Advertisment

ಉಚಿತ ಸಲಹೆಯಿಂದ ದೂರ ಇರಿ, ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಕೃಷ್ಣ ಪಕ್ಷ, ಷಷ್ಠೀ ತಿಥಿ, ಪುಷ್ಯಾ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ವಿಧಾನಸೌಧದ ಟೆರರಿಸ್ಟ್​ ಬಗ್ಗೆ ಯಾರೂ ಚರ್ಚೆ ಮಾಡ್ತಿಲ್ಲವಲ್ಲ? -HDK ಶಾಕಿಂಗ್ ಹೇಳಿಕೆ

ಮೇಷ:

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯಲ್ಲಿನ ವಿದ್ಯುತ್‌ ಉಪಕರಣಗಳಿಂದ ಹಾನಿ ಸಾಧ್ಯತೆ
  • ಮಕ್ಕಳ ವಿಚಾರಕ್ಕೆ ಮನೆಯಲ್ಲಿ ಮನಸ್ತಾಪ ಆಗಬಹುದು
  • ಇಂದು ಕೆಲಸದ ಒತ್ತಡ ಹೆಚ್ಚು, ಸುಳ್ಳು ಹೇಳಬೇಡಿ
  • ಹಣ ಅಥವಾ ಪದಾರ್ಥ ನಷ್ಟವಾಗುವ ಸಾಧ್ಯತೆ ಇರುತ್ತದೆ
  • ಇಂದು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಬೇಡ
  • ಧ್ಯಾನ ಮಾಡುತ್ತಿರುವ ಋಷಿಗಳನ್ನು ಸ್ಮರಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ನಿಮಗೆ ಪ್ರಶಂಸೆ ಸಿಗಲಿದೆ
  • ನಿಮ್ಮ ಕೀರ್ತಿ ಹೆಚ್ಚಾಗುತ್ತದೆ, ಇದರಿಂದ ಬೀಗುತ್ತೀರಿ
  • ವಿದ್ಯಾರ್ಥಿಗಳಿಗೆ ಈ ದಿನ  ಶಹಬ್ಬಾಸ್​ಗಿರಿ ಸಿಗುತ್ತದೆ
  • ಇಂದು ವಿರೋಧಿಗಳು ನಿಮ್ಮೆದುರು ಸೋಲುತ್ತಾರೆ 
  • ಹೊಗಳಿಕೆಯಿಂದ ಧನಾತ್ಮಕ ಶಕ್ತಿ ನಿಮಗಿರುತ್ತದೆ
  • ಹಿರಿಯರ ಆಶೀರ್ವಾದ ಪಡೆಯಿರಿ
Advertisment

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಹಠದಿಂದ ಜನರು ದೂರ ಉಳಿಯುತ್ತಾರೆ
  • ಕೌಟುಂಬಿಕ ಜೀವನದಲ್ಲಿ ಒತ್ತಡ ಮಾನಸಿಕ ಸೌಖ್ಯವಿರುವುದಿಲ್ಲ
  • ಹಣದ ವಿಚಾರವಾಗಿ ಕುಟುಂಬದವರ ಸ್ನೇಹಿತರ ಜೊತೆ ಮನಸ್ತಾಪ ಸಾಧ್ಯತೆ 
  • ಬೇರೆಯವರ ಸಹಾಯ ನಿಮಗೆ ಬೇಕಿದ್ದರೂ ಹತ್ತಿರ ಬರುವುದಿಲ್ಲ
  • ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಿ
  • ಸುದರ್ಶನನ್ನು ಪ್ರಾರ್ಥಿಸಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಕೆಲಸದ ರೀತಿ ಶೈಲಿ ನಿಮಗೆ ಯಶಸ್ಸನ್ನು ತಂದುಕೊಡಲಿದೆ
  • ನಿಗೂಢವಾದ ವಿಜ್ಞಾನ ಸಂಶೋಧನೆ ವಿಷಯಗಳ ಕಡೆ ಆಸಕ್ತಿ ತೋರುತ್ತೀರಿ
  • ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸಿಗಲಿದೆ
  • ಮರಗೆಲಸ ಮಾಡುವವರಿಗೆ ಲಾಭದ ದಿನ
  • ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪ್ರಗತಿ ಕಾಣುತ್ತೀರಿ
  • ಮಾರುತಿಯನ್ನು ಸ್ಮರಿಸಿ

ಸಿಂಹ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರಮುಖ ನಿರ್ಧಾರಗಳಿಗೆ ಪ್ರೀತಿ ಪಾತ್ರರ ಸಲಹೆ ಮುಖ್ಯ
  • ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ದಿನ 
  • ನಿಮ್ಮ ಕೆಲಸದ ರೀತಿ ಶೈಲಿ ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ
  • ಮನೆಯವರ ಸ್ನೇಹಿತರ ನಿರೀಕ್ಷೆ ಹುಸಿ ಮಾಡಬೇಡಿ 
  • ಒಂದೇ ಬಾರಿಗೆ ಹಲವು ಕೆಲಸ ಅಥವಾ ವಿಚಾರ ಬೇಡ
  • ಗೊಂದಲದಿಂದ ಆಗಬೇಕಿದ್ದ ಕೆಲಸ ಅರ್ಧಕ್ಕೆ ನಿಲ್ಲಬಹುದು
  • ಲಕ್ಷ್ಮೀ ಆರಾಧನೆ ಮಾಡಿ
Advertisment

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯಾರ್ಥಿಗಳು ಮತ್ತು ನೌಕರರಿಗೆ ಸ್ಪರ್ಧಾತ್ಮಕ ಇಲಾಖಾ ಪರೀಕ್ಷೆಗಳಲ್ಲಿ ಯಶಸ್ಸು
  • ವ್ಯವಹಾರ ಓದಿನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶ
  • ದೇವರ ಧ್ಯಾನ ಪೂಜಾದಿಗಳಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ
  • ಕೆಲಸದ ಒತ್ತಡ ಕಡಿಮೆ ಮಾನಸಿಕ ಸಂತೋಷ ಹೆಚ್ಚು
  • ವೈವಾಹಿಕ ಜೀವನವು ಮಧುರವಾಗಿರುತ್ತದೆ
  • ಉತ್ತಮ ಪದವೀಧರರ ಸಂಪರ್ಕ ಸಿಗುತ್ತದೆ
  • ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ

ತುಲಾ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಕುಟುಂಬದಲ್ಲಿ ಸಾಮರಸ್ಯದ ಕೊರತೆ ಉಂಟಾಗಬಹುದು
  • ಮನೆಯಲ್ಲಿ ಬೇಸರವಾಗಿ ಹೊರಗೆ ಹೋಗಬಹುದು 
  • ವಾದ-ವಿವಾದಗಳಿಂದ ಸತಿ-ಪತಿಗಳಲ್ಲಿ ಬಿರುಕು ಸಾಧ್ಯತೆ
  • ಹೆಂಗಸರು ತವರು ಮನೆ ಅಥವಾ ಸಂಬಂಧಿಕರ ಮನೆಗೆ ಹೋಗಬಹುದು 
  • ಚಿಕ್ಕಮಕ್ಕಳಿಗೆ ಅಲರ್ಜಿ ಅಥವಾ ಕಫದಿಂದ ಕಿರಿಕಿರಿ ಸಾಧ್ಯತೆ
  • ಜನ ನಿಮ್ಮ ಬೆನ್ನ ಹಿಂದೆ ಟೀಕಿಸುವ ಪ್ರಸಂಗಗಳು ಹೆಚ್ಚು ನಡೆಯಬಹುದು
  • ಐಕ್ಯಮತ್ಯ ಮಂತ್ರ ಜಪಿಸಿ

ವೃಶ್ಚಿಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಯಾರೊಂದಿಗೂ ಜಗಳ ಮಾಡೋದಕ್ಕೆ ಹೋಗಬೇಡಿ
  • ಮೇಲಾಧಿಕಾರಿಗಳ ಹಿರಿಯರ ನಂಬಿಕೆ ಉಳಿಯೋದಿಲ್ಲ
  • ನಿಮ್ಮ ಕೆಲಸಗಳಲ್ಲಿ ಬೇರೆಯವರ ಅಭಿಪ್ರಾಯ ಮಾರ್ಗದರ್ಶನ ಬೇಡ
  • ಹಳೆಯ ಅನುಭವಗಳ ಲಾಭ ನಿಮಗಿದೆ
  • ಸ್ವಂತ ನಿರ್ಧಾರದಿಂದ ದೂರವಾದರೆ ಕಷ್ಟ ಸಾಧ್ಯತೆ
  • ಉಚಿತ ಸಲಹೆ ದೂರಮಾಡಿ ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ
Advertisment

ಧನಸ್ಸು

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ರಾಜಕೀಯ ಆಸಕ್ತಿ ಉಳ್ಳವರಿಗೆ ನಷ್ಟ ಸಾಧ್ಯತೆ 
  • ಸಾಯಂಕಾಲ ಶುಭವಾರ್ತೆ ಕೇಳುವಿರಿ
  • ಹಿರಿಯರ ಮೇಲಾಧಿಕಾರಿಗಳ ಅವಕೃಪೆಗೆ ಒಳಗಾಗುವ ಸಾಧ್ಯತೆ
  • ನಿಮ್ಮ ನಿಮ್ಮ ಕಾರ್ಯಕ್ಷೇತ್ರದಲ್ಲಿ ಮನಸ್ಸಿರುವುದಿಲ್ಲ
  • ತಲೆ ನೋವಿರುವ ವ್ಯಕ್ತಿಗಳು ಸೂರ್ಯನ ನೇರ ಬೆಳಕು, ಧೂಳಿನಿಂದ ರಕ್ಷಿಸಿಕೊಳ್ಳಿ
  • ಅನುಪಯುಕ್ತ ಕೆಲಸ ವಸ್ತುಗಳ ಬಗ್ಗೆ ಮನಸ್ಸು ಎಳೆಯುತ್ತಿರುತ್ತದೆ
  • ಸೂರ್ಯದೇವನನ್ನು ಪ್ರಾರ್ಥಿಸಿ

ಮಕರ 

RASHI_BHAVISHA_MAKARA

  • ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ
  • ಅನಾರೋಗ್ಯದಿಂದ ಬಳಲುತ್ತಿದ್ದರೆ ಇಂದು ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ
  • ನಿಮ್ಮ ಸ್ನೇಹಿತರ ಮಾತಿಗೆ ಮರುಳಾಗಬೇಡಿ ತೊಂದರೆ ಆಗಬಹುದು
  • ನಿಮ್ಮ ಬುದ್ಧಿವಂತಿಕೆ ಅಭ್ಯಾಸದ ಕಡೆಗೆ ಹೆಚ್ಚು ಇದ್ದರೆ ಯಶಸ್ಸು ಸಿಗುತ್ತದೆ
  • ಓದಿನ ಹೊರತಾಗಿ ಬೇರೆ ಚಟುವಟಿಕೆಗಳಿಗೆ ಆಕರ್ಷಿತರಾದ್ರೆ ತೊಂದರೆ
  • ಪರ್ವತಾಂಜನೇಯನನ್ನು ಆರಾಧಿಸಿ

ಕುಂಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ದೂರದ ಪ್ರಯಾಣ ಮಾಡದಿದ್ದರೆ ಒಳ್ಳೆಯದು
  • ಪತಿ-ಪತ್ನಿಯರಲ್ಲಿ ಸಣ್ಣ ವಿಚಾರಗಳಿಗೆ ಜಗಳ ಸಾಧ್ಯತೆ 
  • ಹಳೆಯ ಕಹಿ ನೆನಪುಗಳು ಕಾಡಬಹುದು
  • ವೈಯಕ್ತಿಕ ತೇಜೋವಧೆ ಮಾಡಿಕೊಳ್ಳುತ್ತೀರಿ
  • ಧರ್ಮದ ಕಾರ್ಯಗಳ ಬಗ್ಗೆ ಮನಸ್ಸು ವಿಚಲಿತ ಸಾಧ್ಯತೆ
  • ಇಂದು ಆರೋಗ್ಯದ ಬಗ್ಗೆ ತಾತ್ಸಾರ ಮಾಡಿದರೆ ಕಷ್ಟ ಸಾಧ್ಯತೆ
  • ಲಕ್ಷ್ಮಿನಾರಾಯಣನನ್ನು ಆರಾಧನೆ ಮಾಡಿ
Advertisment

ಮೀನ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಎಲ್ಲ ಕೆಲಸಗಳನ್ನು ನಿಧಾನವಾಗಿ ಮಾಡಿ ಶುಭವಿದೆ
  • ಇಂದು ಜನ ನಿಮ್ಮ ಮಾತು, ಸಲಹೆಗಳನ್ನು ಇಷ್ಟಪಡುತ್ತಾರೆ 
  • ಸಮಾಜದ ಗಣ್ಯರ ಜೊತೆ ನೀವು ಗುರುತಿಸಿಕೊಳ್ಳುವ ಸಾಧ್ಯತೆ ಇದೆ
  • ನಿಮ್ಮ ಗುರಿಗಳ ಬಗ್ಗೆ ಹೆಚ್ಚು ಜಾಗೃತರಾಗಿರಿ
  • ದುಬಾರಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ 
  • ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಕಡಿಮೆ
  • ಕಾಲಭೈರವನನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment