ಮೈಸೂರು ಮೃಗಾಲಯದಲ್ಲಿ ಹೆಣ್ಣು ಹುಲಿ ದುರಂತ ಅಂತ್ಯ

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ಮೃಗಾಲಯದಲ್ಲಿ ಹೆಣ್ಣು ಹುಲಿ ಮೃತಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಮ್ಮ ಪ್ರಾಣಬಿಟ್ಟಿದೆ. ತಾಯಮ್ಮಗೆ 4 ವರ್ಷದ 10 ತಿಂಗಳ ಆಗಿತ್ತು. 2021ರಲ್ಲಿ ಬಂಡೀಪುರದಿಂದ ರಕ್ಷಿಸಿ ಮೈಸೂರಿಗೆ ತರಲಾಗಿತ್ತು.

author-image
Ganesh Kerekuli
Tiger
Advertisment

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಹೆಣ್ಣು ಹುಲಿ ಮೃತಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಮ್ಮ ಪ್ರಾಣಬಿಟ್ಟಿದೆ. 

ತಾಯಮ್ಮಗೆ 4 ವರ್ಷದ 10 ತಿಂಗಳ ಆಗಿತ್ತು. 2021ರಲ್ಲಿ ಬಂಡೀಪುರದಿಂದ ರಕ್ಷಿಸಿ ಮೈಸೂರಿಗೆ ತರಲಾಗಿತ್ತು. ಇತ್ತೀಚೆಗೆ ಅನಾರೋಗ್ಯದಿಂದ ಆಹಾರ ತ್ಯಜಿಸಿತ್ತು. ಚಿಕಿತ್ಸೆ ನಡುವೆಯೂ ಆರೋಗ್ಯ ಸ್ಥಿತಿ ಗಂಭೀರವಾಗುತ್ತಲೇ ಹೋಗಿತ್ತು. 

ಕೊನೆಗೂ ಚಿಕಿತ್ಸೆ ಫಲಿಸದೇ ಹುಲಿ ಮೃತಪಟ್ಟಿದೆ ಎಂದು ಮೈಸೂರು ಮೃಗಾಲಯ ಅಧಿಕೃತವಾಗಿ ಮಾಹಿತಿ ನೀಡಿದೆ. ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತಾಯಮ್ಮನ ದರ್ಶನ್ ಇನ್ಮುಂದೆ ಸಿಗೋದಿಲ್ಲ. 

ಇದನ್ನೂ ಓದಿ: 15 ಸಿಕ್ಸರ್​​, 16 ಬೌಂಡರಿ! ವೈಭವ್ ಆಟದಿಂದ ಹಿರಿಯ ಆಟಗಾರರಿಗೆ ನಡುಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tiger Mysore Zoo
Advertisment