/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಇಂದು ಮೆಹಂದಿ ಶಾಸ್ತ್ರ, ನಾಳೆ ಹಳದಿ ಶಾಸ್ತ್ರ, ನಾಡಿದ್ದು ಮದುವೆ : ನಟಿ ರಶ್ಮಿಕಾ- ವಿಜಯ ದೇವರಕೊಂಡ ವಿವಾಹಕ್ಕೆ ಒಂದೇ ದಿನ ಬಾಕಿ
ಮೇಷ
- ಅನುಭವಿಗಳ ಜೊತೆಯಲ್ಲಿ ಕೆಲವು ವಿಚಾರ ಚರ್ಚಿಸಬಹುದು
- ಅಣ್ಣ ತಮ್ಮಂದಿರು-ಬಂಧುಗಳು ಸೌಹಾರ್ದಯುತರಾಗಿರುತ್ತಾರೆ
- ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ಮಾಡಬಹುದು
- ಪ್ರತಿಭೆ ಇರುವವರಿಗೆ ಅವಕಾಶಗಳು ಹೆಚ್ಚಾಗಿ ಸಿಗಲಿದೆ
- ಆರ್ಥಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ
- ಕಲಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಅವಕಾಶಗಳು ಸಿಗಲಿದೆ
- ಮನೆದೇವರನ್ನು ಆರಾಧಿಸಿ
ವೃಷಭ
- ಆತ್ಮಾವಲೋಕನದ ದಿನ, ತಪ್ಪಿಗೆ ಪ್ರಾಯಶ್ಚಿತ್ತದ ಚಿಂತನೆ
- ಆರೋಗ್ಯದ ಕಡೆ ಸ್ವಲ್ಪ ಹೆಚ್ಚಾಗಿ ಗಮನ ಹರಿಸಿ
- ಮನೆಯವರ ಸಲಹೆ ಮುಖ್ಯವಾಗಿರುತ್ತದೆ
- ಜಮೀನಿಗೆ ಸಂಬಂಧಿಸಿದ ಚರ್ಚೆಯಾಗಬಹುದು
- ಶಾಂತಿ, ತಾಳ್ಮೆಯು ನಿಮಗೆ ಸಹಕರಿಸುತ್ತದೆ
- ರಹಸ್ಯ ಶತ್ರುಗಳು ನಿಮ್ಮ ವಿರುದ್ಧವಾಗುತ್ತಾರೆ ಎಚ್ಚರ
- ನರಸಿಂಹ ಕರಾವಲಂಬನ ಸ್ತೋತ್ರ ಪಠಿಸಿ
ಮಿಥುನ
- ಯಾವುದೇ ಬಾಕಿ ಕೆಲಸಗಳನ್ನು ಇಂದು ಪೂರ್ಣಮಾಡಿ
- ಸ್ವಚ್ಫತೆಗೆ ತುಂಬಾನೆ ಆದ್ಯತೆ ನೀಡಿ
- ಯಾರ ಜೊತೆಗೂ ಜಗಳ - ಮನಸ್ತಾಪ ಬೇಡ
- ಸಾಯಂಕಾಲದ ಹೊತ್ತಿಗೆ ಸ್ವಲ್ಪ ಅಸ್ವಸ್ಥತೆ ಆಗಬಹುದು
- ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದುಕೊಳ್ಳಬೇಡಿ
- ಯುವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ
- ದುರ್ಗಾರಾಧನೆ ಮಾಡಿ
ಕಟಕ
- ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭಗಳಿಸುವ ಸಾಧ್ಯತೆ
- ಮಾತಿನಿಂದ ಬೇರೆಯವರನ್ನು ಕಟ್ಟಿ ಹಾಕಬೇಡಿ
- ಮನೆಯಲ್ಲಿ ಶುಭ ಕಾರ್ಯಕ್ರಮಗಳ ಬಗ್ಗೆ ಚರ್ಚೆ
- ದೈನಂದಿನ ಕಾರ್ಯಗಳಿಗೆ ಮಹತ್ವ ನೀಡುವಿರಿ
- ಧಾರ್ಮಿಕ ಚಿಂತೆಗಳಿಂದ ನಿಮ್ಮ ತಪ್ಪಿನ ಅರಿವಾಗಬಹುದು
- ವಿಶ್ರಾಂತಿಯಿಲ್ಲದೆಯೇ ದುಡಿಮೆಯ ಚಿಂತನೆ
- ವೃದ್ಧರಿಗೆ ವಸ್ತ್ರ, ಧನ, ಭೋಜನ ಸಹಾಯಮಾಡಿ
ಸಿಂಹ
- ವೃತ್ತಿ , ನೌಕರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚು ಬೀರಲಿದೆ
- ವ್ಯಾವಹಾರಿಕವಾಗಿ ಹಣ ಸಂಪಾದನೆ ಮಾಡುವಿರಿ
- ಹಿರಿಯರ ಹೆಸರು ಹೇಳಿ ಗೌರವ ಸಂಪಾದಿಸುತ್ತೀರಿ
- ಎಲ್ಲೋ ಕೇಳಿದ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ
- ಮನೆಯಲ್ಲಿ ಸಂತೋಷ ನೆಲೆಸಿರಲಿದೆ
- ಸಾಲದ ಹಣ ಪಡೆದು ಹೊಸ ಯೋಜನೆ ಮಾಡಿ ಶುಭವಿದೆ
- ಸುಬ್ರಹ್ಮಣ್ಯನನ್ನು ಆರಾಧಿಸಿ
ಕನ್ಯಾ
- ಹೊಸ ವ್ಯವಹಾರ ಮಾಡುವುದನ್ನು ತಪ್ಪಿಸಿ
- ಇದು ತುಂಬಾ ದೇಹ ಶ್ರಮದ ದಿನವಾಗಲಿದೆ
- ಮಕ್ಕಳಿಂದ ನಿಮ್ಮ ಆರೈಕೆ, ಸಂತೋಷ ಸಿಗಲಿದೆ
- ಸಾಲದ ವಿಚಾರಕ್ಕೆ ಹೋಗಬೇಡಿ
- ಸರ್ಕಾರಿ ಸಮಸ್ಯೆಗಳು ಎದುರಾಗಬಹುದು
- ವೈವಾಹಿಕ ಜೀವನದಲ್ಲಿ ಅತೃಪ್ತಿ ಹೊಂದಬಹುದು
- ಲಕ್ಷ್ಮೀನಾರಾಯಣ ಸ್ವಾಮಿ ಪಾರಾಯಣ ಮಾಡಿ
ತುಲಾ
- ನಿಮ್ಮ ಚಟುವಟಿಕೆಯ ಸಲುವಾಗಿ ಅಪಾಯವಿದೆ
- ಕುಟುಂಬ ಸದಸ್ಯರ ಜೊತೆಗೆ ವೈಮನಸ್ಸು ಬೇಡ
- ವ್ಯಾಪಾರ, ವ್ಯವಹಾರ ಸಮಸ್ಯೆ ಬೇರೆಯವರಿಗೆ ಹೇಳಬೇಡಿ
- ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ, ಹೆಚ್ಚಿನ ದುಃಖವಾಗಲಿದೆ
- ಏಕಾಂಗಿತನ ಹೆಚ್ಚಾಗಿ ಕಾಡಬಹುದು
- ಪ್ರತ್ಯಂಗಿರಾ ದೇವಿ ಪೂಜಿಸಿ
ವೃಶ್ಚಿಕ
- ತಾಳ್ಮೆಯಿಂದ ಕೆಲಸ ಮಾಡಿದರೆ ಜನರ ಮೆಚ್ಚುಗೆ ಸಿಗಲಿದೆ
- ಹಣದ ಲಾಭ ಹೆಸರು ಎಲ್ಲವೂ ನಿಮ್ಮದಾಗುತ್ತದೆ
- ಕುಟುಂಬದವರ ಸಹಕಾರ ಕೆಲಸ ಮಾಡುತ್ತದೆ
- ರಾಜಕಾರಣಿಗಳಿಂದ ಅನುಕೂಲವಾಗುವ ಸಾಧ್ಯತೆ
- ಜವಾಬ್ದಾರಿ ಹೊತ್ತ ಕೆಲಸಗಳಲ್ಲಿ ಯಶಸ್ಸು, ಪ್ರಯಾಸವಾಗಲಿದೆ
- ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
- ಗಣಪತಿಗೆ ಗರಿಕೆ ಅರ್ಪಿಸಿ
ಧನುಸ್ಸು​
- ಹಣ ಹೂಡಿಕೆಗೆ ಬೇರೆಯವರು ಹೇಳಿದರೂ ಹಿಂಜರಿಯುವಿರಿ
- ಮನೆಯವರಿಗೆ ಸಂತೋಷ, ತೃಪ್ತಿ ಸಿಗುತ್ತದೆ
- ಒತ್ತಡ ದೂರ ಮಾಡಿಕೊಳ್ಳಿ ವಿಶ್ರಾಂತಿಯ ಅಗತ್ಯ
- ಮಕ್ಕಳಿಗೆ ಹಣ ವ್ಯಯವಾಗಲಿದೆ ಸಂತೋಷ ಸಿಗಲಿದೆ
- ತುಂಬಾ ಕೆಲಸದ ಒತ್ತಡ ಸ್ವಲ್ಪ ಆದಾಯ ಸಿಗಲಿದೆ
- ಕಮೀಷನ್​ ಏಜೆಂಟ್​​ಗಳಿಗೆ ಲಾಭವಿದೆ
- ಶಿವಾರಾಧನೆ ಮಾಡಿ
ಮಕರ
- ಹಣದ ವಿಚಾರಕ್ಕೆ ಜಗಳ ಸಾಧ್ಯತೆ
- ಸಾಲ ಬಡ್ಡಿ ವ್ಯವಹಾರ ಬೇಡ
- ಉದ್ಯೋಗದಲ್ಲಿ ಹಣ ಕಡಿಮೆಯಾಗಬಹುದು
- ಬೇರೆಯವರ ಕೆಲಸದ ಜವಾಬ್ದಾರಿ ಹೊತ್ತುಕೊಳ್ಳಬೇಡಿ
- ನಕಲಿ ಖರೀದಿಯಿಂದ ಮೋಸ ಹೋಗುವ ಸಾಧ್ಯತೆ
- ಉಚಿತ ಸಮಯವನ್ನು ಅಧ್ಯಯನದ ಕಡೆ ಗಮನಕೊಡಿ
- ಅನಾವಶ್ಯಕ ಪ್ರಯಾಣ ಮಾಡಬಾರದು
- ಗಣಪತಿ ಅಷ್ಟೋತ್ತರ ಶತನಾಮ ಪಠಿಸಿ
ಕುಂಭ
- ಕೆಲಸ ಹುಡುಕುತ್ತಿರುವವರಿಗೆ ಸಿಹಿಸುದ್ದಿ ದೊರೆಯಲಿದೆ
- ಸರ್ಕಾರಿ ಕೆಲಸಗಳ ತೊಂದರೆ ನಿವಾರಣೆಯಾಗಲಿದೆ
- ವ್ಯಾಪಾರಿಗಳಿಗೆ ಅಲ್ಪ ಲಾಭ - ನಷ್ಟದ ಭಯ ದೂರ
- ಅಧಿಕಾರಿ ವರ್ಗದಿಂದ ಮೆಚ್ಚುಗೆಗಳಿಸುವ ಸಾಧ್ಯತೆ
- ನಿಮ್ಮ ಕೆಲಸಕ್ಕೆ ಸ್ನೇಹಿತರ ಸಹಾಯ ದೊರಕಲಿದೆ
- ಪತಿ-ಪತ್ನಿಯರ ನಡುವೆ ಜಗಳ ಸಂಭವಿಸಬಹುದು
- ವಿಷ್ಣು ಸಹಸ್ರನಾಮ ಪಠಿಸಿ
ಮೀನ
- ಯಾರದೇ ಜೊತೆ ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಲಿ
- ಮಕ್ಕಳ ಜೊತೆಯಲ್ಲಿ ಸಂತೋಷವಾಗಿರುತ್ತೀರಿ
- ಉನ್ನತ ಶಿಕ್ಷಣ ಗಂಭೀರ ವಿಚಾರವಾಗಬಹುದು
- ಪ್ರವಾಸದ ಬಗ್ಗೆ ಮಾತುಕತೆ ನಡೆಯಬಹುದು
- ಆತುರದ ನಿರ್ಧಾರದಿಂದ ಕೆಲಸದಲ್ಲಿ ವ್ಯತ್ಯಯ ಆಗಬಹುದು
- ಮನೆಯವರಿಗೆ ಅಚ್ಚರಿ ನೀಡುವ ವಿಷಯ ಬರಬಹುದು
- ಶಾರದಾ ಪರಮೇಶ್ವರಿಯನ್ನು ಆರಾಧಿಸಿ
ಇದನ್ನೂ ಓದಿ: ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಶೃತಿ ಸಾವು : ಆಸ್ಪತ್ರೆಯ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ, ಈ ಸಾವು ನ್ಯಾಯವೇ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us