ವಾರಂಗಲ್ ಸಿಟಿಯ ಮುಖ್ಯ ರಸ್ತೆ ಜಲಾವೃತ
ಧಿಡೀರ್ ಪ್ರವಾಹದಿಂದ ನೂರಾರು ಜನರಿಗೆ ಸಂಕಷ್ಟ
ಮುಖ್ಯ ರಸ್ತೆ ಮೇಲೆ ಬೋಟ್ನಲ್ಲಿ ಸಂಚರಿಸುತ್ತಿರುವ ಜನರು
ಇದು ವೆನ್ನಿಸ್ ಅನ್ಕೊಂಡ್ರಾ?. ಖಂಡಿತಾ ಅಲ್ಲ. ತೆಲಂಗಾಣದ ವಾರಂಗಲ್ ಸಿಟಿಯ ದೃಶ್ಯ ಇದಾಗಿದೆ.
ಮಳೆಯಿಂದಾಗಿ ವಾರಂಗಲ್ ಸಿಟಿಯ ಮುಖ್ಯ ರಸ್ತೆ ನೀರಿನಿಂದ ಆವೃತವಾಗಿದ್ದು, ಈಗ ಜನರು ಬೋಟ್ ನಲ್ಲೇ ಸಂಚಾರ ಮಾಡುತ್ತಿದ್ದಾರೆ. ಸಂತೋಷಿಮಾತಾ ದೇವಾಲಯ ಸೇರಿ ಹಲವೆಡೆ ನೀರು ಆಕ್ರಮಿಸಿಕೊಂಡಿದೆ. ಹೀಗಾಗಿ ಬೋಟ್ ಬಳಸಿಕೊಂಡು ಜನರ ಸಂಚಾರಿಸುತ್ತಿದ್ದಾರೆ.
ತೆಲಂಗಾಣದ ಕೆಲವೆಡೆ ವಿಪರೀತ ಮಳೆಯಾಗುತ್ತಿದ್ದು, ವಾರಂಗಲ್ ಸಿಟಿ ಸಂಪೂರ್ಣ ಜಲಾವೃತ್ತವಾಗಿದೆ. ಅಲ್ಲಿನ ಗ್ರಾಮೀಣ ಪ್ರದೇಶದ ಅನೇಕ ಊರುಗಳು ಜಲಾವೃತ್ತಗೊಂಡಿವೆ. ಧಿಡೀರ್ ಪ್ರವಾಹದಿಂದ ನೂರಾರು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಳೆಯಿಂದಾಗಿ ವಾರಂಗಲ್ ಸಿಟಿಯ ಮುಖ್ಯ ರಸ್ತೆ ನೀರಿನಿಂದ ಆವೃತವಾಗಿದ್ದು, ಜನರು ಬೋಟ್ ನಲ್ಲೇ ಸಂಚಾರ ಮಾಡುತ್ತಿದ್ದಾರೆ. ಸಂತೋಷಿಮಾತಾ ದೇವಾಲಯ ಸೇರಿ ಹಲವೆಡೆ ನೀರು ಆಕ್ರಮಿಸಿಕೊಂಡಿದೆ. ಹೀಗಾಗಿ ಬೋಟ್ ಬಳಸಿಕೊಂಡು ಜನರ ಸಂಚಾರಿಸುತ್ತಿದ್ದಾರೆ.#TelanganaRains #Warangal #boat #rain pic.twitter.com/fiwIQ9I2Dc
— NewsFirst Kannada (@NewsFirstKan) July 28, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಾರಂಗಲ್ ಸಿಟಿಯ ಮುಖ್ಯ ರಸ್ತೆ ಜಲಾವೃತ
ಧಿಡೀರ್ ಪ್ರವಾಹದಿಂದ ನೂರಾರು ಜನರಿಗೆ ಸಂಕಷ್ಟ
ಮುಖ್ಯ ರಸ್ತೆ ಮೇಲೆ ಬೋಟ್ನಲ್ಲಿ ಸಂಚರಿಸುತ್ತಿರುವ ಜನರು
ಇದು ವೆನ್ನಿಸ್ ಅನ್ಕೊಂಡ್ರಾ?. ಖಂಡಿತಾ ಅಲ್ಲ. ತೆಲಂಗಾಣದ ವಾರಂಗಲ್ ಸಿಟಿಯ ದೃಶ್ಯ ಇದಾಗಿದೆ.
ಮಳೆಯಿಂದಾಗಿ ವಾರಂಗಲ್ ಸಿಟಿಯ ಮುಖ್ಯ ರಸ್ತೆ ನೀರಿನಿಂದ ಆವೃತವಾಗಿದ್ದು, ಈಗ ಜನರು ಬೋಟ್ ನಲ್ಲೇ ಸಂಚಾರ ಮಾಡುತ್ತಿದ್ದಾರೆ. ಸಂತೋಷಿಮಾತಾ ದೇವಾಲಯ ಸೇರಿ ಹಲವೆಡೆ ನೀರು ಆಕ್ರಮಿಸಿಕೊಂಡಿದೆ. ಹೀಗಾಗಿ ಬೋಟ್ ಬಳಸಿಕೊಂಡು ಜನರ ಸಂಚಾರಿಸುತ್ತಿದ್ದಾರೆ.
ತೆಲಂಗಾಣದ ಕೆಲವೆಡೆ ವಿಪರೀತ ಮಳೆಯಾಗುತ್ತಿದ್ದು, ವಾರಂಗಲ್ ಸಿಟಿ ಸಂಪೂರ್ಣ ಜಲಾವೃತ್ತವಾಗಿದೆ. ಅಲ್ಲಿನ ಗ್ರಾಮೀಣ ಪ್ರದೇಶದ ಅನೇಕ ಊರುಗಳು ಜಲಾವೃತ್ತಗೊಂಡಿವೆ. ಧಿಡೀರ್ ಪ್ರವಾಹದಿಂದ ನೂರಾರು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಳೆಯಿಂದಾಗಿ ವಾರಂಗಲ್ ಸಿಟಿಯ ಮುಖ್ಯ ರಸ್ತೆ ನೀರಿನಿಂದ ಆವೃತವಾಗಿದ್ದು, ಜನರು ಬೋಟ್ ನಲ್ಲೇ ಸಂಚಾರ ಮಾಡುತ್ತಿದ್ದಾರೆ. ಸಂತೋಷಿಮಾತಾ ದೇವಾಲಯ ಸೇರಿ ಹಲವೆಡೆ ನೀರು ಆಕ್ರಮಿಸಿಕೊಂಡಿದೆ. ಹೀಗಾಗಿ ಬೋಟ್ ಬಳಸಿಕೊಂಡು ಜನರ ಸಂಚಾರಿಸುತ್ತಿದ್ದಾರೆ.#TelanganaRains #Warangal #boat #rain pic.twitter.com/fiwIQ9I2Dc
— NewsFirst Kannada (@NewsFirstKan) July 28, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ