸ್ತಿಯನ್ನು ನೀಡದಕ್ಕೆ ತಂದೆ-ತಾಯಿಗೆ ಥಳಿಸಿದ್ದಾನೆ.
Sensitive content warning
ఆస్తి కోసం తల్లితండ్రుల మీద దారుణంగా దాడి చేసిన కన్న కొడుకు
మదనపల్లె – నీరుగట్టువారిపల్లెలో సోదరుడికి భూమి ఎలా రాశారంటూ తల్లితండ్రుల మీద దాడి చేసిన కొడుకు.@APPOLICE100 దయచేసి ఇతనిపై చర్యలు తీసుకోగలరు. pic.twitter.com/IFqdPg9xlL
— Telugu Scribe (@TeluguScribe) March 3, 2024
ಪೋಷಕರಿಗೆ ಹೀನಾಯವಾಗಿ ಥಳಿಸಿದ ಮಗನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಶ್ರೀನಿವಾಸುಲು ರೆಡ್ಡಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ