Advertisment

ಬೆಂಗಳೂರಲ್ಲಿ ಭಾರೀ ಮಳೆ.. ಸಂಡೆ ಮಜಾದಲ್ಲಿದ್ದ ಮಂದಿಗೆ ಮಳೆರಾಯ ಕಿರಿಕಿರಿ..!

ಸಿಲಿಕಾನ್​​ ಸಿಟಿ ವರುಣನ ಅಬ್ಬರ ಜೋರಾಗಿದೆ. ನಗರದ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮೆಜೆಸ್ಟಿಕ್​​, ಕಾರ್ಪೊರೇಷನ್, ಕೆಆರ್​ ಮಾರುಕಟ್ಟೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ.

author-image
NewsFirst Digital
ಮತ್ತೆ ಕರ್ನಾಟಕಕ್ಕೆ ಮಳೆಯ ಮುನ್ಸೂಚನೆ.. ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ..!
Advertisment
  • ಸಿಲಿಕಾನ್​​ ಸಿಟಿಯಲ್ಲಿ ಅಬ್ಬರಿಸಿದ ವರುಣ
  • ನಗರದ ಹಲವೆಡೆ ಸುರಿಯುತ್ತಿರೋ ಭಾರೀ ಮಳೆ
  • ಜೋರು ಮಳೆಯಿಂದ ವಾಹನ ಸವಾರರಿಗೆ ಸಂಕಷ್ಟ

ಬೆಂಗಳೂರು: ಸಿಲಿಕಾನ್​​ ಸಿಟಿ ವರುಣನ ಅಬ್ಬರ ಜೋರಾಗಿದೆ. ನಗರದ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮೆಜೆಸ್ಟಿಕ್​​, ಕಾರ್ಪೊರೇಷನ್, ಕೆಆರ್​ ಮಾರುಕಟ್ಟೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. 

Advertisment

ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋ ಟ್ರೈನ್​ ದರ ಹೇಗಿದೆ.. ಎಲ್ಲಿಂದ ಎಲ್ಲಿವರೆಗೆ ಎಷ್ಟು ರೂಪಾಯಿ ಕೊಡಬೇಕು?

karnataka rain222

ಮಳೆ ಅಬ್ಬರಕ್ಕೆ ರಸ್ತೆಗಳ ತುಂಬೆಲ್ಲಾ ನೀರು ಹರಿದು ಹೋಗುತ್ತಿವೆ. ಅಲ್ಲದೇ ಜೋರು ಮಳೆಯಿಂದ ವಾಹನ ಸವಾರರು, ಬೀದಿ ಬದಿ ವ್ಯಾಪಾರಿಗಳು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಅಷ್ಟೇ ಅಲ್ಲದೇ ವೀಕೆಂಡ್ ಅಂತ ಕುಟುಂಬಸ್ಥರ ಜೊತೆಗೆ ಮನೆಯಿಂದ ಆಚೆ ಬಂದವರು ಪರಾದಾಡುವ ಸ್ಥಿತಿ ನಿರ್ಮಾಣಗೊಂಡಿದೆ. 

ಇನ್ನೂ, ವಂದೇ ಭಾರತ್ ರೈಲು ಹಾಗೂ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನಿಸಿದ್ದರು. ಲೋಕಾರ್ಪಣೆ ಮುಕ್ತಾಯಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಗೂ ಮಳೆರಾಯ ಕಾಟ ಕೊಟ್ಟಿದ್ದಾನೆ. ಭಾರಿ ಮಳೆಯಿಂದ ರಸ್ತೆ ಮಾರ್ಗವಾಗಿ HAL ಏರ್​ಪೋರ್ಟ್​ಗೆ ಹೆಲಿಕಾಪ್ಟರ್​ ಬದಲು ಕಾರಿನಲ್ಲಿ ಮೋದಿ ಪ್ರಯಾಣ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KARNATAKA RAIN, RAIN, HEAVY RAIN, KARNATAKA FLOOD, YELLOW ALER, ORANGE ALERT, MET FORECAST, COASTAL KARNATAKA, INTERIOR KARNATAKA, NORTH KARNATAKA
Advertisment
Advertisment
Advertisment