Advertisment

ಮನೆಯಲ್ಲಿ ಯಾರು ಇಲ್ಲದಾಗ ವ್ಯಕ್ತಿಯ ವಿವಸ್ತ್ರಗೊಳಿಸಿ ಜೀವ ತೆಗೆದ ಕಿರಾತಕರು

ಹಳೆ ವೈಷಮ್ಯದ ಹಿನ್ನಲೆ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಬರ್ಬರವಾಗಿ ಹತ್ಯೆಮಾಡಿದ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆರ್.ಜಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

author-image
Bhimappa
KLB_MAN
Advertisment

ಕಲಬುರಗಿ: ಕಲಬುರಗಿ ನಗರದ ಲ್ಯಾಪ್ರಸ್ಸಿ ಕಾಲೋನಿಯಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಬಟ್ಟೆ ಬಿಚಿ ದೊಣ್ಣೆಯಿಂದ ಹೊಡೆದು ಜೀವ ತೆಗೆಯಲಾಗಿದೆ. ಮೂವತ್ತೆಂಟು ವರ್ಷದ ಚಾಂದ್​ಸಾಬ್ ಮೃತ ದುರ್ದೈವಿಯಾಗಿದ್ದಾರೆ.

Advertisment

ತಡರಾತ್ರಿ ಎಣ್ಣೆ ಪಾರ್ಟಿ ಮಾಡಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದ ಪರಿಚಿತರೊಬ್ಬರು ಹಳೇ ವೈಷಮ್ಯದ ಹಿನ್ನಲೆ ಚಾಂದ್​ಸಾಬ್​ನನ್ನು ವಿವಸ್ತ್ರಗೊಳಿಸಿ ಜೀವ ತೆಗೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆರ್.ಜಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕ್ಯಾಪ್ಟನ್​ ಸೂರ್ಯಕುಮಾರ್​ನಿಂದ ಒಮಾನ್​ ಕ್ರಿಕೆಟರ್ಸ್​ಗೆ ಬಿಗ್​ ಮೆಸೇಜ್​.. ಏನ್ ಹೇಳಿದರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kalburagi murder case kalburgi murder Kalaburagi news
Advertisment
Advertisment
Advertisment