newsfirstkannada.com

ಬಿಸಿಲಿಗೆ ಮುಖದ ಕಾಂತಿ ಬದಲಾಯಿತೇ.. ಟೆನ್ಶನ್​ ಬೇಡ ಈ ಮನೆ ಮದ್ದು ಟ್ರೈ ಮಾಡಿ

Share :

Published April 2, 2024 at 9:51am

    ಬಿಸಿಲ ಬೇಗೆಗೆ ಚರ್ಮದ ಬಣ್ಣ ಬದಲಾಯಿತೇ?

    ಮುಖದ ಕಾಂತಿ ಜೊತೆಗೆ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಬಹುದು

    ಮನೆಯಲ್ಲಿರುವ ಮನೆಮದ್ದಿನಿಂದಲೇ ಮುಖದ ಕಾಂತಿಯನ್ನು ಹೆಚ್ಚಿಸಬಹುದು

 

ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಯಿಂದ ಹೊರಬರಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕೆಲವೊಮ್ಮೆ ಅನಿವಾರ್ಯ ಎಂಬಂತೆ ಎಂತಹದೇ ಸುಡು ಬಿಸಿಲಿದ್ದರು ಓಡಾಡಬೇಕಾಗಿ ಬರುತ್ತದೆ. ಈ ವೇಳೆ ಬಿಸಿಲಿನಿಂದ ತ್ವಚೆ ಟ್ಯಾನ್​ ಆಗುತ್ತದೆ.

ಹುಡುಗಿಯರಂತೂ ತ್ವಚೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತ್ವಚೆ ಹಾಳಗದಂತೆ ಎಚ್ಚರವಹಿಸುತ್ತಾರೆ. ಅದಕ್ಕಾಗಿ ಕ್ರೀಮ್​​ ಇನ್ನಿತರ ಔಷಧಿಗಳ ಮೊರೆ ಹೋಗುತ್ತಾರೆ. ಆದರೆ ಮನೆಯಲ್ಲಿಯೇ ಇರುವ ಮನೆ ಮದ್ದಿನ ಮೂಲಕ ತ್ವಚೆಯನ್ನ ಕಾಪಾಡಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ನಿಂಬೆ ರಸ

2 ಚಮಚ ಜೇನುತುಪ್ಪದೊಂದಿಗೆ ನಿಂಬೆ ರಸ ಮಿಶ್ರಣ ಮಾಡಿ ಬಳಿಕ ಮುಖಕ್ಕೆ ಹಚ್ಚಿ. 15ರಿಂದ 20 ನಿಮಿಷ ಹಾಗೆಯೇ ಬಿಡಿ. ನಂತರ ಮುಖವನ್ನು ಹದ ನೀರಿನಲ್ಲಿ ತೊಳೆಯಿರಿ. ಈ ರೀತಿ 20 ದಿನ ಮಾಡುವುದಿಂದ ಮುಖ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ತ್ವಚೆಯನ್ನ ಕಾಪಾಡಿಕೊಂಡು ಬರಬಹುದಾಗಿದೆ.

ಶ್ರೀಗಂಧದ ಫೇಸ್​ ಪ್ಯಾಕ್​

ಚರ್ಮದ ಕಾಂತಿಯನ್ನು ಕಳೆದುಕೊಳ್ಳದಂತೆ ಅನೇಕರು ವಿವಿಧ ರೀತಿಯ ಫೇಸ್​ ಪ್ಯಾಕ್​ ಬಳಸುತ್ತಾರೆ. ಆದರೆ ಶ್ರೀಗಂಧದ ಫೆಸ್​ ಪ್ಯಾಕ್​ನಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುದಾಗಿದೆ. ಆರೋಗ್ಯ ದೃಷ್ಟಿಯಲ್ಲಿ ಇದು ಬೆಸ್ಟ್​. ಮಾತ್ರವಲ್ಲದೆ ಬೆಸಿಗೆ ಸಮಯದಲ್ಲಿ ಶ್ರೀಗಂಧದ ಫೇಸ್​ ಪ್ಯಾಕ್​ ಬಳಸುವುದರಿಂದ ಚರ್ಮದ ಮೇಲೆ ಬೀಳುವ ಕಲೆಗಳನ್ನು ಹೋಗಲಾಡಿಸಬಹುದಾಗಿದೆ.

ಫೇಸ್​ ಪ್ಯಾಕ್​ ಮಾಡೋದು ಹೇಗೆ?

ಶ್ರೀಗಂಧದ ಪುಡಿ ಸಿಗುತ್ತದೆ. ಅದನ್ನು ಒಂದು ಬಟ್ಟಲಿನಲ್ಲಿ ಮೊದಲು ಹಾಕಿಕೊಳ್ಳಬೇಕು. ನಂತರ ಅದಕ್ಕೆ ನಿಂಬೆ ರಸ ಮತ್ತು ರೋಸ್​ ವಾಟರ್​ ಬಳಸಬೇಕು. ಬಳಿಕ ಮಿಶ್ರಣ ಮಾಡಿ ಇಡಬೇಕು. ಮಿಶ್ರಣ ಮಾಡಿ ಇಟ್ಟಿರುವ ಶ್ರೀಗಂಧದ ಪ್ಯಾಕ್​ಗೆ 2 ಚಮಚ ಮೊಸರು 1 ಚಮಚ ಜೇನುತುಪ್ಪ ಸೇರಿಸಬೇಕು. ನಂತರ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬೇಕು.

ಫೇಸ್​ಪ್ಯಾಕ್​ ಮುಖಕ್ಕೆ ಹಚ್ಚಿಕೊಂಡ 20 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಬೇಕು. ವಾರಕ್ಕೆ 3 ಬಾರಿ ಹೀಗಿ ಮಾಡಿದರೆ ಮುಖದ ಕಾಂತಿಯನ್ನು ಕಾಪಾಡಬಹುದಾಗಿದೆ.

ಇದನ್ನೂ ಓದಿ: Health Tips: ಎಷ್ಟೇ ತಿಂದರೂ ತೂಕ ಹೆಚ್ಚಾಗದಂತ ಆಹಾರವಿದು! ಆರೋಗ್ಯ ಕಾಳಜಿ ಇದ್ದವರಿಗೆ ಇದೇ ಬೆಸ್ಟ್ ಫುಡ್​​

ಕಡಲೆ ಹಿಟ್ಟು

ಕಡಲೆ ಹಿಟ್ಟಿಗೆ 2 ಚಮಚ ಮೊಸರು ಬೆರೆಸಿ ಪೇಸ್ಟ್​ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಒಣಗಿದ ಬಳಿಕ ಮುಖ ತೊಳೆಯಿರಿ. ಹೀಗೆ 20 ಡೇಸ್ ಮಾಡಿದರೆ ತ್ವಚೆಯ ಕಾಂತಿಯನ್ನು ಕಾಪಾಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
​​

ಬಿಸಿಲಿಗೆ ಮುಖದ ಕಾಂತಿ ಬದಲಾಯಿತೇ.. ಟೆನ್ಶನ್​ ಬೇಡ ಈ ಮನೆ ಮದ್ದು ಟ್ರೈ ಮಾಡಿ

https://newsfirstlive.com/wp-content/uploads/2024/04/facepack.jpg

    ಬಿಸಿಲ ಬೇಗೆಗೆ ಚರ್ಮದ ಬಣ್ಣ ಬದಲಾಯಿತೇ?

    ಮುಖದ ಕಾಂತಿ ಜೊತೆಗೆ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಬಹುದು

    ಮನೆಯಲ್ಲಿರುವ ಮನೆಮದ್ದಿನಿಂದಲೇ ಮುಖದ ಕಾಂತಿಯನ್ನು ಹೆಚ್ಚಿಸಬಹುದು

 

ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಯಿಂದ ಹೊರಬರಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕೆಲವೊಮ್ಮೆ ಅನಿವಾರ್ಯ ಎಂಬಂತೆ ಎಂತಹದೇ ಸುಡು ಬಿಸಿಲಿದ್ದರು ಓಡಾಡಬೇಕಾಗಿ ಬರುತ್ತದೆ. ಈ ವೇಳೆ ಬಿಸಿಲಿನಿಂದ ತ್ವಚೆ ಟ್ಯಾನ್​ ಆಗುತ್ತದೆ.

ಹುಡುಗಿಯರಂತೂ ತ್ವಚೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತ್ವಚೆ ಹಾಳಗದಂತೆ ಎಚ್ಚರವಹಿಸುತ್ತಾರೆ. ಅದಕ್ಕಾಗಿ ಕ್ರೀಮ್​​ ಇನ್ನಿತರ ಔಷಧಿಗಳ ಮೊರೆ ಹೋಗುತ್ತಾರೆ. ಆದರೆ ಮನೆಯಲ್ಲಿಯೇ ಇರುವ ಮನೆ ಮದ್ದಿನ ಮೂಲಕ ತ್ವಚೆಯನ್ನ ಕಾಪಾಡಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ನಿಂಬೆ ರಸ

2 ಚಮಚ ಜೇನುತುಪ್ಪದೊಂದಿಗೆ ನಿಂಬೆ ರಸ ಮಿಶ್ರಣ ಮಾಡಿ ಬಳಿಕ ಮುಖಕ್ಕೆ ಹಚ್ಚಿ. 15ರಿಂದ 20 ನಿಮಿಷ ಹಾಗೆಯೇ ಬಿಡಿ. ನಂತರ ಮುಖವನ್ನು ಹದ ನೀರಿನಲ್ಲಿ ತೊಳೆಯಿರಿ. ಈ ರೀತಿ 20 ದಿನ ಮಾಡುವುದಿಂದ ಮುಖ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ತ್ವಚೆಯನ್ನ ಕಾಪಾಡಿಕೊಂಡು ಬರಬಹುದಾಗಿದೆ.

ಶ್ರೀಗಂಧದ ಫೇಸ್​ ಪ್ಯಾಕ್​

ಚರ್ಮದ ಕಾಂತಿಯನ್ನು ಕಳೆದುಕೊಳ್ಳದಂತೆ ಅನೇಕರು ವಿವಿಧ ರೀತಿಯ ಫೇಸ್​ ಪ್ಯಾಕ್​ ಬಳಸುತ್ತಾರೆ. ಆದರೆ ಶ್ರೀಗಂಧದ ಫೆಸ್​ ಪ್ಯಾಕ್​ನಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುದಾಗಿದೆ. ಆರೋಗ್ಯ ದೃಷ್ಟಿಯಲ್ಲಿ ಇದು ಬೆಸ್ಟ್​. ಮಾತ್ರವಲ್ಲದೆ ಬೆಸಿಗೆ ಸಮಯದಲ್ಲಿ ಶ್ರೀಗಂಧದ ಫೇಸ್​ ಪ್ಯಾಕ್​ ಬಳಸುವುದರಿಂದ ಚರ್ಮದ ಮೇಲೆ ಬೀಳುವ ಕಲೆಗಳನ್ನು ಹೋಗಲಾಡಿಸಬಹುದಾಗಿದೆ.

ಫೇಸ್​ ಪ್ಯಾಕ್​ ಮಾಡೋದು ಹೇಗೆ?

ಶ್ರೀಗಂಧದ ಪುಡಿ ಸಿಗುತ್ತದೆ. ಅದನ್ನು ಒಂದು ಬಟ್ಟಲಿನಲ್ಲಿ ಮೊದಲು ಹಾಕಿಕೊಳ್ಳಬೇಕು. ನಂತರ ಅದಕ್ಕೆ ನಿಂಬೆ ರಸ ಮತ್ತು ರೋಸ್​ ವಾಟರ್​ ಬಳಸಬೇಕು. ಬಳಿಕ ಮಿಶ್ರಣ ಮಾಡಿ ಇಡಬೇಕು. ಮಿಶ್ರಣ ಮಾಡಿ ಇಟ್ಟಿರುವ ಶ್ರೀಗಂಧದ ಪ್ಯಾಕ್​ಗೆ 2 ಚಮಚ ಮೊಸರು 1 ಚಮಚ ಜೇನುತುಪ್ಪ ಸೇರಿಸಬೇಕು. ನಂತರ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬೇಕು.

ಫೇಸ್​ಪ್ಯಾಕ್​ ಮುಖಕ್ಕೆ ಹಚ್ಚಿಕೊಂಡ 20 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಬೇಕು. ವಾರಕ್ಕೆ 3 ಬಾರಿ ಹೀಗಿ ಮಾಡಿದರೆ ಮುಖದ ಕಾಂತಿಯನ್ನು ಕಾಪಾಡಬಹುದಾಗಿದೆ.

ಇದನ್ನೂ ಓದಿ: Health Tips: ಎಷ್ಟೇ ತಿಂದರೂ ತೂಕ ಹೆಚ್ಚಾಗದಂತ ಆಹಾರವಿದು! ಆರೋಗ್ಯ ಕಾಳಜಿ ಇದ್ದವರಿಗೆ ಇದೇ ಬೆಸ್ಟ್ ಫುಡ್​​

ಕಡಲೆ ಹಿಟ್ಟು

ಕಡಲೆ ಹಿಟ್ಟಿಗೆ 2 ಚಮಚ ಮೊಸರು ಬೆರೆಸಿ ಪೇಸ್ಟ್​ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಒಣಗಿದ ಬಳಿಕ ಮುಖ ತೊಳೆಯಿರಿ. ಹೀಗೆ 20 ಡೇಸ್ ಮಾಡಿದರೆ ತ್ವಚೆಯ ಕಾಂತಿಯನ್ನು ಕಾಪಾಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
​​

Load More