Rashi Bhavishya: ಮದುವೆ ವಿಚಾರ ಪ್ರಸ್ತಾಪ -ಉದ್ಯೋಗಿಗಳಿಗೆ ಶುಭ ಸುದ್ದಿ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಪಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಿತೀಯ(ಬಿದಿಗೆ)ತಿಥಿ, ಪೂರ್ವಾಭಾದ್ರ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ಮಂಗಳಮುಖಿ, ಆಟೋ ಚಾಲಕನ ಮಧ್ಯೆ ಪ್ರೀತಿ-ಪ್ರೇಮ -ಈಗ ದುರಂತ ಅಂತ್ಯ, ಆಗಿದ್ದೇನು?

ಮೇಷ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಜೀವ ಭಯದಿಂದ ಪಾರಾಗುತ್ತೀರಿ
  • ಬೇರೆಯವರ ಸಹಾಯವನ್ನು ನೆನಪು ಮಾಡಿಕೊಳ್ತೀರಿ
  • ಶತ್ರುಗಳಿಂದ ತೊಂದರೆ ಇರಬಹುದು ಎಚ್ಚರಿಕೆ
  • ಅನಗತ್ಯ ವಿಚಾರಗಳಿಂದ ದೂರವಿರಿ ತಾಳ್ಮೆಯಿರಲಿ
  • ಉದ್ಯೋಗದಲ್ಲಿ ಮೆಚ್ಚುಗೆ ಇರಲಿದೆ
  • ಎದೆ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು
  • ಸುದರ್ಶನ ಮಹಾವಿಷ್ಣುವಿನ ಆರಾಧನೆ ಮಾಡಿ

ವೃಷಭ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ವೃತ್ತಿಯಲ್ಲಿ ಅಪಮಾನ ಆಗಬಹುದು
  • ವ್ಯಾಪಾರದಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ
  • ಸಹಾಯಕ್ಕೆ ಬರಬೇಕಾದವರು ಬರುವುದಿಲ್ಲ
  • ಭೂ ವ್ಯಾಪಾರಾದಿಗಳಲ್ಲಿ ಗೊಂದಲ ಹಿನ್ನಡೆಯ ದಿನ ವ್ಯರ್ಥ್ಯ
  • ಬಂಧುಗಳ ವಿಚಾರದಲ್ಲಿ ಅತಿಯಾದ ಒತ್ತಡ
  • ಮನಸ್ಸಿಗೆ ಬೇಸರ ಕೆಲಸ ಮುಂದೂಡಿಕೆ
  • ಕಾಲಭೈರವನನ್ನು ಪ್ರಾರ್ಥಿಸಿ

ಮಿಥುನ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಆರ್ಥಿಕ ನಷ್ಟ ದುರ್ಬಲವಾಗಬಹುದು
  • ಅಪರಿಚಿತರ ಸಂಪರ್ಕದಿಂದ ಹಣ ನಷ್ಟ ಮೋಸ
  • ಪ್ರೇಮಿಗಳಲ್ಲಿ ಮತ್ತು ದಂಪತಿಗಳಲ್ಲಿ ಜಗಳ ಆಗಬಹುದು
  • ಶತ್ರುಗಳನ್ನು ಜಯಿಸಲು ಕಷ್ಟವಾಗಬಹುದು
  • ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ನಿರ್ಲಕ್ಷ್ಯ
  • ಮದುವೆಯ ವಿಚಾರ ಪ್ರಸ್ತಾಪ ಆಗಲಿದೆ
  • ಇಂದು ದೂರ ಪ್ರಯಾಣ ಒಳ್ಳೆಯದಲ್ಲ
  • ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಿರಿ

ಕಟಕ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಕಾರ್ಯನಿಮಿತ್ತ ಸಭೆಗಳಲ್ಲಿ ಭಾಗಿಗಳಾಗಬಹುದು
  • ಪ್ರಯಾಣಕ್ಕೆ ಅನುಕೂಲವಾಗಿರುವ ದಿನ
  • ನಿಮ್ಮ ತೀರ್ಮಾನ ನಿಮಗೆ ಮಾರಕವಾಗುತ್ತದೆ
  • ಹಣದ ವಿಚಾರ ಸಮಸ್ಯೆಯಾಗಿ ಬಿಡುತ್ತದೆ
  • ಕುಟುಂಬದವರೊಡನೆ ಆನಂದದಾಯಕ ಸಮಯ ಕಳೆಯಬಹುದು
  • ಪ್ರೇಮಿಗಳಲ್ಲಿ ಅನ್ಯೋನ್ಯತೆ ಹೆಚ್ಚಾಗಬಹುದು
  • ಶ್ರೀರಾಮನನ್ನು ಆರಾಧಿಸಿ

ಸಿಂಹ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಈ ದಿನ ಸ್ವಲ್ಪ ಮಂದಗತಿಯನ್ನು ಅನುಸರಿಸುತ್ತದೆ
  • ಕೆಲಸದ ಶೈಲಿ ಬದಲಾದರೆ ನಿಮಗೆ ಮಾರಕವಾಗುತ್ತದೆ
  • ಕಾಲು ನೋವಿನಿಂದ ಬೇಸರ
  • ಕಾನೂನು ವಿಷಯಗಳು ನಿಮ್ಮ ಪರವಾಗಿರುತ್ತವೆ
  • ಖಾಸಗಿ ಕ್ಷೇತ್ರದವರ ಆದಾಯ ಹೆಚ್ಚು
  • ಗುರಿಮುಟ್ಟುವ ತನಕ ವಿಶ್ರಮಿಸಬೇಡಿ
  • ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ

ಕನ್ಯಾ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಹೊಸಬರ ಪರಿಚಯ ಆಗಲಿದೆ
  • ಸ್ನೇಹಿತರಲ್ಲಿ ಬಾಂಧವ್ಯ ಹೆಚ್ಚು
  • ಆರ್ಥಿಕ ನಷ್ಟ ವೃತ್ತಿಯಲ್ಲಿ ಅಸಮಾಧಾನ
  • ಗುರುತರ ಜವಾಬ್ದಾರಿಯ ಮಾತುಕತೆ ನಡೆಯಬಹುದು.
  • ಪ್ರಯಾಣದ ಆಲಸ್ಯ ಅವಕಾಶ ವಂಚಿತರು
  • ಶೀತ ಸಂಬಂಧೀ ಸಮಸ್ಯೆ ಉಂಟಾಗಬಹುದು
  • ಲಲಿತಾ ಪರಮೇಶ್ವರಿಯನ್ನು ಪೂಜಿಸಿ

ತುಲಾ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಕೈ ಹಾಕಿದ ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ
  • ಕೆಲಸ ಕಾರ್ಯಗಳಿಂದ ಆಯಾಸ ಆಗಬಹುದು
  • ವಿಶ್ರಾಂತಿಯಿಲ್ಲದ ಕೋಪ ಮನೆಯ ವಾತಾವರಣ ಹಾಳುಮಾಡುತ್ತದೆ.
  • ವ್ಯಾಪಾರದಲ್ಲಿ ಹೊಂದಾಣಿಕೆಯ ಅಗತ್ಯವಿದೆ
  • ಅನಗತ್ಯ ಖರ್ಚು ಬೇಡ
  • ಬೇರೆಯವರ ವಿಷಯಕ್ಕೆ ಹೋಗಬೇಡಿ
  • ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ

ವೃಶ್ಚಿಕ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಆತ್ಮವಿಶ್ವಾಸಕ್ಕೆ ಧಕ್ಕೆ ಬರುವ ಪ್ರಸಂಗಗಳು
  • ದಾಂಪತ್ಯದಲ್ಲಿ ಬಿರುಕು ಉಂಟಾಗಬಹುದು
  • ಉತ್ತಮ ಕೆಲಸಗಳಿಂದ ಯಶಸ್ಸು ಸಿಗಲಿದೆ
  • ಕಾನೂನಿನ ವಿಚಾರದಲ್ಲಿ ಜಯ
  • ಭಾವನಾತ್ಮಕ ವಿಷಯಗಳು ದುಃಖ ತರಬಹುದು.
  • ವ್ಯಾಪಾರ ವಿಸ್ತರಣೆಗೆ ಅವಕಾಶವಿದೆ
  • ಕುಲದೇವತಾ ಆರಾಧನೆ

ಧನುಸ್ಸು

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು
  • ಆಹಾರದಿಂದ ಆರೋಗ್ಯ ಕೆಡಬಹುದು
  • ಬೇರೆಯವರೊಂದಿಗೆ ವ್ಯವಹರಿಸುವಾಗ ಗಮನವಿರಲಿ
  • ನಿಮ್ಮ ಕರ್ತವ್ಯದ ಬಗ್ಗೆ ಗಮನಹರಿಸಿ
  • ನಿಮ್ಮ ಅನುಭವ ನಿಮ್ಮನ್ನು ಕಾಪಾಡಬಹುದು
  • ಮೇಲಾಧಿಕಾರಿಗಳು ಹಿರಿಯರ ಕೋಪಕ್ಕೆ ಗುರಿಯಾಗುತ್ತೀರಿ
  • ಗಣಪತಿಗೆ ಗಂಧದಿಂದ ಅಭಿಷೇಕ ಮಾಡಿಸಿ

ಮಕರ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಖಾಸಗಿ ಕ್ಷೇತ್ರದಲ್ಲಿ ನೌಕರರ ಕಲಹ 
  • ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
  • ಪತಿ- ಪತ್ನಿಯರ ಪರಸ್ಪರ ಕಾಳಜಿ ಸಂತೋಷ ಇರಲಿದೆ
  • ಸರ್ಕಾರಿ ಕೆಲಸ ವಿಳಂಬ ಆಗಬಹುದು
  • ದೈವಾನುಗ್ರಹ ಪಡೆಯುವಲ್ಲಿ ಯಶಸ್ಸು ಕಾಣುತ್ತೀರಿ
  • ತಂದೆಯವರ ಆರೋಗ್ಯದಲ್ಲಿ ಏರುಪೇರಾಗಬಹುದು
  • ಸ್ವಯಂವರ ಪಾರ್ವತಿಯನ್ನು ಧ್ಯಾನಿಸಿ.

ಕುಂಭ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಈ ದಿನ ಅಸೂಯೆ ದ್ವೇಷಗಳು ಬೇಡ
  • ಜೀವನ ಶೈಲಿಯಲ್ಲಿ ಬದಲಾವಣೆ ಕಾಣಬಹುದು
  • ವಿರೋಧಿಗಳನ್ನು ಒಳ್ಳೆಯ ಮಾತಿನಿಂದ ಸೋಲಿಸಿ
  • ವ್ಯಾಪಾರ ವ್ಯವಹಾರದ ಸಮಸ್ಯೆಗಳು ಇತ್ಯರ್ಥವಾಗಲಿದೆ
  • ಕೆಲಸಗಳು ಪೂರ್ಣಗೊಂಡು ಸಂತೋಷವಾಗುತ್ತದೆ.
  • ಇಂದು ಉತ್ತಮದಿನ ಸಮಾಧಾನವಾಗಿರಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ

ಮೀನ

Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

  • ಕುಟುಂಬದಲ್ಲಿ ಮನಸ್ತಾಪ ಉಂಟಾಗಬಹುದು
  • ಅಕ್ಕಪಕ್ಕದವರ ಸಹಾಯ  ವಿಶ್ವಾಸ ಚೆನ್ನಾಗಿರುತ್ತದೆ
  • ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನಷ್ಟ ಸಂಭವಿಸುತ್ತದೆ
  • ಸಮಾಕ ಸೇವೆಯಲ್ಲಿ ಉತ್ತಮ ಸಾಧನೆ ಮಾಡುತ್ತೀರಿ
  • ಮಕ್ಕಳಿಗಾಗಿ ಖರ್ಚಾಗಲಿದೆ
  • ವಿದ್ಯಾರ್ಥಿಗಳಿಗೆ ಭವಿಷ್ಯದ ನಿರ್ಧಾರದ ದಿನ
  • ಪಾರ್ವತೀ ಪರಮೇಶ್ವರರನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment