newsfirstkannada.com

5 ಪಂದ್ಯಗಳಲ್ಲಿ ಆರ್​​​ಸಿಬಿಗೆ ಹೀನಾಯ ಸೋಲು; ಅಸಲಿ ಕಾರಣ ಬಿಚ್ಚಿಟ್ಟ ದಿನೇಶ್​ ಕಾರ್ತಿಕ್​​

Share :

Published April 13, 2024 at 10:45pm

Update April 13, 2024 at 10:53pm

    5 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಬ್ಯಾಟಿಂಗ್​ನಲ್ಲಿ ವೈಫಲ್ಯ

    ಆರ್​​​ಸಿಬಿ ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ದಿನೇಶ್​ ಕಾರ್ತಿಕ್​​!

ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಕ್​ ಟು ಬ್ಯಾಕು 5 ಪಂದ್ಯ ಸೋತಿದೆ. ಇತ್ತೀಚೆಗೆ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್​ ವಿರುದ್ಧ ಆರ್​​​ಸಿಬಿ ಸೋತಿತ್ತು. ಸನ್​ರೈಸರ್ಸ್​​ ಹೈದರಾಬಾದ್​​ ವಿರುದ್ಧವಾದ್ರೂ ಗೆಲ್ಲಲೇಬೇಕು ಎಂದು ಆರ್​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಇದರ ಮಧ್ಯೆ ಆರ್​​ಸಿಬಿ ಹೀನಾಯ ಸೋಲಿಗೆ ಅಸಲಿ ಕಾರಣ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಬಿಚ್ಚಿಟ್ಟಿದ್ದಾರೆ.

ಆರ್​​ಸಿಬಿ ಮುಖ್ಯ ಕೋಚ್​​ ಆ್ಯಂಡಿ ಫ್ಲವರ್ ಬೆಸ್ಟ್​ ಕೋಚ್​​. ಅವರಿಗಿರೋ ಕ್ಲಾರಿಟಿ ಯಾರಿಗೂ ಇಲ್ಲ. ಸಪೋರ್ಟ್​ ಸ್ಟ್ಯಾಫ್​​ ಮಾತ್ರ ಅಷ್ಟೆಲ್ಲಾ ಮಾಡೋಕೆ ಸಾಧ್ಯ. ಕ್ರಿಕೆಟ್​ ಎಂದರೆ ಯಾವಾಗಲೂ ಕ್ಯಾಪ್ಟನ್​ ಡ್ರೈವೆನ್​ ಗೇಮ್​​. ಅದುವೇ ಸತ್ಯ. ಇದು ಫುಟ್​ಬಾಲ್​​, ಬ್ಯಾಸ್ಕೆಟ್​ ಬಾಲ್ ಅಲ್ಲ​ ಎಂದು ಆಕ್ರೋಶ ಹೊರಹಾಕಿದ್ರು.

ಗೇಮ್​ ಮುಗಿದ ಮೇಲೆ ನಮಗೆ ರೆಸ್ಟ್​ ಮಾಡಲು ಹೇಳೋದಾಗಲಿ, ವರ್ಕ್​​ ಲೋಡ್​ ಕಡಿಮೆ ಮಾಡೋದಾಗಲಿ. ಜತೆಗೆ ಎಲ್ಲರಿಗೂ ಸ್ಪೇಸ್​ ಕೊಡೋ ಅದ್ಭುತ ಕೋಚ್​​​ ಆ್ಯಂಡಿ ಫ್ಲವರ್​​ ಎಂದರು.

ಆ್ಯಂಡಿ ಫ್ಲವರ್​ ಅಷ್ಟೇ ಅಲ್ಲ, ಫಾಫ್​​ ಮತ್ತು ಕೊಹ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕೇವಲ 5 ಮ್ಯಾಚ್​​ ಮಾತ್ರ ಆಗಿರೋದು. ನೀವು 1 ಮ್ಯಾಚ್​​ ಗೆದ್ದು, 5 ಪಂದ್ಯ ಕಳೆದುಕೊಂಡಿದ್ದೀವಿ ಅನ್ನೋದರ ಬಗ್ಗೆ ಯೋಚನೆ ಮಾಡ್ತಿದೀರಾ? ಎಂದು ನನಗೆ ಗೊತ್ತು. ಆದರೆ, ಮೂವರು ತುಂಬಾ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಹೈದರಾಬಾದ್​​ ವಿರುದ್ಧ ಪಂದ್ಯಕ್ಕೆ ಅಲಭ್ಯ; ಮ್ಯಾಕ್ಸಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಿದ RCB

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ಪಂದ್ಯಗಳಲ್ಲಿ ಆರ್​​​ಸಿಬಿಗೆ ಹೀನಾಯ ಸೋಲು; ಅಸಲಿ ಕಾರಣ ಬಿಚ್ಚಿಟ್ಟ ದಿನೇಶ್​ ಕಾರ್ತಿಕ್​​

https://newsfirstlive.com/wp-content/uploads/2024/04/RCB-KOHLI-2.jpg

    5 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಬ್ಯಾಟಿಂಗ್​ನಲ್ಲಿ ವೈಫಲ್ಯ

    ಆರ್​​​ಸಿಬಿ ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ದಿನೇಶ್​ ಕಾರ್ತಿಕ್​​!

ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಕ್​ ಟು ಬ್ಯಾಕು 5 ಪಂದ್ಯ ಸೋತಿದೆ. ಇತ್ತೀಚೆಗೆ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್​ ವಿರುದ್ಧ ಆರ್​​​ಸಿಬಿ ಸೋತಿತ್ತು. ಸನ್​ರೈಸರ್ಸ್​​ ಹೈದರಾಬಾದ್​​ ವಿರುದ್ಧವಾದ್ರೂ ಗೆಲ್ಲಲೇಬೇಕು ಎಂದು ಆರ್​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಇದರ ಮಧ್ಯೆ ಆರ್​​ಸಿಬಿ ಹೀನಾಯ ಸೋಲಿಗೆ ಅಸಲಿ ಕಾರಣ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಬಿಚ್ಚಿಟ್ಟಿದ್ದಾರೆ.

ಆರ್​​ಸಿಬಿ ಮುಖ್ಯ ಕೋಚ್​​ ಆ್ಯಂಡಿ ಫ್ಲವರ್ ಬೆಸ್ಟ್​ ಕೋಚ್​​. ಅವರಿಗಿರೋ ಕ್ಲಾರಿಟಿ ಯಾರಿಗೂ ಇಲ್ಲ. ಸಪೋರ್ಟ್​ ಸ್ಟ್ಯಾಫ್​​ ಮಾತ್ರ ಅಷ್ಟೆಲ್ಲಾ ಮಾಡೋಕೆ ಸಾಧ್ಯ. ಕ್ರಿಕೆಟ್​ ಎಂದರೆ ಯಾವಾಗಲೂ ಕ್ಯಾಪ್ಟನ್​ ಡ್ರೈವೆನ್​ ಗೇಮ್​​. ಅದುವೇ ಸತ್ಯ. ಇದು ಫುಟ್​ಬಾಲ್​​, ಬ್ಯಾಸ್ಕೆಟ್​ ಬಾಲ್ ಅಲ್ಲ​ ಎಂದು ಆಕ್ರೋಶ ಹೊರಹಾಕಿದ್ರು.

ಗೇಮ್​ ಮುಗಿದ ಮೇಲೆ ನಮಗೆ ರೆಸ್ಟ್​ ಮಾಡಲು ಹೇಳೋದಾಗಲಿ, ವರ್ಕ್​​ ಲೋಡ್​ ಕಡಿಮೆ ಮಾಡೋದಾಗಲಿ. ಜತೆಗೆ ಎಲ್ಲರಿಗೂ ಸ್ಪೇಸ್​ ಕೊಡೋ ಅದ್ಭುತ ಕೋಚ್​​​ ಆ್ಯಂಡಿ ಫ್ಲವರ್​​ ಎಂದರು.

ಆ್ಯಂಡಿ ಫ್ಲವರ್​ ಅಷ್ಟೇ ಅಲ್ಲ, ಫಾಫ್​​ ಮತ್ತು ಕೊಹ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕೇವಲ 5 ಮ್ಯಾಚ್​​ ಮಾತ್ರ ಆಗಿರೋದು. ನೀವು 1 ಮ್ಯಾಚ್​​ ಗೆದ್ದು, 5 ಪಂದ್ಯ ಕಳೆದುಕೊಂಡಿದ್ದೀವಿ ಅನ್ನೋದರ ಬಗ್ಗೆ ಯೋಚನೆ ಮಾಡ್ತಿದೀರಾ? ಎಂದು ನನಗೆ ಗೊತ್ತು. ಆದರೆ, ಮೂವರು ತುಂಬಾ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಹೈದರಾಬಾದ್​​ ವಿರುದ್ಧ ಪಂದ್ಯಕ್ಕೆ ಅಲಭ್ಯ; ಮ್ಯಾಕ್ಸಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಿದ RCB

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More