ಇವತ್ತು ನಿಮ್ಮ ಅದೃಷ್ಟ ಬದಲಾಗಲಿದೆ, ಈ ರಾಶಿ ಅವರಿಗೆ ರಾಜಯೋಗ..

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ಒಂದು ವೇಳೆ ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ನಿಮ್ಮ ಭವಿಷ್ಯ ತಿಳಿದುಕೊಳ್ಳಬಹುದು. ಖ್ಯಾತ ತಾಳೇಗರಿ ತಜ್ಞರು, ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ‘ನಿಮ್ಮ ರಾಶಿ ಭವಿಷ್ಯ’ ಹೀಗಿದೆ..

author-image
Ganesh
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಶ್ರಾವಣ ಮಾಸ, ಶುಕ್ಲಪಕ್ಷ, ತ್ರಯೋದಶಿ ತಿಥಿ, ಪೂರ್ವಾಷಾಡ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ

ಮೇಷ

  • ನಿಮ್ಮ ಜೀವನ ಶೈಲಿಯಿಂದ ಬೇರೆಯವರಿಗೆ ಬೇಸರ ಉಂಟಾಗಬಹುದು
  • ತಂತ್ರಜ್ಞಾನದ ವಿಚಾರದಲ್ಲಿ ಕೊರತೆ ಉಂಟಾಗಲಿದೆ
  • ಸ್ನೇಹಿತರ ಮನೆಯಲ್ಲಿ ಶುಭ ಸಮಾರಂಭಕ್ಕೆ ಭಾಗವಹಿಸುತ್ತಾರೆ
  • ಈ ದಿನ ಅಧಿಕ ಕೋಪ ಒಳ್ಳೆಯದಲ್ಲ
  • ತಾಯಿಯವರಿಗೆ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಕಾಡಬಹುದು ಎಚ್ಚರಿಕೆ
  • ನಿಮ್ಮ ಕೆಲಸ ಕಾರ್ಯಗಳನ್ನು ಗೌರವಿಸುತ್ತಾರೆ
  • ಅಮೃತ ಮೃತ್ಯುಂಜಯ ಜಪ ಮಾಡಿ


ವೃಷಭ 

  • ಸಹೋದರರಲ್ಲಿ ಕಲಹ, ವಾದ-ವಿವಾದಗಳು ಏರ್ಪಡಲಿದೆ
  • ಆರ್ಥಿಕ ಸಮಸ್ಯೆ ಉಂಟಾಗಬಹುದು
  • ನಿಜವಾದ ಸ್ನೇಹಿತರ ಅಸಹಕಾರ
  • ಕೆಲಸ ಮುಂದೂಡಿಕೆ ಆಗುವುದರಿಂದ ಬೇಸರ ಅಗಲಿದೆ
  • ಆರೋಗ್ಯದಲ್ಲಿ ವ್ಯತ್ಯಯ ಆಗಲಿದೆ
  • ಪ್ರಮುಖ ನಿರ್ಧಾರಕ್ಕೆ ಅಡ್ಡಿ ಉಂಟಾಗಬಹುದು
  • ಕುಬೇರನನ್ನು ಪ್ರಾರ್ಥಿಸಿ


ಮಿಥುನ 

  • ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಇರಲಿದೆ
  • ಮನೆಯಲ್ಲಿ ಅಸಮಾಧಾನ ಉಂಟಾಗಲಿದೆ
  • ತಾಳ್ಮೆಯಿರಲಿ, ನಕಾರಾತ್ಮಕ ಆಲೋಚನೆಗಳು ಬೇಡ
  • ನಿಮ್ಮ ಕಷ್ಟಕ್ಕೆ ಬೇರೆಯವರು ಸಹಕರಿಸುವುದಿಲ್ಲ
  • ಇಂದು ಆತುರದ ನಿರ್ಧಾರ ಒಳಿತಲ್ಲ
  • ನಿದ್ದೆ ಇಲ್ಲದೆ ಆಯಾಸದಿಂದ ಅನಾರೋಗ್ಯ ಕಾಡಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ


ಕಟಕ 

  • ಇಂದು ಭವಿಷ್ಯದ ಯೋಜನೆಗಳನ್ನು ಚರ್ಚಿಸಬಹುದು
  • ಪ್ರಯಾಣ ಮಾಡುವುದರಿಂದ ಆಯಾಸ ಆಗಲಿದೆ
  • ದೊಡ್ಡವರ ಮಾತನ್ನ ನಿರ್ಲಕ್ಷ ಮಾಡಬೇಡಿ
  • ಮನೆ ಹಾಗೂ ವೃತ್ತಿಯಲ್ಲಿ ಅನಾನುಕೂಲ
  • ಮದುವೆ ವಿಚಾರ ಚರ್ಚೆ ಮಾಡುತ್ತೀರಿ
  • ಇಂದು ಪ್ರೇಮಿಗಳಿಗೆ ಶುಭದಿನ
  • ಆಸ್ತಿ ವಿಚಾರಕ್ಕಾಗಿ ಮಾತುಕತೆ ನಡೆಯಬಹುದು
  • ಭೂವರಾಹನನ್ನು ಪ್ರಾರ್ಥಿಸಿ


ಸಿಂಹ

  • ಮಾನಸಿಕ ಖಿನ್ನತೆ ಕಾಡಬಹುದು
  • ವಿವಾಹ ವಿಚಾರ ಪ್ರಸ್ತಾಪ ಆಗುವುದರಿಂದ ಕುಟುಂಬದಲ್ಲಿ ನೆಮ್ಮದಿ 
  • ಅನಾರೋಗ್ಯ ಪೀಡಿತರು ಚೇತರಿಕೆ ಕಾಣುತ್ತಾರೆ
  • ಇಂದು ನಿಮಗೆ ಒತ್ತಡದ ದಿನ
  • ಮಕ್ಕಳಿಂದ ಅಸಮಾಧಾನ ಇದೆ
  • ಹಳೆಯ ನೆನಪುಗಳು ಕಣ್ಣೀರು ತರಿಸಬಹುದು
  • ಸ್ವಯಂವರ ಪಾರ್ವತಿ ಪ್ರಾರ್ಥನೆ ಮಾಡಿ


ಕನ್ಯಾ 

  • ಕುಟುಂಬದಲ್ಲಿ ಮಂಗಳಕಾರ್ಯದ ಚರ್ಚೆ ಆಗಲಿದೆ
  • ಮಕ್ಕಳಲ್ಲಿ ಪ್ರಗತಿ, ಸಂತೋಷವಿದೆ
  • ಇಂದು ಪ್ರೇಮಿಗಳಿಗೆ ಶುಭವಿದೆ
  • ಅನಗತ್ಯ ಮಾತಿನಿಂದ ಅಪಮಾನ ಆಗಬಹುದು
  • ಜವಾಬ್ದಾರಿ ಹೆಚ್ಚಾಗಿ ಆತಂಕ ಸೃಷ್ಠಿಯಾಗಲಿದೆ
  • ಇಂದು ವಿದ್ಯಾರ್ಥಿಗಳಿಗೆ ಶುಭದಿನ
  • ಹಳೆಯ ಕೇಸ್ ಗಳು ಕೋರ್ಟ್ ನಲ್ಲಿ ಇತ್ಯರ್ಥ ಆಗಲಿದೆ
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲ ಆಗಬಹುದು
  • ಲಲಿತಾ ಸಹಸ್ರನಾಮ ಪಠಿಸಿ

ತುಲಾ

  • ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಬೆನ್ನು ನೋವಿನಿಂದ ನರಳುತ್ತೀರಿ ಎಚ್ಚರಿಕೆ ಇರಲಿ
  • ಶರೀರದಲ್ಲಿ ಸಮಸ್ಯೆ, ನೋವು ಉಂಟಾಗಬಹುದು
  • ಇಂದು ನೀವು ಭಾವನಾತ್ಮಕವಾಗಿ ದುರ್ಬಲರಾಗುತ್ತೀರಿ
  • ಮಕ್ಕಳಿಂದ ತೊಂದರೆಯಾಗುವುದರಿಂದ ದೂರ ಆಗುತ್ತೀರಿ
  • ಹಣದ ಅಡಚಣೆ ಆಗಬಹುದು
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥಿಸಿ


ವೃಶ್ಚಿಕ

ವೃತ್ತಿಯಲ್ಲಿ , ಕೆಲಸದಲ್ಲಿ ಕಿರುಕುಳ ಆಗಬಹುದು

  • ಇಂದು ಯಾವುದೇ ಆತುರದ ನಿರ್ಧಾರವನ್ನು ಮಾಡಬೇಡಿ
  • ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
  • ಆತ್ಮವಿಶ್ವಾಸದ ಕೊರತೆ ಆಗಲಿದೆ
  • ಅತಿಯಾದ ಕೋಪ ನಿಷ್ಠೂರಕ್ಕೆ ಕಾರಣ
  • ಮಾನಸಿಕ ಬೇಸರದಿಂದ ಜಿಗುಪ್ಸೆ ಉಂಟಾಗಲಿದೆ 
  • ಲಕ್ಷ್ಮಿನಾರಾಯಣ ಉಪಾಸನೆ ಮಾಡಿ

ಧನುಸ್ 

  • ಹಿರಿಯರ ಆಸ್ತಿ ವಿಚಾರದಲ್ಲಿ ಕಲಹ
  • ಕರ್ತವ್ಯ ನಿರ್ವಹಣೆ ನಿಯಮ ಬದ್ದವಾಗಿರಲಿ
  • ಮನೆಯಲ್ಲಿ ಆಶಾಂತಿಯ ವಾತಾವರಣ
  • ಈ ದಿನ ನಿಮಗೆ ದೊಡ್ಡ ಆಲೋಚನೆಗಳಿರುತ್ತವೆ
  • ಕಷ್ಟಪಟ್ಟು ಮಾಡಿದ ಕೆಲಸ ಫಲ ಕೊಡುವುದಿಲ್ಲ
  • ನೆರೆಹೊರೆಯವರಿಂದ ಅವಮಾನ ಆಗಬಹುದು
  • ಈಶ್ವರಾರಾಧನೆ ಮಾಡಿ

ಮಕರ

  • ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ಹಣ ಖರ್ಚಾಗುವುದರಿಂದ ಬೇಸರ ಆಗಲಿದೆ
  • ಉದೋಗ್ಯದಲ್ಲಿ ಸಣ್ಣ ಬದಲಾವಣೆಯಾಗಬಹುದು
  • ಇಂದು ಶತ್ರುಗಳಿಗೆ ಅಧೈರ್ಯ
  • ಮಕ್ಕಳ ವಿಚಾರದಲ್ಲಿ ತುಂಬಾ ಅನುಕೂಲವಿದೆ
  • ಅಣ್ಣ ತಮ್ಮಂದಿರಲ್ಲಿ ಕಲಹವಿರುತ್ತದೆ
  • ವಿಷ್ಣು ಸಹಸ್ರನಾಮ ಪಠಿಸಿ

ಕುಂಭ

  • ಇಂದು ಮನೆಯಲ್ಲಿ ಸಮಾಧಾನವಿರುವುದಿಲ್ಲ
  • ನೌಕರಿಯ ಸ್ಥಳದಲ್ಲಿ ಹಲವಾರು ಚರ್ಚೆ ಆಗಲಿದೆ
  • ಈ ದಿನ ಮಕ್ಕಳಿಗೆ ಪ್ರಗತಿಯಿದೆ
  • ಇಂದು ವಿದ್ಯಾರ್ಥಿಗಳಿಗೆ ಅನೂಕುಲವಿದೆ
  • ದಾಂತ್ಯದಿಂದ ವೈಮನಸ್ಸು ದೂರವಾಗುತ್ತದೆ
  • ಈ ದಿನ ನೀವು ನಿಂದನೆಗೆ ಒಳಗಾಗುತ್ತೀರಿ
  • ಮನೆದೇವರಿಗೆ ತುಪ್ಪದ ದೀಪ ಹಚ್ಚಿ

ಮೀನ

  • ವಿದೇಶದಿಂದ ಶುಭ ವಾರ್ತೆ ಕೇಳುತ್ತೀರಿ
  • ಷೇರು ಮಾರುಕಟ್ಟೆಯಲ್ಲಿ ಲಾಭ ಸಿಗಲಿದೆ
  • ಕೆಲಸದ ಒತ್ತಡ ಹೆಚ್ಚಾಗುವುದರಿಂದ ಆಯಾಸ 
  • ವ್ಯಾಪಾರದಲ್ಲಿ ಹೊಸ ಒಪ್ಪಂದ ಮಾಡಬಹುದು
  • ವ್ಯಾವಹಾರಿಕ ವಿಚಾರಗಳನ್ನು ಮನೆಯಲ್ಲಿ ವಿನಿಮಯ ಮಾಡಿಕೊಳ್ಳಿ
  • ಆರೋಗ್ಯದ ಬಗ್ಗೆ ಗಮನವಿರಲಿ
  • ಇಷ್ಟ ದೇವರ ಪ್ರಾರ್ಥನೆ ಮಾಡಿ.

ಇದನ್ನೂ ಓದಿ: ರಣಭೀಕರ ಮೇಘಸ್ಫೋಟಕ್ಕೆ ತತ್ತರಿಸಿದ ಉತ್ತರಾಖಂಡ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment