ತಾಯಿಗಾಗಿ ತೆಂಗಿನ ಮರವೇರಿ ಏಳನೀರು ಕೊಯ್ಯುವಾಗ ದುರ್ಘಟನೆ
ಎಳನೀರು ಕೀಳುವ ವೇಳೆ ಕಾಲು ಜಾರಿ ಬಿದ್ದ ಮಗ ಸಾವು
ಅಮ್ಮನ ಅನಾರೋಗ್ಯ ನಿವಾರಿಸಲು ಹೋಗಿ ಉಸಿರುಚೆಲ್ಲಿದ ಮಗ
ಮೈಸೂರು: ತೆಂಗಿನ ಮರದಿಂದ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಕೆ.ಆರ್ ನಗರದ ಮುಂಜನಹಳ್ಳಿಯಲ್ಲಿ ನಡೆದಿದೆ. ಎಳನೀರು ಕೀಳುವ ವೇಳೆ ಅವಘಡ ಸಂಭವಿಸಿದೆ.
ಚೇತನ್ (27) ಮೃತ ದುರ್ದೈವಿ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆ.. ಸಿಡಿಲು ಬಡಿದು ಮಹಿಳೆ ಸಾವು
ಎಳನೀರು ಕೀಳುವ ವೇಳೆ ಕಾಲು ಜಾರಿ ಚೇತನ್ ಬಿದ್ದು ಮೃತಪಟ್ಟಿದ್ದಾನೆ. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತಾಯಿಗಾಗಿ ತೆಂಗಿನ ಮರವೇರಿ ಏಳನೀರು ಕೊಯ್ಯುವಾಗ ದುರ್ಘಟನೆ
ಎಳನೀರು ಕೀಳುವ ವೇಳೆ ಕಾಲು ಜಾರಿ ಬಿದ್ದ ಮಗ ಸಾವು
ಅಮ್ಮನ ಅನಾರೋಗ್ಯ ನಿವಾರಿಸಲು ಹೋಗಿ ಉಸಿರುಚೆಲ್ಲಿದ ಮಗ
ಮೈಸೂರು: ತೆಂಗಿನ ಮರದಿಂದ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಕೆ.ಆರ್ ನಗರದ ಮುಂಜನಹಳ್ಳಿಯಲ್ಲಿ ನಡೆದಿದೆ. ಎಳನೀರು ಕೀಳುವ ವೇಳೆ ಅವಘಡ ಸಂಭವಿಸಿದೆ.
ಚೇತನ್ (27) ಮೃತ ದುರ್ದೈವಿ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆ.. ಸಿಡಿಲು ಬಡಿದು ಮಹಿಳೆ ಸಾವು
ಎಳನೀರು ಕೀಳುವ ವೇಳೆ ಕಾಲು ಜಾರಿ ಚೇತನ್ ಬಿದ್ದು ಮೃತಪಟ್ಟಿದ್ದಾನೆ. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ