Advertisment

ಹಣ ಒಲಿದು ಬರಲಿದೆ.. ಹೆಸರು ಸಂಪಾದನೆಗೆ ಉತ್ತಮ ಅವಕಾಶ -ನಿಮ್ಮ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ಷಷ್ಠೀ ತಿಥಿ, ಮೂಲ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್​ಐಆರ್.. ಆಗಿದ್ದೇನು..?

 ಮೇಷ 

RASHI_BHAVISHA_MESHA

  • ಸಂಪಾದನೆ ಮಾಡಲು ಹೆಸರು ಮಾಡಲು ಉತ್ತಮ ಅವಕಾಶ
  • ಪಾಲುದಾರಿಕೆಯಿಂದ ಅನೂಕೂಲ ಹೊರೆ ಕಡಿಮೆಯಾಗಬಹುದು
  • ಬೇರೆಯವರನ್ನು ಬೇಗ ಆಕರ್ಷಿಸುವ ದಿನ
  • ಬಂಧುಗಳಿಂದ ಸಹಾಯ, ಸಹಕಾರ ಉದ್ಯೋಗಕ್ಕೆ ತುಂಬಾ ಅನುಕೂಲ
  • ಸ್ಚಂತ ಉದ್ಯೋಗದ ಚಿಂತನೆ ನಿರ್ಧಾರ ಮಾಡುತ್ತೀರಿ
  • ಯುವ ಪೀಳಿಗೆಗೆ ಸಂತೋಷ ಹೊಸ ತಂತ್ರಜ್ಞಾನಕ್ಕೆ ನಿಮ್ಮ ಒಲವು
  • ಗ್ರಾಮದೇವತೆಯನ್ನು ಪ್ರಾರ್ಥನೆ ಮಾಡಿ

ವೃಷಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ರಾಜಕೀಯ ವಿಚಾರ ಚರ್ಚೆಯಾಗುವುದರಿಂದ ಕೋಪ ನಿರಾಸೆ ಆಗಬಹುದು
  • ಹಣವಿದೆ ಆದರೆ ಆರೋಗ್ಯವಿಲ್ಲ
  • ಅನಗತ್ಯವಾದ ಜನರ ಸಂಪರ್ಕದಿಂದ ಬೇಜಾರು
  • ನಿಮ್ಮ ಕೆಲಸ ನೀವಂದುಕೊಂಡಂತೆ ನಡೆಯಬಹುದು
  • ಎಲ್ಲಾ ಇದೆ ಆದರೆ ನೆಮ್ಮದಿಯಿಲ್ಲ
  • ನಿಮ್ಮನ್ನು ರಕ್ಷಣೆ ಪೋಷಣೆ ಮಾಡಿಕೊಳ್ಳುವುದರಲ್ಲೇ ಕಾಲ ಹೋಗಬಹುದು
  • ಇಷ್ಠದೇವತಾ ಆರಾಧನೆ ಮಾಡಿ

ಮಿಥುನ

RASHI_BHAVISHA_MITHUNA

  • ಗಂಭೀರವಾದ ಯೋಚನೆಗಳಿಂದ ಹೊರಬರಬೇಕು
  • ವ್ಯಾಪಾರದ ಉದ್ದೇಶ ಗೌಪ್ಯವಾಗಿಡಬೇಡಿ ತೊಂದರೆಯಾಗಬಹುದು
  • ಸರ್ಕಾರಿ ಅಧಿಕಾರಿಗಳಿಂದ ಉತ್ತಮ ಸಲಹೆ
  • ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ದೂರಮಾಡಿಕೊಳ್ಳಿ
  • ವಿದ್ಯಾರ್ಥಿಗಳಿಗೆ, ಸಣ್ಣ ಮಕ್ಕಳಿಗೆ ತೊಂದರೆ ಆಗಬಹುದು
  • ಕುಟುಂಬದಲ್ಲಿ ವ್ಯಾಜ್ಯ ತಾರಕ್ಕೇರಬಹುದು
  • ಕುಲದೇವತೆಯನ್ನು ಆರಾಧನೆ ಮಾಡಿ
Advertisment

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆರೋಗ್ಯದ ವಿಚಾರಕ್ಕೆ, ಆಸ್ಪತ್ರೆಗೆ ಹಣ ಖರ್ಚಾಗಲಿದೆ
  • ಯಾವುದಕ್ಕೂ ಆತುರ ನಿರ್ಧಾರ ಮಾಡಬೇಡಿ
  • ಆಡಂಬರದ ವಸ್ತು ಖರೀದಿ ಮಾಡುವುದರಿಂದ ಖರ್ಚಿನ ಚಿಂತೆಯಾಗಲಿದೆ
  • ಸಹೋದ್ಯೋಗಿಗಳಿಂದ ಕಿರುಕುಳ ಆಗಬಹುದು
  • ಕಠಿಣ ಪರಿಶ್ರಮದಿಂದ ಲಾಭ ಸಿಗಲಿದೆ
  • ಅವಿದ್ಯಾವಂತರ ಜೊತೆಗಿನ ವ್ಯವಹಾರದಲ್ಲಿ ಕಲಹ ಉಂಟಾಗಬಹುದು
  • ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ 

ಏಜೆಂಟ್ಸ್​ಗಳಿಗೆ ಲಾಭ, ಸಂಬಂಧದಲ್ಲಿ ಒಡಕು ಸಾಧ್ಯತೆ.. ಇಲ್ಲಿದೆ ಇಂದಿನ ಭವಿಷ್ಯ!

  • ಜೊತೆಗಿದ್ದವರು ಗೊತ್ತಿಲ್ಲದೆ ಮೋಸ ಮಾಡಬಹುದು
  • ಕುಟುಂಬದಲ್ಲಿ ಹಲವು ಮಾಹಿತಿ ಸಲಹೆಗಳು  ದೊರೆಯುತ್ತದೆ
  • ನಿಮ್ಮ ಹಣದ ಬಗ್ಗೆ ಜಾಗ್ರತೆವಹಿಸಿ
  • ಮಾನಸಿಕ ಆಯಾಸ ಕಾಡಬಹುದು
  • ಯಾರನ್ನು ಅತಿಯಾಗಿ ನಂಬಬೇಡಿ
  • ಅನಗತ್ಯ ಹೂಡಿಕೆ  ಬೇಡ ಹಣಕ್ಕಾಗಿ ತೊಂದರೆಯಾಗಬಹುದು
  • ಲಕ್ಷ್ಮೀನಾರಾಯಣನನ್ನು ಪ್ರಾರ್ಥನೆ ಮಾಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಅದೃಷ್ಟದ ಬೆಂಬಲ  ಇರಲಿದೆ
  • ಸ್ನೇಹಿತರೊಂದಿಗೆ ಕೆಲಸದ ಬಗ್ಗೆ ಚಿಂತಿಸಿ
  • ಕುಟುಂಬದ ಜವಾವ್ದಾರಿ ಹೆಚ್ಚಾಗಬಹುದು
  • ದೊಡ್ಡ ಸಮಸ್ಯೆಗಳಿಗೆ ನಿಮ್ಮಿಂದ ಪರಿಹಾರ ಸೂಚನೆ
  • ನಿಮ್ಮ ದೊಡ್ಡ ಚಿಂತನೆಗಳಿಗೆ ಪುಷ್ಠಿ ಸಿಗಬಹುದು
  • ಈಶ್ವರನ ಪ್ರಾರ್ಥನೆ ಮಾಡಿ
Advertisment

ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಒಳ್ಳೆಯ ದಿನವನ್ನು ಸದ್ಬಳಕೆ ಮಾಡಿಕೊಳ್ಳಿ
  • ವೃತ್ತಿ,  ಕಾರ್ಯಕ್ಷೇತ್ರದಲ್ಲಿ ಅನುಕೂಲವಿದೆ
  • ಇಂದು ಖರ್ಚು ಹೆಚ್ಚಾಗುವ ದಿನ
  • ಮಧ್ಯಾಹ್ನದ ನಂತರ ಯಶಸ್ಸಿನ ಸಮಯ
  • ಅಧ್ಯಯನದ ಕೊರತೆ ಉಂಟಾಗಬಹುದು
  • ವ್ಯಾಪಾರ ವ್ಯವಹಾರದಿಂದ ಲಾಭ ಸಿಗಲಿದೆ
  • ದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಮಾಡಿ ಶುಭವಿದೆ
  • ಈ ದಿನ ವ್ಯಾಪಾರದಲ್ಲಿ ಲಾಭವಿದೆ
  • ಕುಟುಂಬದಲ್ಲಿ ಮಾತಿನ ಸಮತೋಲನ ಕಾಪಾಡಿಕೊಳ್ಳಿ
  • ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಾಗಬಹುದು
  • ವಿರೋಧಿಗಳು ನಿಮ್ಮ ವಿಚಾರಕ್ಕೆ ಬರುವುದಿಲ್ಲ
  • ಸರ್ಕಾರಿ ಕೆಲಸಗಳಿಂದ ಸಮಾಧಾನ ಸಿಗಲಿದೆ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ 

ಧನುಸ್​ 

RASHI_BHAVISHA_DHANASU

  • ನಕಾರಾತ್ಮಕ ಸಲಹೆಗಳನ್ನು ಕೊಡುವವರಿಂದ ಅಂತರವನ್ನು ಕಾಪಾಡಿಕೊಳ್ಳಿ
  • ನಿಮ್ಮ ವರ್ತನೆ ಬದಲಾದರೆ ಜಯವಿದೆ
  • ಮನೆಯ ಗೊಂದಲಗಳಿಗೆ ತೆರೆ ಬೀಳುವ ದಿನ
  • ಈ ದಿನ ಶಾಂತಿಪ್ರಿಯರಾಗಿದ್ದರೆ ಯಶಸ್ಸಿದೆ\
  • ಏಕಾಂಗಿಯಾಗಿ ಹೋರಾಟ ಮಾಡಬಹುದು ತಾಳ್ಮೆಯಿರಲಿ
  • ಕಠಿಣ ಪರಿಶ್ರಮದ ಮನಸ್ಸಿದ್ದಾಗ ರಾಜಿ ಬೇಡ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
Advertisment

ಮಕರ

  • ಮನೆಯ ಬಗ್ಗೆ ತುಂಬಾ ಕಾಳಜಿವಹಿಸಿ
  • ಶಿಕ್ಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿದೆ
  • ನಿಮಗೆ ಬಡ್ತಿ ಸಿಗುವ ಸೂಚನೆಗಳು ಇವೆ
  • ಹಳೆಯ ಕೆಲಸದಿಂದ ಪ್ರಶಂಸೆ ದೊರೆಯಲಿದೆ
  • ಪ್ರೀತಿ ಪ್ರೇಮ ವಿಚಾರದಲ್ಲಿ ಜಾಗ್ರತೆವಹಿಸಿ ದ್ರೋಹವಾಗಬಹುದು
  • ವಿದೇಶ ಪ್ರಯಾಣ ಮಾಡುವವರು ಸಹಾಯ ಕೇಳಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಶ್ರಮ ಹೆಚ್ಚು ತೃಪ್ತಿ ಕಡಿಮೆ
  • ಈ ದಿನ ಲಾಭದಿಂದ ಸಂತೋಷವಾಗಬಹುದು
  • ಜನರಿಂದ ಸವಾಲುಗಳು ಎದುರಾದರೂ ನಿಭಾಯಿಸುತ್ತೀರಿ
  • ಸರಿಯಾದ ಯೋಜನೆಯಿಲ್ಲದೆ ಕೆಲಸದಲ್ಲಿ ಅಸಮಾಧಾನ
  • ಮನೆಯವರ ಸಲಹೆ ಈ ದಿನ ಅನುಪಯುಕ್ತ
  • ವ್ಯಾಪಾರ  ವ್ಯವಹಾರದಲ್ಲಿ ರಾಜಿ ಬೇಡ  ನಷ್ಟವಿದೆ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ 

RASHI_BHAVISHA_MEENA

  • ಈ ದಿನ ಹಣದ ಅನುಕೂಲವಿದೆ
  • ವೃತ್ತಿಯಲ್ಲಿ  ಕೆಲಸದಲ್ಲಿ ಸಮಾಧಾನವಿಲ್ಲದಿದ್ದರೆ  ಬದಲಿಸುವ ಚಿಂತನೆ ಮಾಡಬಹುದು
  • ಮನೆಯಲ್ಲಿ ವಿರುದ್ಧ ಮಾತು ಸಲಹೆ ಪಡೆಯಿರಿ
  • ಬದಲಾವಣೆಯಿಂದ ಶುಭಫಲ ಕಾಣಬಹುದು
  • ಸ್ನೇಹಿತರು, ಬಂಧುಗಳೊಂದಿಗೆ ವಿಷಯ ಚರ್ಚಿಸಲು ಅವಕಾಶವಿದೆ
  • ಇಂದು ಮಂಗಳಕರ ದಿನ
  • ನವಗ್ರಹರನ್ನು ಆರಾಧನೆ ಮಾಡಿ
Advertisment

ಇದನ್ನೂ ಓದಿ: ODI ಸರಣಿ ಸೋಲಿಗೆ ಕಾರಣ ಗಿಲ್​.. ಅಸಲಿ ಸತ್ಯ ಇಲ್ಲಿದೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment