/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್​ಐಆರ್.. ಆಗಿದ್ದೇನು..?
ಮೇಷ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ಸಂಪಾದನೆ ಮಾಡಲು ಹೆಸರು ಮಾಡಲು ಉತ್ತಮ ಅವಕಾಶ
- ಪಾಲುದಾರಿಕೆಯಿಂದ ಅನೂಕೂಲ ಹೊರೆ ಕಡಿಮೆಯಾಗಬಹುದು
- ಬೇರೆಯವರನ್ನು ಬೇಗ ಆಕರ್ಷಿಸುವ ದಿನ
- ಬಂಧುಗಳಿಂದ ಸಹಾಯ, ಸಹಕಾರ ಉದ್ಯೋಗಕ್ಕೆ ತುಂಬಾ ಅನುಕೂಲ
- ಸ್ಚಂತ ಉದ್ಯೋಗದ ಚಿಂತನೆ ನಿರ್ಧಾರ ಮಾಡುತ್ತೀರಿ
- ಯುವ ಪೀಳಿಗೆಗೆ ಸಂತೋಷ ಹೊಸ ತಂತ್ರಜ್ಞಾನಕ್ಕೆ ನಿಮ್ಮ ಒಲವು
- ಗ್ರಾಮದೇವತೆಯನ್ನು ಪ್ರಾರ್ಥನೆ ಮಾಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕೀಯ ವಿಚಾರ ಚರ್ಚೆಯಾಗುವುದರಿಂದ ಕೋಪ ನಿರಾಸೆ ಆಗಬಹುದು
- ಹಣವಿದೆ ಆದರೆ ಆರೋಗ್ಯವಿಲ್ಲ
- ಅನಗತ್ಯವಾದ ಜನರ ಸಂಪರ್ಕದಿಂದ ಬೇಜಾರು
- ನಿಮ್ಮ ಕೆಲಸ ನೀವಂದುಕೊಂಡಂತೆ ನಡೆಯಬಹುದು
- ಎಲ್ಲಾ ಇದೆ ಆದರೆ ನೆಮ್ಮದಿಯಿಲ್ಲ
- ನಿಮ್ಮನ್ನು ರಕ್ಷಣೆ ಪೋಷಣೆ ಮಾಡಿಕೊಳ್ಳುವುದರಲ್ಲೇ ಕಾಲ ಹೋಗಬಹುದು
- ಇಷ್ಠದೇವತಾ ಆರಾಧನೆ ಮಾಡಿ
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಗಂಭೀರವಾದ ಯೋಚನೆಗಳಿಂದ ಹೊರಬರಬೇಕು
- ವ್ಯಾಪಾರದ ಉದ್ದೇಶ ಗೌಪ್ಯವಾಗಿಡಬೇಡಿ ತೊಂದರೆಯಾಗಬಹುದು
- ಸರ್ಕಾರಿ ಅಧಿಕಾರಿಗಳಿಂದ ಉತ್ತಮ ಸಲಹೆ
- ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ದೂರಮಾಡಿಕೊಳ್ಳಿ
- ವಿದ್ಯಾರ್ಥಿಗಳಿಗೆ, ಸಣ್ಣ ಮಕ್ಕಳಿಗೆ ತೊಂದರೆ ಆಗಬಹುದು
- ಕುಟುಂಬದಲ್ಲಿ ವ್ಯಾಜ್ಯ ತಾರಕ್ಕೇರಬಹುದು
- ಕುಲದೇವತೆಯನ್ನು ಆರಾಧನೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ವಿಚಾರಕ್ಕೆ, ಆಸ್ಪತ್ರೆಗೆ ಹಣ ಖರ್ಚಾಗಲಿದೆ
- ಯಾವುದಕ್ಕೂ ಆತುರ ನಿರ್ಧಾರ ಮಾಡಬೇಡಿ
- ಆಡಂಬರದ ವಸ್ತು ಖರೀದಿ ಮಾಡುವುದರಿಂದ ಖರ್ಚಿನ ಚಿಂತೆಯಾಗಲಿದೆ
- ಸಹೋದ್ಯೋಗಿಗಳಿಂದ ಕಿರುಕುಳ ಆಗಬಹುದು
- ಕಠಿಣ ಪರಿಶ್ರಮದಿಂದ ಲಾಭ ಸಿಗಲಿದೆ
- ಅವಿದ್ಯಾವಂತರ ಜೊತೆಗಿನ ವ್ಯವಹಾರದಲ್ಲಿ ಕಲಹ ಉಂಟಾಗಬಹುದು
- ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಜೊತೆಗಿದ್ದವರು ಗೊತ್ತಿಲ್ಲದೆ ಮೋಸ ಮಾಡಬಹುದು
- ಕುಟುಂಬದಲ್ಲಿ ಹಲವು ಮಾಹಿತಿ ಸಲಹೆಗಳು ದೊರೆಯುತ್ತದೆ
- ನಿಮ್ಮ ಹಣದ ಬಗ್ಗೆ ಜಾಗ್ರತೆವಹಿಸಿ
- ಮಾನಸಿಕ ಆಯಾಸ ಕಾಡಬಹುದು
- ಯಾರನ್ನು ಅತಿಯಾಗಿ ನಂಬಬೇಡಿ
- ಅನಗತ್ಯ ಹೂಡಿಕೆ ಬೇಡ ಹಣಕ್ಕಾಗಿ ತೊಂದರೆಯಾಗಬಹುದು
- ಲಕ್ಷ್ಮೀನಾರಾಯಣನನ್ನು ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಅದೃಷ್ಟದ ಬೆಂಬಲ ಇರಲಿದೆ
- ಸ್ನೇಹಿತರೊಂದಿಗೆ ಕೆಲಸದ ಬಗ್ಗೆ ಚಿಂತಿಸಿ
- ಕುಟುಂಬದ ಜವಾವ್ದಾರಿ ಹೆಚ್ಚಾಗಬಹುದು
- ದೊಡ್ಡ ಸಮಸ್ಯೆಗಳಿಗೆ ನಿಮ್ಮಿಂದ ಪರಿಹಾರ ಸೂಚನೆ
- ನಿಮ್ಮ ದೊಡ್ಡ ಚಿಂತನೆಗಳಿಗೆ ಪುಷ್ಠಿ ಸಿಗಬಹುದು
- ಈಶ್ವರನ ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಒಳ್ಳೆಯ ದಿನವನ್ನು ಸದ್ಬಳಕೆ ಮಾಡಿಕೊಳ್ಳಿ
- ವೃತ್ತಿ, ಕಾರ್ಯಕ್ಷೇತ್ರದಲ್ಲಿ ಅನುಕೂಲವಿದೆ
- ಇಂದು ಖರ್ಚು ಹೆಚ್ಚಾಗುವ ದಿನ
- ಮಧ್ಯಾಹ್ನದ ನಂತರ ಯಶಸ್ಸಿನ ಸಮಯ
- ಅಧ್ಯಯನದ ಕೊರತೆ ಉಂಟಾಗಬಹುದು
- ವ್ಯಾಪಾರ ವ್ಯವಹಾರದಿಂದ ಲಾಭ ಸಿಗಲಿದೆ
- ದೇವಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಮಾಡಿ ಶುಭವಿದೆ
- ಈ ದಿನ ವ್ಯಾಪಾರದಲ್ಲಿ ಲಾಭವಿದೆ
- ಕುಟುಂಬದಲ್ಲಿ ಮಾತಿನ ಸಮತೋಲನ ಕಾಪಾಡಿಕೊಳ್ಳಿ
- ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಾಗಬಹುದು
- ವಿರೋಧಿಗಳು ನಿಮ್ಮ ವಿಚಾರಕ್ಕೆ ಬರುವುದಿಲ್ಲ
- ಸರ್ಕಾರಿ ಕೆಲಸಗಳಿಂದ ಸಮಾಧಾನ ಸಿಗಲಿದೆ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನುಸ್​
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ನಕಾರಾತ್ಮಕ ಸಲಹೆಗಳನ್ನು ಕೊಡುವವರಿಂದ ಅಂತರವನ್ನು ಕಾಪಾಡಿಕೊಳ್ಳಿ
- ನಿಮ್ಮ ವರ್ತನೆ ಬದಲಾದರೆ ಜಯವಿದೆ
- ಮನೆಯ ಗೊಂದಲಗಳಿಗೆ ತೆರೆ ಬೀಳುವ ದಿನ
- ಈ ದಿನ ಶಾಂತಿಪ್ರಿಯರಾಗಿದ್ದರೆ ಯಶಸ್ಸಿದೆ\
- ಏಕಾಂಗಿಯಾಗಿ ಹೋರಾಟ ಮಾಡಬಹುದು ತಾಳ್ಮೆಯಿರಲಿ
- ಕಠಿಣ ಪರಿಶ್ರಮದ ಮನಸ್ಸಿದ್ದಾಗ ರಾಜಿ ಬೇಡ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಕರ
- ಮನೆಯ ಬಗ್ಗೆ ತುಂಬಾ ಕಾಳಜಿವಹಿಸಿ
- ಶಿಕ್ಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿದೆ
- ನಿಮಗೆ ಬಡ್ತಿ ಸಿಗುವ ಸೂಚನೆಗಳು ಇವೆ
- ಹಳೆಯ ಕೆಲಸದಿಂದ ಪ್ರಶಂಸೆ ದೊರೆಯಲಿದೆ
- ಪ್ರೀತಿ ಪ್ರೇಮ ವಿಚಾರದಲ್ಲಿ ಜಾಗ್ರತೆವಹಿಸಿ ದ್ರೋಹವಾಗಬಹುದು
- ವಿದೇಶ ಪ್ರಯಾಣ ಮಾಡುವವರು ಸಹಾಯ ಕೇಳಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಶ್ರಮ ಹೆಚ್ಚು ತೃಪ್ತಿ ಕಡಿಮೆ
- ಈ ದಿನ ಲಾಭದಿಂದ ಸಂತೋಷವಾಗಬಹುದು
- ಜನರಿಂದ ಸವಾಲುಗಳು ಎದುರಾದರೂ ನಿಭಾಯಿಸುತ್ತೀರಿ
- ಸರಿಯಾದ ಯೋಜನೆಯಿಲ್ಲದೆ ಕೆಲಸದಲ್ಲಿ ಅಸಮಾಧಾನ
- ಮನೆಯವರ ಸಲಹೆ ಈ ದಿನ ಅನುಪಯುಕ್ತ
- ವ್ಯಾಪಾರ ವ್ಯವಹಾರದಲ್ಲಿ ರಾಜಿ ಬೇಡ ನಷ್ಟವಿದೆ
- ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಈ ದಿನ ಹಣದ ಅನುಕೂಲವಿದೆ
- ವೃತ್ತಿಯಲ್ಲಿ ಕೆಲಸದಲ್ಲಿ ಸಮಾಧಾನವಿಲ್ಲದಿದ್ದರೆ ಬದಲಿಸುವ ಚಿಂತನೆ ಮಾಡಬಹುದು
- ಮನೆಯಲ್ಲಿ ವಿರುದ್ಧ ಮಾತು ಸಲಹೆ ಪಡೆಯಿರಿ
- ಬದಲಾವಣೆಯಿಂದ ಶುಭಫಲ ಕಾಣಬಹುದು
- ಸ್ನೇಹಿತರು, ಬಂಧುಗಳೊಂದಿಗೆ ವಿಷಯ ಚರ್ಚಿಸಲು ಅವಕಾಶವಿದೆ
- ಇಂದು ಮಂಗಳಕರ ದಿನ
- ನವಗ್ರಹರನ್ನು ಆರಾಧನೆ ಮಾಡಿ
ಇದನ್ನೂ ಓದಿ: ODI ಸರಣಿ ಸೋಲಿಗೆ ಕಾರಣ ಗಿಲ್​.. ಅಸಲಿ ಸತ್ಯ ಇಲ್ಲಿದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us