Advertisment

ಸಿಲಿಂಡರ್ ಸ್ಪೋಟ ಪ್ರಕರಣ.. ಚಿಕಿತ್ಸೆ ಫಲಕಾರಿಯಾಗದೇ ಯುವತಿ ನಿಧನ

ಬಾಗಲಕೋಟೆಯ ಗದ್ದಲಕೇರಿಯ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಯುವತಿ ಸ್ನೇಹಾ ಶಂಕರ ಮೇದಾರ (22) ಸಾವನ್ನಪ್ಪಿದ್ದಾರೆ. ಕಳೆದ ಆಕ್ಟೋಬರ್ 11 ರಂದು ಗದ್ದನಕೇರಿ ಗ್ರಾಮದಲ್ಲಿ ಮನೆಮುಂದೆ ಹಚ್ಚಿದ ದೀಪದಿಂದ ಈ ಅವಘಡ ಸಂಭವಿಸಿತ್ತು.

author-image
Bhimappa
bgk death 1
Advertisment

ಬಾಗಲಕೋಟೆ: ಬಾಗಲಕೋಟೆಯ ಗದ್ದಲಕೇರಿಯ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಯುವತಿ ಸ್ನೇಹಾ ಶಂಕರ ಮೇದಾರ (22) ಸಾವನ್ನಪ್ಪಿದ್ದಾರೆ. ಕಳೆದ ಆಕ್ಟೋಬರ್ 11 ರಂದು ಗದ್ದನಕೇರಿ ಗ್ರಾಮದಲ್ಲಿ ಮನೆಮುಂದೆ ಹಚ್ಚಿದ ದೀಪದಿಂದ ಈ ಅವಘಡ ಸಂಭವಿಸಿತ್ತು. 

Advertisment

bgk death

ಘಟನೆಯ ಹಿನ್ನಲೆ ಏನು..? 

ಕಳೆದ ಅಕ್ಟೋಬರ್ 19 ರಂದು ದೀಪಾವಳಿ ಸಂದರ್ಭದಲ್ಲಿ ಮನೆಯ ಮುಂದೆ ಹಚ್ಚಿದ್ದ ದೀಪದಿಂದಾಗಿ ಬೆಂಕಿ ಆವರಿಸಿದ ಪರಿಣಾಮ ಮನೆಯ ಹೊರಗಿಟ್ಟಿದ್ದ ಸಿಲಿಂಡರ್ ಸ್ಪೋಟಗೊಂಡಿತ್ತು. ಈ ದುರ್ಘಟನೆಯಿಂದಾಗಿ ಮನೆಯ ಕಟ್ಟಡಲ್ಲಿದ್ದ 8 ಜನ ಗಾಯಗೊಂಡಿದ್ದರು. ಅದರಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ಸ್ನೇಹಾ ನಿನ್ನೆ ಸಂಜೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. 

ಇದನ್ನೂ ಓದಿ: ಯುವತಿ ಮೇಲೆ ಆ್ಯಸಿಡ್ ಅಟ್ಯಾಕ್ ಕೇಸ್​​​​ಗೆ ಬಿಗ್ ಟ್ವಿಸ್ಟ್.. ಅಪ್ಪನೇ ಅರೆಸ್ಟ್, ಕಾರಣ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News mini cylinder blast, bagalkot Bagalkot
Advertisment
Advertisment
Advertisment