ಶಾರುಖ್ಗೆ ಖುಷಿಯೋ ಖುಷಿ, ಕಾವ್ಯ ಮಾರನ್ಗೆ ಕಣ್ಣೀರೋ ಕಣ್ಣೀರು
IPL ಫೈನಲ್ ಪಂದ್ಯದಲ್ಲಿ ಸೋಲು ಕಂಡ ಸನ್ರೈಸರ್ಸ್ ಹೈದ್ರಾಬಾದ್
ಕಾವ್ಯ ಮಾರನ್ರ ನಗು, ಖುಷಿ, ಸಂತಸ ಕಸಿದುಕೊಂಡ ಫೈನಲ್ ಪಂದ್ಯ
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲರ್ಗಳು ಪರಾಕ್ರಮದ ಮುಂದೆ ಸನ್ರೈಸರ್ಸ್ ಹೈದ್ರಾಬಾದ್ ಹೀನಾಯವಾಗಿ ಸೋತು ಹೋಗಿದೆ. ಬಿಗ್ಸ್ಕೋರ್ ಕಲೆ ಹಾಕುವಲ್ಲಿ ಎಡವಿದ ಪ್ಯಾಟ್ ಕಮಿನ್ಸ್ ಪಡೆ ಐಪಿಎಲ್ ಟ್ರೋಫಿಯನ್ನು ಬಿಟ್ಟು ಕೊಟ್ಟಿದೆ. ಮೈದಾನದಲ್ಲಿ ಕೆಕೆಆರ್ ಆಟಗಾರರು ಟ್ರೋಫಿ ಗೆದ್ದು ಸಂಭ್ರಮದಲ್ಲಿ ತೇಲಾಡುತ್ತಿದ್ರೆ, ಇತ್ತ ಸ್ಟೇಡಿಯಂ ಗ್ಯಾಲರಿಯಲ್ಲಿ ಎಸ್ಆರ್ಹೆಚ್ ಓನರ್, ಬ್ಯೂಟಿ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಗಳ, ಗಳನೇ ಅತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ
ಹೈದ್ರಾಬಾದ್ ಆಟಗಾರರು ಸಿಕ್ಸರ್, ಬೌಂಡರಿ ಬಾರಿಸಿದಾಗ, ವಿಕೆಟ್ ತೆಗೆದಾಗ ಎಲ್ಲರ ಮಧ್ಯೆಯು ಕುಣಿದು ಕುಪ್ಪಳಿಸುತ್ತಿದ್ದ ಕಾವ್ಯ ಮಾರನ್ ನಿನ್ನೆ ಅಕ್ಷರಶಃ ದುಃಖದಲ್ಲಿದ್ದರು. ಕಾವ್ಯ ಮಾರನ್ರಿಂದ ಆ ನಗು, ಖುಷಿ ಎಲ್ಲ ಮಾಯವಾಗಿ ಹೋಗಿತ್ತು. ಹೈದ್ರಾಬಾದ್ ತಂಡದ ಒಂದೊಂದು ವಿಕೆಟ್ ಬೀಳುವಾಗಲೂ ಕಾವ್ಯ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ. ಆದ್ರೂ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ತಮ್ಮ ತಂಡಕ್ಕೆ ಪ್ರೋತ್ಸಾಹ ತುಂಬಿದ್ದಾರೆ. ಮುಖದಲ್ಲಿ ಮಾತ್ರ ಕಣ್ಣೀರ ಹನಿಗಳು ಜಿನುಗುತ್ತಲೇ ಇದ್ದವು ಎಂದು ಹೇಳಬಹುದು.
ಇದನ್ನೂ ಓದಿ: ಸಿಲಿಕಾನ್ ಸಿಟಿಯ ಮಾಲ್, ಗೇಮಿಂಗ್ ಝೋನ್ಸ್ ಮೇಲೆ ಹದ್ದಿನ ಕಣ್ಣು.. ಖಡಕ್ ಸೂಚನೆ ಕೊಟ್ಟ DCM
Kavya Maran was hiding her tears. 💔
– She still appreciated KKR. pic.twitter.com/KJ88qHmIg6
— Mufaddal Vohra (@mufaddal_vohra) May 26, 2024
ಇನ್ನು ಕೊನೆಗೆ ಹೈದ್ರಾಬಾದ್ ವಿರುದ್ಧ ಕೆಕೆಆರ್ ಐಪಿಎಲ್ ಟ್ರೋಫಿ ಗೆದ್ದು ಆಟಗಾರರೆಲ್ಲ ಸೇರಿ ಫುಲ್ ಸೆಲೆಬ್ರೆಷನ್ ಮಾಡುತ್ತಿದ್ದರು. ಆದ್ರೆ ಗ್ಯಾಲರಿಯಲ್ಲಿ ಎಸ್ಆರ್ಹೆಚ್ ಓನರ್ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಗಳ, ಗಳನೇ ಅತ್ತಿದ್ದಾರೆ. ಎರಡು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡಿದ್ದಾರೆ. ಇದು ಮೈದಾನದಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್ ಫ್ಯಾನ್ಸ್ ಕೂಡ ವಿವಿಧ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಶಾರುಖ್ಗೆ ಖುಷಿಯೋ ಖುಷಿ, ಕಾವ್ಯ ಮಾರನ್ಗೆ ಕಣ್ಣೀರೋ ಕಣ್ಣೀರು
IPL ಫೈನಲ್ ಪಂದ್ಯದಲ್ಲಿ ಸೋಲು ಕಂಡ ಸನ್ರೈಸರ್ಸ್ ಹೈದ್ರಾಬಾದ್
ಕಾವ್ಯ ಮಾರನ್ರ ನಗು, ಖುಷಿ, ಸಂತಸ ಕಸಿದುಕೊಂಡ ಫೈನಲ್ ಪಂದ್ಯ
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲರ್ಗಳು ಪರಾಕ್ರಮದ ಮುಂದೆ ಸನ್ರೈಸರ್ಸ್ ಹೈದ್ರಾಬಾದ್ ಹೀನಾಯವಾಗಿ ಸೋತು ಹೋಗಿದೆ. ಬಿಗ್ಸ್ಕೋರ್ ಕಲೆ ಹಾಕುವಲ್ಲಿ ಎಡವಿದ ಪ್ಯಾಟ್ ಕಮಿನ್ಸ್ ಪಡೆ ಐಪಿಎಲ್ ಟ್ರೋಫಿಯನ್ನು ಬಿಟ್ಟು ಕೊಟ್ಟಿದೆ. ಮೈದಾನದಲ್ಲಿ ಕೆಕೆಆರ್ ಆಟಗಾರರು ಟ್ರೋಫಿ ಗೆದ್ದು ಸಂಭ್ರಮದಲ್ಲಿ ತೇಲಾಡುತ್ತಿದ್ರೆ, ಇತ್ತ ಸ್ಟೇಡಿಯಂ ಗ್ಯಾಲರಿಯಲ್ಲಿ ಎಸ್ಆರ್ಹೆಚ್ ಓನರ್, ಬ್ಯೂಟಿ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಗಳ, ಗಳನೇ ಅತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ
ಹೈದ್ರಾಬಾದ್ ಆಟಗಾರರು ಸಿಕ್ಸರ್, ಬೌಂಡರಿ ಬಾರಿಸಿದಾಗ, ವಿಕೆಟ್ ತೆಗೆದಾಗ ಎಲ್ಲರ ಮಧ್ಯೆಯು ಕುಣಿದು ಕುಪ್ಪಳಿಸುತ್ತಿದ್ದ ಕಾವ್ಯ ಮಾರನ್ ನಿನ್ನೆ ಅಕ್ಷರಶಃ ದುಃಖದಲ್ಲಿದ್ದರು. ಕಾವ್ಯ ಮಾರನ್ರಿಂದ ಆ ನಗು, ಖುಷಿ ಎಲ್ಲ ಮಾಯವಾಗಿ ಹೋಗಿತ್ತು. ಹೈದ್ರಾಬಾದ್ ತಂಡದ ಒಂದೊಂದು ವಿಕೆಟ್ ಬೀಳುವಾಗಲೂ ಕಾವ್ಯ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ. ಆದ್ರೂ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ತಮ್ಮ ತಂಡಕ್ಕೆ ಪ್ರೋತ್ಸಾಹ ತುಂಬಿದ್ದಾರೆ. ಮುಖದಲ್ಲಿ ಮಾತ್ರ ಕಣ್ಣೀರ ಹನಿಗಳು ಜಿನುಗುತ್ತಲೇ ಇದ್ದವು ಎಂದು ಹೇಳಬಹುದು.
ಇದನ್ನೂ ಓದಿ: ಸಿಲಿಕಾನ್ ಸಿಟಿಯ ಮಾಲ್, ಗೇಮಿಂಗ್ ಝೋನ್ಸ್ ಮೇಲೆ ಹದ್ದಿನ ಕಣ್ಣು.. ಖಡಕ್ ಸೂಚನೆ ಕೊಟ್ಟ DCM
Kavya Maran was hiding her tears. 💔
– She still appreciated KKR. pic.twitter.com/KJ88qHmIg6
— Mufaddal Vohra (@mufaddal_vohra) May 26, 2024
ಇನ್ನು ಕೊನೆಗೆ ಹೈದ್ರಾಬಾದ್ ವಿರುದ್ಧ ಕೆಕೆಆರ್ ಐಪಿಎಲ್ ಟ್ರೋಫಿ ಗೆದ್ದು ಆಟಗಾರರೆಲ್ಲ ಸೇರಿ ಫುಲ್ ಸೆಲೆಬ್ರೆಷನ್ ಮಾಡುತ್ತಿದ್ದರು. ಆದ್ರೆ ಗ್ಯಾಲರಿಯಲ್ಲಿ ಎಸ್ಆರ್ಹೆಚ್ ಓನರ್ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಗಳ, ಗಳನೇ ಅತ್ತಿದ್ದಾರೆ. ಎರಡು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡಿದ್ದಾರೆ. ಇದು ಮೈದಾನದಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್ ಫ್ಯಾನ್ಸ್ ಕೂಡ ವಿವಿಧ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ