ಜೀವನದಲ್ಲಿ ಬ್ಯುಸಿನೆಸ್ ಮಾಡೋಕೆ ದುಡ್ಡಿದ್ರೆ ಸಾಲದು!
ಅದಕ್ಕೆ ಅದರದ್ದೇ ಆದ ಮಾಸ್ಟರ್ ಪ್ಲಾನ್ ಇರಲೇಬೇಕು
ಆಗ ಯಾರು ಬೇಕಾದ್ರೂ ಸಾಮ್ರಾಜ್ಯವನ್ನೇ ಕಟ್ಟಬಹುದು
ಜೀವನದಲ್ಲಿ ಬ್ಯುಸಿನೆಸ್ ಮಾಡೋಕೆ ದುಡ್ಡಿದ್ರೆ ಸಾಲದು. ಅದಕ್ಕೆ ಅದರದ್ದೇ ಆದ ಮಾಸ್ಟರ್ ಪ್ಲಾನ್ ಇರಬೇಕು. ಅದರಲ್ಲೂ ಡಿಸಿಪ್ಲೈನ್, ಕಮಿಟ್ಮೆಂಟ್, ಪೇಶೇನ್ಸ್ ಬೇಕೇ ಬೇಕು. ಆಗ ಯಾರು ಬೇಕಾದ್ರೂ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಬಹುದು. ಈತ ಇಂಥದ್ದೇ ಒಂದು ಸ್ಫೂರ್ತಿದಾಯಕ ಸ್ಟೋರಿ ನಿಮಗಾಗಿ!
ಬಲವಂತ್ ಪರೇಖ್ 1.40 ಲಕ್ಷಕೋಟಿ ರೂ ಮೌಲ್ಯದ ಪಿಡಿಲೈಟ್ ಇಂಡಸ್ಟ್ರೀಸ್ ಮಾಲೀಕ. ಇವರು ಜೀವನದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಆಫೀಸ್ ಜವಾನನಾಗಿ ಕೆಲಸ ಮಾಡುತ್ತಿದ್ದ ಇವರು ಲಕ್ಷಾಂತರ ಕೋಟಿ ಮೌಲ್ಯದ ಕಂಪನಿ ಮಾಲೀಕರಾಗಲು ಎಷ್ಟೋ ಅವಮಾನಗಳನ್ನು ಎದುರಿಸಿದ್ದಾರೆ.
ಯಾರು ಈ ಬಲವಂತ್ ಪರೇಖ್..?
ಬಲವಂತ್ ಪರೇಖ್ ಗುಜರಾತಿನ ಮಹುವಾ ಮೂಲದವರು. ಇವರು ಸ್ವಾತಂತ್ರ್ಯ ಹೋರಾಟಗಾರರು ಹೌದು. ಕಾನೂನು ಓದಿದ್ರೂ ಬಿಸಿನೆಸ್ ಮಾಡಬೇಕು ಅನ್ನೋ ಕಾರಣಕ್ಕಾಗಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ದೊಡ್ಡದಾಗಿ ಬೆಳೆದವರು.
ಇವರು ಯುವಕರಾಗಿದ್ದಾಗ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿದ್ರು. ಮನೆಯವ್ರ ಒತ್ತಾಯದ ಮೇರೆಗೆ ಬಲವಂತಕ್ಕೆ ಕಾನೂನು ಪದವಿ ಮಾಡಿದ್ರು. ನಂತರ ಬ್ಯುಸಿನೆಸ್ ಮಾಡುವ ಕಾರಣಕ್ಕಾಗಿ ಒಂದು ಆಫೀಸ್ನಲ್ಲಿ ಜವಾನನಾಗಿ ಕೆಲಸಕ್ಕೆ ಸೇರಿದ್ರು. ನಂತರ ತನ್ನ ಶ್ರಮ ಮತ್ತು ಬುದ್ಧಿವಂತಿಕೆಯಿಂದ ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ್ರು.
ಇದನ್ನೂ ಓದಿ: IPL 2025: ಆರ್ಸಿಬಿ ತಂಡದಿಂದ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್ವೆಲ್ ಔಟ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಜೀವನದಲ್ಲಿ ಬ್ಯುಸಿನೆಸ್ ಮಾಡೋಕೆ ದುಡ್ಡಿದ್ರೆ ಸಾಲದು!
ಅದಕ್ಕೆ ಅದರದ್ದೇ ಆದ ಮಾಸ್ಟರ್ ಪ್ಲಾನ್ ಇರಲೇಬೇಕು
ಆಗ ಯಾರು ಬೇಕಾದ್ರೂ ಸಾಮ್ರಾಜ್ಯವನ್ನೇ ಕಟ್ಟಬಹುದು
ಜೀವನದಲ್ಲಿ ಬ್ಯುಸಿನೆಸ್ ಮಾಡೋಕೆ ದುಡ್ಡಿದ್ರೆ ಸಾಲದು. ಅದಕ್ಕೆ ಅದರದ್ದೇ ಆದ ಮಾಸ್ಟರ್ ಪ್ಲಾನ್ ಇರಬೇಕು. ಅದರಲ್ಲೂ ಡಿಸಿಪ್ಲೈನ್, ಕಮಿಟ್ಮೆಂಟ್, ಪೇಶೇನ್ಸ್ ಬೇಕೇ ಬೇಕು. ಆಗ ಯಾರು ಬೇಕಾದ್ರೂ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಬಹುದು. ಈತ ಇಂಥದ್ದೇ ಒಂದು ಸ್ಫೂರ್ತಿದಾಯಕ ಸ್ಟೋರಿ ನಿಮಗಾಗಿ!
ಬಲವಂತ್ ಪರೇಖ್ 1.40 ಲಕ್ಷಕೋಟಿ ರೂ ಮೌಲ್ಯದ ಪಿಡಿಲೈಟ್ ಇಂಡಸ್ಟ್ರೀಸ್ ಮಾಲೀಕ. ಇವರು ಜೀವನದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಆಫೀಸ್ ಜವಾನನಾಗಿ ಕೆಲಸ ಮಾಡುತ್ತಿದ್ದ ಇವರು ಲಕ್ಷಾಂತರ ಕೋಟಿ ಮೌಲ್ಯದ ಕಂಪನಿ ಮಾಲೀಕರಾಗಲು ಎಷ್ಟೋ ಅವಮಾನಗಳನ್ನು ಎದುರಿಸಿದ್ದಾರೆ.
ಯಾರು ಈ ಬಲವಂತ್ ಪರೇಖ್..?
ಬಲವಂತ್ ಪರೇಖ್ ಗುಜರಾತಿನ ಮಹುವಾ ಮೂಲದವರು. ಇವರು ಸ್ವಾತಂತ್ರ್ಯ ಹೋರಾಟಗಾರರು ಹೌದು. ಕಾನೂನು ಓದಿದ್ರೂ ಬಿಸಿನೆಸ್ ಮಾಡಬೇಕು ಅನ್ನೋ ಕಾರಣಕ್ಕಾಗಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ದೊಡ್ಡದಾಗಿ ಬೆಳೆದವರು.
ಇವರು ಯುವಕರಾಗಿದ್ದಾಗ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿದ್ರು. ಮನೆಯವ್ರ ಒತ್ತಾಯದ ಮೇರೆಗೆ ಬಲವಂತಕ್ಕೆ ಕಾನೂನು ಪದವಿ ಮಾಡಿದ್ರು. ನಂತರ ಬ್ಯುಸಿನೆಸ್ ಮಾಡುವ ಕಾರಣಕ್ಕಾಗಿ ಒಂದು ಆಫೀಸ್ನಲ್ಲಿ ಜವಾನನಾಗಿ ಕೆಲಸಕ್ಕೆ ಸೇರಿದ್ರು. ನಂತರ ತನ್ನ ಶ್ರಮ ಮತ್ತು ಬುದ್ಧಿವಂತಿಕೆಯಿಂದ ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ್ರು.
ಇದನ್ನೂ ಓದಿ: IPL 2025: ಆರ್ಸಿಬಿ ತಂಡದಿಂದ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್ವೆಲ್ ಔಟ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್