ಕರ್ನಾಟಕದ 8 ಸಾಧಕರಿಗೆ ಪದ್ಮ ಪ್ರಶಸ್ತಿ ಗೌರವ.. ಶತಾವಧಾನಿ R ಗಣೇಶ್​ಗೆ ‘ಪದ್ಮ ಭೂಷಣ’..!

2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಮಾಡಿದ್ದು, ಕರ್ನಾಟಕ ಒಟ್ಟು 8 ಸಾಧಕರಿಗೆ ಗೌರವ ಒಲಿದು ಬಂದಿದೆ. ಐದು ಸಾಧಕರಿಗೆ ಪದ್ಮ ವಿಭೂಷಣ, 13 ಗಣ್ಯರಿಗೆ ಪದ್ಮಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.

author-image
Ganesh Kerekuli
padma awards 2026 (1)
Advertisment

2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಮಾಡಿದ್ದು, ಕರ್ನಾಟಕ ಒಟ್ಟು 8 ಸಾಧಕರಿಗೆ ಗೌರವ ಒಲಿದು ಬಂದಿದೆ.

ಐದು ಸಾಧಕರಿಗೆ ಪದ್ಮ ವಿಭೂಷಣ, 13 ಗಣ್ಯರಿಗೆ ಪದ್ಮಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು, ಒಟ್ಟು 131 ಸಾಧಕರು ಪದ್ಮಪ್ರಶಸ್ತಿಗೆ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು, ರಾಜ್ಯದ ಶತವಾಧಾನಿ ಆರ್​.ಗಣೇಶ್​ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆಯಾಗಿದೆ. 

8 ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿ

  1. ಶತಾವಧಾನಿ ಆರ್​. ಗಣೇಶ್ -ಪದ್ಮ ಭೂಷಣ (ಕಲಾ ಕ್ಷೇತ್ರ)
  2. ಅಂಕೇ ಗೌಡ ಎಂ- ಪದ್ಮಶ್ರೀ (ಸಾಮಾಜಿಕ ಸೇವೆ)
  3. ಡಾ.ಪ್ರಭಾಕರ್ ಬಸವಪ್ರಭು ಕೋರೆ -ಪದ್ಮಶ್ರೀ (ಸಾಹಿತ್ಯ ಮತ್ತು ಶಿಕ್ಷಣ)
  4. ಎಸ್​.ಜಿ.ಸುಶೀಲಮ್ಮ- ಪದ್ಮಶ್ರೀ (ಸಮಾಜ ಸೇವೆ)
  5. ಶಶಿ ಶೇಖರ್ ವೆಂಪತಿ -ಪದ್ಮಶ್ರೀ (ಸಾಹಿತ್ಯ ಮತ್ತು ಶಿಕ್ಷಣ)
  6. ಶುಭಾ ವೆಂಕಟೇಶ್ ಅಯ್ಯಂಗರ್ -ಪದ್ಮಶ್ರೀ (ಸೈನ್ಸ್ ಅಂಡ್ ಇಂಜಿನಿಯರಿಂಗ್)
  7. ಡಾ.ಸುರೇಶ್ ಹನಗವಾಡಿ-ಪದ್ಮಶ್ರೀ (ವೈದ್ಯಕೀಯ)
  8. ಟಿಟಿ ಜಗನ್ನಾಥನ್ (ಮರಣೋತ್ತರ) -ಪದ್ಮಶ್ರೀ (ಟ್ರೇಡ್ ಅಂಡ್ ಇಂಡಸ್ಟ್ರಿ)

ಇದನ್ನೂ ಓದಿ: ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪ್ರಕಟ.. ಐವರಿಗೆ ಪದ್ಮವಿಭೂಷಣ, 13 ಸಾಧಕರಿಗೆ ಪದ್ಮಭೂಷಣ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Padma Shri 2026 padma awards 2026
Advertisment