ಮೊದಲ ಟಿ-20 ಪಂದ್ಯ ಗೆದ್ದು ಸಂಭ್ರಮಿಸಿದ ಭಾರತ
ಲಂಕಾ ವಿರುದ್ಧ 43 ರನ್ಗಳಿಂದ ಭಾರತಕ್ಕೆ ಗೆಲುವು
ಪಂದ್ಯದ ಗೆಲುವಿನ ಬಗ್ಗೆ ಕ್ಯಾಪ್ಟನ್ ಸೂರ್ಯ ಹೇಳಿದ್ದೇನು?
ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ, ಶ್ರೀಲಂಕಾವನ್ನು 43 ರನ್ಗಳಿಂದ ಸೋಲಿಸಿದೆ. ಗೆಲುವಿನ ಬಳಿಕ ಮಾತನಾಡಿರುವ ಸೂರ್ಯ ಕುಮಾರ್ ಯಾದವ್.. ಪಂದ್ಯದ ವೇಳೆ ಇಬ್ಬನಿ ಇರಲಿಲ್ಲ, ನಮ್ಮ ಅದೃಷ್ಟ ಚೆನ್ನಾಗಿತ್ತು. ಇಬ್ಬನಿ ಬಿದ್ದಿದ್ದರೆ ಪಂದ್ಯ ಗೆಲ್ಲೋದು ಕಷ್ಟ ಇತ್ತು ಎಂದಿದ್ದಾರೆ.
ಲಂಕಾ ಬ್ಯಾಟ್ಸ್ಮನ್ಗಳು ಮೊದಲ ಎಸೆತದಿಂದಲೇ ಚೆನ್ನಾಗಿ ಆಡುತ್ತಿದ್ದರು. ಕೊನೆಯವರೆಗೂ ಪಂದ್ಯವನ್ನು ಹಿಡಿದಿಟ್ಟುಕೊಂಡು ಲಯದಲ್ಲಿದ್ದರು. ಇಬ್ಬನಿ ಇಲ್ಲದಿರೋದು ಒಳ್ಳೆಯದಾಗಿದೆ. ಆದರೂ ಕೊನೆಯಲ್ಲಿ ನಾವು ತುಂಬಾ ಚೆನ್ನಾಗಿ ಆಡಿದೇವು. ಗೆಲುವು ನಮಗೆ ಒಲಿಯಿತು ಎಂದರು.
ಇದನ್ನೂ ಓದಿ:ಸ್ಟಾರ್ ಬೌಲರ್ಸ್ ನಾಚುವಂತೆ ಬೌಲಿಂಗ್.. ಕೇವಲ 14 ಬಾಲ್ನಲ್ಲಿ ಲಂಕಾ ಪಡೆಯ ಬೆನ್ನೆಲುಬು ಮುರಿದ ಪರಾಗ್..!
ಬ್ಯಾಟಿಂಗ್ ಮತ್ತು ಬೌಲಿಂಗ್ ವೇಳೆ ಎಡಗೈ, ಬಲಗೈ ಸಂಯೋಜನೆ ಬಗ್ಗೆ ಪ್ರತಿಕ್ರಿಯಿಸಿ.. ಆ ಕ್ಷಣದಲ್ಲಿ ಹೇಗೆ ಮಾಡಬೇಕು ಅನಿಸುತ್ತೋ ಹಾಗೆ ಮಾಡ್ತೀವಿ ಎಂದಿದ್ದಾರೆ. ಮೊದಲ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 213 ರನ್ಗಳನ್ನು ಬಾರಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಲಂಕಾ ಪಡೆ 19.2 ಓವರ್ಗೆ ಎಲ್ಲಾ ವಿಕೆಟ್ ಕಳೆದುಕೊಂಡು 170 ರನ್ಗಳಿಸಿ ಸೋಲಿಗೆ ಶರಣಾಯ್ತು.
ಇದನ್ನೂ ಓದಿ:RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್ಪಾಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಮೊದಲ ಟಿ-20 ಪಂದ್ಯ ಗೆದ್ದು ಸಂಭ್ರಮಿಸಿದ ಭಾರತ
ಲಂಕಾ ವಿರುದ್ಧ 43 ರನ್ಗಳಿಂದ ಭಾರತಕ್ಕೆ ಗೆಲುವು
ಪಂದ್ಯದ ಗೆಲುವಿನ ಬಗ್ಗೆ ಕ್ಯಾಪ್ಟನ್ ಸೂರ್ಯ ಹೇಳಿದ್ದೇನು?
ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ, ಶ್ರೀಲಂಕಾವನ್ನು 43 ರನ್ಗಳಿಂದ ಸೋಲಿಸಿದೆ. ಗೆಲುವಿನ ಬಳಿಕ ಮಾತನಾಡಿರುವ ಸೂರ್ಯ ಕುಮಾರ್ ಯಾದವ್.. ಪಂದ್ಯದ ವೇಳೆ ಇಬ್ಬನಿ ಇರಲಿಲ್ಲ, ನಮ್ಮ ಅದೃಷ್ಟ ಚೆನ್ನಾಗಿತ್ತು. ಇಬ್ಬನಿ ಬಿದ್ದಿದ್ದರೆ ಪಂದ್ಯ ಗೆಲ್ಲೋದು ಕಷ್ಟ ಇತ್ತು ಎಂದಿದ್ದಾರೆ.
ಲಂಕಾ ಬ್ಯಾಟ್ಸ್ಮನ್ಗಳು ಮೊದಲ ಎಸೆತದಿಂದಲೇ ಚೆನ್ನಾಗಿ ಆಡುತ್ತಿದ್ದರು. ಕೊನೆಯವರೆಗೂ ಪಂದ್ಯವನ್ನು ಹಿಡಿದಿಟ್ಟುಕೊಂಡು ಲಯದಲ್ಲಿದ್ದರು. ಇಬ್ಬನಿ ಇಲ್ಲದಿರೋದು ಒಳ್ಳೆಯದಾಗಿದೆ. ಆದರೂ ಕೊನೆಯಲ್ಲಿ ನಾವು ತುಂಬಾ ಚೆನ್ನಾಗಿ ಆಡಿದೇವು. ಗೆಲುವು ನಮಗೆ ಒಲಿಯಿತು ಎಂದರು.
ಇದನ್ನೂ ಓದಿ:ಸ್ಟಾರ್ ಬೌಲರ್ಸ್ ನಾಚುವಂತೆ ಬೌಲಿಂಗ್.. ಕೇವಲ 14 ಬಾಲ್ನಲ್ಲಿ ಲಂಕಾ ಪಡೆಯ ಬೆನ್ನೆಲುಬು ಮುರಿದ ಪರಾಗ್..!
ಬ್ಯಾಟಿಂಗ್ ಮತ್ತು ಬೌಲಿಂಗ್ ವೇಳೆ ಎಡಗೈ, ಬಲಗೈ ಸಂಯೋಜನೆ ಬಗ್ಗೆ ಪ್ರತಿಕ್ರಿಯಿಸಿ.. ಆ ಕ್ಷಣದಲ್ಲಿ ಹೇಗೆ ಮಾಡಬೇಕು ಅನಿಸುತ್ತೋ ಹಾಗೆ ಮಾಡ್ತೀವಿ ಎಂದಿದ್ದಾರೆ. ಮೊದಲ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 213 ರನ್ಗಳನ್ನು ಬಾರಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಲಂಕಾ ಪಡೆ 19.2 ಓವರ್ಗೆ ಎಲ್ಲಾ ವಿಕೆಟ್ ಕಳೆದುಕೊಂಡು 170 ರನ್ಗಳಿಸಿ ಸೋಲಿಗೆ ಶರಣಾಯ್ತು.
ಇದನ್ನೂ ಓದಿ:RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್ಪಾಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್