/newsfirstlive-kannada/media/media_files/2026/02/04/kamalakara-bhat-2026-02-04-08-55-07.jpg)
ಸಿದ್ದಾಪುರದಲ್ಲಿ ಕೊ*ಯಾದ ವ್ಯಕ್ತಿಯ ಕುಟುಂಬ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ರು. ಕೊಲೆಯಾದ ವಸಂತ್ ನಾಯ್ಕ್ ಕುಟುಂಬ ಬಡತನದಲ್ಲಿದೆ. ಆದ್ದರಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಕಮಲಾಕರ ಗುರೂಜಿ 1 ಕೋಟಿ ಪರಿಹಾರ ನೀಡುವಂತೆ ಪ್ರತಿಭಟನಾಕಾರರ ಆಗ್ರಹಿಸಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರ ಹರಸಾಹಸ ಪಟ್ಟಿದ್ದು, ಎಸ್​ಪಿ ಮಧ್ಯಪ್ರವೇಶದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನ ಕೈಬಿಟ್ಟಿದ್ದಾರೆ.
ಇದನ್ನೂ ಓದಿ: ಗಂಡ- ಹೆಂಡತಿ ನಡುವೆ ಫೈಟ್: ಅಡ್ಡ ಬಂದ ವ್ಯಕ್ತಿಯ ಹತ್ಯೆ- ಜ್ಯೋತಿಷಿ ಕಮಲಾಕರ್ ಸೇರಿ 7 ಮಂದಿ ಬಂಧನ
/newsfirstlive-kannada/media/media_files/2026/02/03/astrologer-kamalakar-bhar-arrested-in-murder-case-2026-02-03-17-28-19.jpg)
ಉತ್ತರ ಕನ್ನಡ ಜಿಲ್ಲೆಯ ಅವರಗುಪ್ಪ ಗ್ರಾಮದಲ್ಲಿ ಗಂಡ-ಹೆಂಡತಿ ಮಹೇಶ್- ಸುಚಿತ್ರಾ ನಡುವೆ ನಡೆಯುತ್ತಿದ್ದ ಜಗಳದ ಮಧ್ಯೆ ವಸಂತ್ ನಾಯ್ಕ್ ಬಂದಿದ್ದಾರೆ. ವಸಂತ್ ನಾಯ್ಕ್ ಗೆ ಸುಚಿತ್ರಾ ಟೀಮ್ ಚಾಕುವಿನಿಂದ ಇರಿದು ಹತ್ಯೆ ಮಾಡಿದೆ. ಈ ಕೇಸ್​ನಲ್ಲಿ ಜ್ಯೋತಿಷಿ ಕಮಲಾಕರ್ ಪಾತ್ರ ಕೂಡ ಇದ್ದು ಜ್ಯೋತಿಷಿಯ ಬಂಧನವಾಗಿದೆ.
ಇದನ್ನೂ ಓದಿ: ಮದುವೆ ಜಾತಕ ತೋರಿಸಲು ಹೋದಾಗ ಅರ್ಚಕನಿಂದ ರೇಪ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us