Rashi Bhavishya: ಕೋಪ ಬೇಡ, ಪ್ರೇಮಿಗಳಿಗೆ ಶುಭ ದಿನ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಪುಷ್ಯ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಹಸ್ತಾ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ಗ್ರಾಹಕರ ಗೌಪ್ಯತೆ ಉಲಂಘನೆ: ಉದಯಪುರದ ದಿ ಲೀಲಾ ಪ್ಯಾಲೇಸ್‌ ಹೋಟೇಲ್‌ಗೆ 10 ಲಕ್ಷ ಪರಿಹಾರ ಪಾವತಿಗೆ ಆದೇಶ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕೋಪದಿಂದ ಹೋರಾಟ ಮಾಡಿ ಕೊನೆಗೆ ಸೋಲನ್ನು ಅನುಭವಿಸುತ್ತೀರಿ
  • ಹಣ ಖರ್ಚಾಗಬಾರದು ಎಲ್ಲಾ ಕೆಲಸವಾಗಬೇಕು ಎಂಬ ಮನೋಭಾವ ನಿಮ್ಮಲ್ಲಿದೆ
  • ಅನಗತ್ಯ ಕೆಲಸಗಳಲ್ಲಿ ಮನಸ್ಸು ಆಸಕ್ತಿ ತೋರಿಸುತ್ತದೆ
  • ಈ ದಿನ ತುಂಬಾ ತಾಳ್ಮೆಯಿಂದಿರಿ ಒಳ್ಳೆಯದು
  • ಮಕ್ಕಳಿಗೆ ತಮ್ಮ ಕೆಲಸವೆ ಹೆಚ್ಚಾಗುತ್ತದೆ ಇದರಿಂದ ಪೋಷಕರ ಬಗ್ಗೆ ಗಮನವಿರುವುದಿಲ್ಲ
  • ಸಮಾಜ ಯಾವುದನ್ನ ಒಪ್ಪತ್ತೊ ಅದನ್ನ ನಿಮ್ಮ ಮನಸ್ಸು ಒಪ್ಪದಿರದೆ ಇರುವ ದಿನ
  • ಗೌರಿದೇವಿಯನ್ನು ಆರಾಧಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿವೃತ್ತ ಜೀವನ ನಡೆಸುತ್ತಿರುವವರಿಗೆ ಸ್ಥಾನ ಪಲ್ಲಟವಾಗಬಹುದು
  • ಆಹಾರ ಸಕಾಲದಲ್ಲಿ ಸಿಗದೆ ಶರೀರದಲ್ಲಿ ಸುಸ್ತು ಕಾಣಬಹುದು
  • ನಕಾರಾತ್ಮಕ ಚಿಂತನೆ ಇರುವ ಮಕ್ಕಳ ವಿಷಯದಲ್ಲಿ ದೂರ ಇದ್ದರೆ ಒಳ್ಳೆಯದು
  • ಬೇರೆ ವ್ಯವಸ್ಥೆಗಳು ಸಮಯಕ್ಕೆ ಸರಿಯಾಗಿ ಸಿಗದೆ ತೊಂದರೆ ಎದುರಿಸುತ್ತೀರಿ
  • ಹಣದ ಬೆಲೆ ನಿಮಗೆ ಗೊತ್ತಾಗುವ ದಿನ
  • ಚಿಕ್ಕಮಕ್ಕಳ ಚರ್ಮಕ್ಕೆ ತೊಂದರೆ ಆಗಬಹುದು ಜಾಗ್ರತೆವಹಿಸಿ
  • ಬೇರೆಯವರ ಬಗ್ಗೆ ನಂಬಿಕೆಯಿಲ್ಲದಿರುವುದು
  • ರಾಜರಾಜೇಶ್ವರಿಯನ್ನು ಆರಾಧಿಸಿ

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತಾಯಿಯ ಆರೋಗ್ಯ ಚೆನ್ನಾಗಿದೆ ಎಂದು ತೀರ್ಮಾನಿಸಲಾಗುವುದಿಲ್ಲ
  • ಮಾನಸಿಕ ಆರ್ಥಿಕ ಹೂಡೆತಗಳು ಎರಡೂ ಕೂಡ ಒಟ್ಟಿಗೆ ಕಾಡುವಂತದ್ದು
  • ದಿನಸಿ ವ್ಯಾಪಾರಿಗಳಿಗೆ ಶುಭದಾಯಕವಾಗಿದೆ
  • ದಿನದ ದೃಷ್ಠಿಯಿಂದ ಅದೃಷ್ಟ ಚೆನ್ನಾಗಿದೆ ಎಂದು ಅಂದುಕೊಳ್ಳುವ ರೀತಿಯಲ್ಲಿರುವುದಿಲ್ಲ
  • ಪೋಷಕರ ನಡುವೆ ಮಾತು ಮಾತಿಗೆ ಜಗಳ ಉಂಟಾಗುವ ಸಾಧ್ಯತೆ ಇದೆ
  • ಚಿಕ್ಕ ಮಕ್ಕಳಿಗೆ ಮಾತಿನ ಸಮಸ್ಯೆ ಅಥವಾ ಗಂಟಲಿನ ಸಮಸ್ಯೆ ಹೆಚ್ಚಾಗಿ ಕಾಡುವಂತದಿದೆ
  • ಸಪ್ತ ಋಷಿಗಳ ಧ್ಯಾನ ಮಾಡಿ

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತಮ್ಮ ಜೊತೆ ಪ್ರಯಾಣಿಸುವವರಿಗೆ ತೊಂದರೆಯಿದೆ ಗಮನವಹಿಸಿ
  • ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ
  • ಸಾಲ ಮಾಡುವುದು ಬೇಡ ಅದು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗುತ್ತದೆ
  • ಖರೀದಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ
  • ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಹೆಚ್ಚು ಗಮನವಹಿಸಬೇಕಾಗುತ್ತದೆ
  • ಕೋರ್ಟ್ ಕೇಸ್ ಇತ್ಯರ್ಥ ಆಗುವ ದಿನ
  • ದಂಪತಿಗಳಲ್ಲಿ ಕಲಹ ಉಂಟಾಗಬಹುದು
  • ಅಗ್ನೈಶ್ವರ್ಯ ಮಂತ್ರ ಜಪಿಸಿ 

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪೋಷಕರ ಮತ್ತು  ಅಧ್ಯಾಪಕರ ಸಲಹೆ ಮೇರೆಗೆ ಮಾಡುವಂತಹ ಕೆಲಸಗಳು ಜಯಪ್ರದವಾಗಲಿದೆ
  • ಗಣಿತ  ಶಾಸ್ತ್ರವನ್ನು ಅಭ್ಯಾಸ ಮಾಡುವವರಿಗೆ ಶುಭವಿದೆ
  • ಹಲವು ದಿನಗಳಿಂದ ಸ್ಥಗಿತವಾಗಿದ್ದ ಕೆಲವು ಕೆಲಸಗಳಿಗೆ ಚಾಲನೆ ಸಿಗಲಿದೆ
  • ಅನಗತ್ಯ ಪ್ರಯಾಣ ಕಾಲಾಹರಣವನ್ನು ತಡೆಹಿಡಿಯಬೇಕಾಗುತ್ತದೆ
  • ಪ್ರೇಮಿಗಳಿಗೆ ಶುಭದಿನ ಆದರೆ ಒತ್ತಡ ಸಮಯಾಭಾವ ಇರುತ್ತದೆ
  • ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ
  • ಲಕ್ಷ್ಮಿಯನ್ನು ಆರಾಧನೆ ಮಾಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನೇಕ ಕೆಲಸಗಳು ನಿಮ್ಮ ಜವಾಬ್ದಾರಿಯಿಂದ ಬೇಗ ಪೂರ್ಣಗೊಳ್ಳುತ್ತವೆ
  • ಉದ್ಯೋಗದಲ್ಲಿದ್ದ ಭಯ ಈ ದಿನ ನಿವಾರಣೆಯಾಗುತ್ತದೆ
  • ಶಿಸ್ತುಬದ್ಧವಾದ ಜೀವನ ನಿಮಗೆ ಸ್ಫೂರ್ತಿದಾಯಕವಾಗಿರುತ್ತದೆ
  • ಹಿರಿಯರ ಬೆಂಬಲ ನಿಮಗೆ ಹಲವಾರು ರೀತಿಯಲ್ಲಿ ಅನುಕೂಲ ಆಗಲಿದೆ
  • ಪ್ರೇಮ ವಿಚಾರಕ್ಕೆ ಮನೆಯಲ್ಲಿ ಗಲಾಟೆಯ ಸಂಭವವಿರುತ್ತದೆ ಜಾಗ್ರತೆ
  • ಮಕ್ಕಳನ್ನ ಪ್ರೀತಿಯಿಂದ ಸಹನೆಯಿಂದ ಉಪಚಾರ ಮಾಡಿ
  • ನವಗ್ರಹ ಮಂತ್ರ ಪಠಿಸಿ 

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜನರೊಂದಿಗೆ ನೀವು ವರ್ತಿಸುವ ರೀತಿ ನಾಟಕೀಯವಾಗಿರುವ ಹಾಗೆ ಕಾಣತ್ತೆ ಸ್ವಾಭಾವಿಕವಾಗಿ ಇರಲು ಪ್ರಯತ್ನಿಸಿ
  • ಧಾರ್ಮಿಕ ಕ್ಷೇತ್ರಗಳ ವಿಚಾರವಾಗಿ ಅಸಭ್ಯವಾಗಿ ವರ್ತಿಸಿ ಸಿಕ್ಕಿಹಾಕಿಕೊಳ್ಳುತ್ತೀರಿ
  • ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶಗಳಿವೆ
  • ಹಣ ಉಳಿಸುವುದಕ್ಕೆ ತುಂಬಾ ಹೋರಾಟ ಮಾಡಿ ವಿಫಲರಾಗುತ್ತೀರಿ
  • ವಿದ್ಯಾರ್ಥಿಗಳು ಹೊಸ ತಂತ್ರ ಬಳಸಿ ನಿಮ್ಮ ಪಗ್ರತಿ ತೋರಿಸಬಹುದು
  • ವೈಶ್ರವಣ ಮಂತ್ರವನ್ನು 108 ಬಾರಿ ಪಠಿಸಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಣದ ಖರ್ಚು, ಮಾನಸಿಕವಾಗಿ ಬೇಸರ ಬಂಧುಗಳಲ್ಲಿ ವಿರಸ ಕಾಡಬಹುದು
  • ನ್ಯಾಯ ಸಮ್ಮತವಾದ ವಿಚಾರಕ್ಕೆ ಅಡ್ಡಿಯಾಗಿ ಕೋಪ ಬರುವ ಸಾಧ್ಯತೆ ಇದೆ
  • ಆದರೆ ಮಾತಿನಿಂದ ನಿಮ್ಮ ಗೌರವ ಹೆಚ್ಚಾಗಬಹುದು
  • ಕೆಲವು ವೇಳೆ ನಿಮ್ಮನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು
  • ಈಜು ಪಟುಗಳಿಗೆ ಗಾಯವಾಗುವ ಸೂಚನೆಗಳಿವೆ ನಿಗಾವಹಿಸಿ
  • ಪಿತ್ರಾರ್ಜಿತ  ಆಸ್ತಿಯ ವಿಚಾರಗಳಿಗೆ ಕೋರ್ಟ್​ ಮೆಟ್ಟಿಲೇರುವ ಸಾಧ್ಯತೆಗಳಿವೆ
  • ಮಾತನಾಡುವಾಗ ಒಳ್ಳೆಯ ಭಾಷೆ ನಿಮ್ಮ ಸ್ವಾಧೀನದಲ್ಲಿರಬೇಕು
  • ದಕ್ಷಿಣ ಕಾಳಿಯನ್ನು ನೀಲಿ ಹೂಗಳಿಂದ ಅರ್ಚಿಸಿ

ಧನುಸ್ಸು​

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಳೆಯ ಸ್ನೇಹಿತರು ಸಹಾಯ ಮಾಡುತ್ತಾರೆ
  • ನಿಮ್ಮ ಸಮಸ್ಯೆಗಳನ್ನು ಬಿಡಿಸಿ ಹೇಳಿ ಪರಿಹಾರ ಕಂಡುಕೊಳ್ಳಬಹುದು
  • ಎರಡನೇ ಮದುವೆ ಆದವರಿಗೆ ತುಂಬಾ ತೊಡಕುಗಳು ಎದುರಾಗುತ್ತದೆ
  • ಕೆಲಸ ಕಾರ್ಯಗಳಲ್ಲಿ ಭವಿಷ್ಯ ಚೆನ್ನಾಗಿರುತ್ತದೆ
  • ವಿದೇಶಿ ಕಂಪನಿಗಳಿಂದ  ಉತ್ತಮವಾದ ಕೆಲಸಗಳಿಗೆ ಆಹ್ವಾನ ಬರಬಹುದು
  • ಕುಟುಂಬದಲ್ಲಿ ಎಲ್ಲಾ ವಿಚಾರಗಳಿಗೂ ಭಿನ್ನಾಭಿಪ್ರಾಯ ಹುಟ್ಟುತ್ತದೆ
  • ನೀವು ಮಾಡುತ್ತಿರುವ ಕೆಲಸದ ಬಗ್ಗೆ ತೃಪ್ತಿ ಇರುವುದರಿಂದ ಆ ವಿಚಾರವನ್ನು ಕೈ ಬಿಡುವ ಸಾಧ್ಯತೆ ಇದೆ
  • ಶುಕ್ರಗ್ರಹ ಮಂತ್ರ ಪಠಿಸಿ

ಮಕರ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನಗತ್ಯ ವಿವಾದಗಳು ಏರ್ಪಾಡಾಗುತ್ತದೆ
  • ವ್ಯಾಪಾರ ವ್ಯವಹಾರಗಳಲ್ಲಿ ಹಣದ ಹೂಡಿಕೆ ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಮುಂಚಿತವಾಗಿ ಸಿದ್ಧಪಡಿಸಿಟ್ಟ ಅಹಾರ ಸೇವನೆಯಿಂದ ತೊಂದರೆಯಾಗಬಹುದು
  • ಮುಖ್ಯವಾಗಿ ಗಂಟಲಿನ ಸಮಸ್ಯೆ ಕಾಣಬಹುದು  ಜಾಗ್ರತೆ ವಹಿಸಿ
  • ಸಾಯಂಕಾಲ ಹೊತ್ತಿಗೆ ವ್ಯವಹಾರದಲ್ಲಿ ಹಿನ್ನಡೆ ಕಾಣುತ್ತದೆ
  • ನಿಮ್ಮ ಆಸೆ ಮತ್ತು ಶಿಸ್ತನ್ನು ಬೇರೆಯವರ ಮೇಲೆ ಹೇರಿಕೆ ಮಾಡಬಾರದು
  • ಚಾಮುಂಡೇಶ್ವರಿಯನ್ನು ಪೂಜಿಸಿ

ಕುಂಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜೊತೆಯಲ್ಲಿಯೇ ಇರುವವರಿಗೆ ನಿಮ್ಮ ಕೋಪದಿಂದ ತೊಂದರೆಯಾಗುವ ಸಾಧ್ಯತೆ ಇದೆ
  • ಸಿಟ್ಟು ತಾರಕಕ್ಕೆ ಏರಬಹುದು
  • ಜನರಿಂದ ನಿಮ್ಮ ಭಾವನೆಗಳಿಗೆ ಗೌರವ ಮನ್ನಣೆ ದೊರೆಯುತ್ತದೆ
  • ಹಲವಾರು ವಾದ-ವಿವಾದಗಳು ಏರ್ಪಾಟಾಗುತ್ತದೆ
  • ಕುಟುಂಬದ ಸದಸ್ಯರಾಗಲಿ ಅಥವಾ ಸ್ನೇಹಿತರಾಗಲಿ ಯಾರು ಸಹಾಯ ಮಾಡುವುದಿಲ್ಲ
  • ಭೋಗ ಜೀವನ ನಡೆಸುವವರಿಗೆ ಅನ್ನದ ಬೆಲೆ ತಿಳಿಯುವಂತದ್ದು 
  • ವೈಷ್ಣವೀ ಮಂತ್ರ ಪಠಣೆ ಮಾಡಿ

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕೆಲವು ನಿರ್ಧಾರಗಳು ಇದಕ್ಕಿದ್ದ ಹಾಗೆ ಬದಲಾಗುವ ಸೂಚನೆಗಳಿವೆ
  • ಕೆಲಸದ ಆಮಿಷ ಒಡ್ಡಿ ಹಣವನ್ನು ನಿಮ್ಮಿಂದ ಕಸಿದುಕೊಳ್ಳಬಹುದು ಜಾಗ್ರತೆ
  • ವಿರೋಧಿಗಳ ಬಗ್ಗೆ ಎಚ್ಚರವಿದ್ದರೂ ಸಹ ಮೋಸ ಹೋಗುವ ಸಾಧ್ಯತೆಗಳಿವೆ
  • ಕಷ್ಟಪಟ್ಟು ಸಂಪಾದಿಸಿದ ಹಣ ಅನುಪಯುಕ್ತವಾದ ಕೆಲಸಕ್ಕೆ ಖರ್ಚಾಗುವ ಸಾಧ್ಯತೆ ಹೆಚ್ಚು
  • ಮನೆಯಲ್ಲಿಯೂ ಸಣ್ಣ ಪುಟ್ಟ ಸಮಸ್ಯೆಗಳು ಕಾಡಬಹುದು
  • ಮಾನಸಿಕ ಬೇಸರ ಉಂಟಾಗುತ್ತದೆ
  • ಹಣವನ್ನು ಮತ್ತೆ ಸಂಪಾದನೆ ಮಾಡುವ ಶಕ್ತಿಯಿದ್ದರೂ ಮನೋಬಲ ಕಡಿಮೆಯಾಗುತ್ತದೆ 
  • ಕನಕದುರ್ಗಾ ಪ್ರಾರ್ಥನೆ ಮಾಡಿ

ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು, ಪತಿ ಆತ್ಮಹತ್ಯೆ : ಸಾಯುವಂಥದ್ದು ಏನಾಗಿತ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Rashi Bhavishya Horoscope
Advertisment