ಆರ್ಸಿಬಿಗೆ ಬಿಗ್ ಡೇ.. ಬಿಗ್ ಮ್ಯಾಚ್.. ಬಿಗ್ ಟೀಮ್ಸ್..!
ಗೆಲುವಿನ ಲಯಕ್ಕೆ ಮರಳಿರೋ ಮುಂಬೈ ಇಂಡಿಯನ್ಸ್
ಡುಪ್ಲೆಸಿಸ್ ಬಳಗಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ
ಆರ್ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್. ಪ್ರತಿ ಐಪಿಎಲ್ನಲ್ಲಿ ಈ ಬಲಾಢ್ಯರ ಕಾಳಗ ನೋಡುಗರಿಗೆ ಸಖತ್ ಕಿಕ್ ಕೊಡುತ್ತೆ. ಆರ್ಸಿಬಿ ವರ್ಸಸ್ ಸಿಎಸ್ಕೆ ಬಿಟ್ರೆ, ಫ್ಯಾನ್ಸ್ ಹೆಚ್ಚು ಕಾಯೋದೇ ಆರ್ಸಿಬಿ ವರ್ಸಸ್ ಮುಂಬೈ ಬ್ಯಾಟಲ್ಗಾಗಿ. ಇಂದಿನ ಐಪಿಎಲ್ ರಣರಂಗದಲ್ಲಿ ಉಭಯ ತಂಡಗಳು ಕಾದಾಡಲಿವೆ. ಹ್ಯಾಟ್ರಿಕ್ ಸೋಲುಂಡ ಆರ್ಸಿಬಿ, ಮುಂಬೈ ಸೋಲಿಸಲು ಏನ್ ಮಾಡ್ಬೇಕು? ಆ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿಯ ಮಾಜಿ ಬ್ಯುಸಿನೆಸ್ ಪಾರ್ಟ್ನರ್ ದಿವಾಕರ್ ಅರೆಸ್ಟ್; ಕಾರಣ..?
ಸೋಲು..ಸೋಲು..ಸೋಲು..! ಹ್ಯಾಟ್ರಿಕ್ ಸೋಲಿನಿಂದ ಜರ್ಜರಿತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಡೆಲ್ಲಿ ಮಣಿಸಿದ ಆತ್ಮವಿಶ್ವಾಸದಲ್ಲಿರೋ ಹಾರ್ದಿಕ್ ಪಾಂಡ್ಯ ಸೈನ್ಯ ಗುರುವಾರ ಆರ್ಸಿಬಿ ತಂಡವನ್ನ ಎದುರಿಸಲಿದೆ. ಆರ್ಸಿಬಿ ಕೂಡ ಹ್ಯಾಟ್ರಿಕ್ ಸೋಲಿನಿಂದ ನಲುಗಿದೆ. ಅವರದ್ದೇ ನೆಲದಲ್ಲಿ ಮುಂಬೈ ಬೇಟೆಯಾಡೋದು ಸುಲಭವಿಲ್ಲ. ಹಾಗಂತ ಅಸಾಧ್ಯವೂ ಅಲ್ಲ. ಈ ಅಂಶಗಳನ್ನ ಫಾಲೋ ಮಾಡಿದ್ರೆ ಸಾಕು, ವಾಂಖೆಡೆ ಮೈದಾನದಲ್ಲಿ ಆರ್ಸಿಬಿ ಗೆಲುವಿನ ಪತಾಕೆ ಹಾರಿಸಬಹುದು.
ಓಪನರ್ಸ್ ಅಬ್ಬರಕ್ಕೆ ಆಸ್ಪದ ನೀಡಬಾರದು
ಮುಂಬೈ ಓಪನರ್ಸ್ ಸದ್ಯ ಗುಡ್ ಟಚ್ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಹಿತ್ ಶರ್ಮಾ ಹಾಗೂ ಇಶನ್ ಕಿಶನ್ ಸ್ಪೋಟಕ ಇನ್ನಿಂಗ್ಸ್ ಕಟ್ಟಿದ್ರು. ಆರ್ಸಿಬಿ ಬೌಲರ್ಸ್ ಈ ಇಬ್ಬರು ಬಾಲಬಿಚ್ಚದಂತೆ ನೋಡಿಕೊಳ್ಳಬೇಕಿದೆ.
ಇದನ್ನೂ ಓದಿ: ಆರ್ಸಿಬಿಗೆ ಇವತ್ತು ಮುಂಬೈ ಇಂಡಿಯನ್ಸ್ ಸವಾಲ್; ಪ್ಲೇಯಿಂಗ್-11ರಲ್ಲಿ ಭಾರೀ ಬದಲಾವಣೆ?
ಬಿಗ್ ಹಿಟ್ಟರ್ಸ್ ಬೇಗನೆ ಕಟ್ಟಿಹಾಕಬೇಕು
ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್ ಹಾಗೂ ರೊಮಾರಿಯೋ ಶೆಫರ್ಡ್ರಂತ ಬಿಗ್ ಹಿಟ್ಟರ್ಗಳ ದಂಡೇ ಇದೆ. ಯಾವುದೇ ಕ್ಷಣದಲ್ಲಿ ಪಂದ್ಯದ ಗತಿ ಬದಲಿಸುವ ತಾಕತ್ತು ಇದೆ. ಇವರನ್ನ ಬೇಗನೆ ಕಟ್ಟಿಹಾಕಲು ಡುಪ್ಲೆಸಿ ಆ್ಯಂಡ್ ಗ್ಯಾಂಗ್ ಸೂಕ್ತ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯಬೇಕು.
ಶರವೇಗಿಗಳ ವಿರುದ್ಧ ಡಾಮಿನೇಟ್ ಅತ್ಯಗತ್ಯ
ಮುಂಬೈ ಇಂಡಿಯನ್ಸ್ನಲ್ಲಿ ಜಸ್ಪ್ರೀತ್ ಬೂಮ್ರಾ, ಜೆರಾಲ್ಡ್ ಕೊಯೆಟ್ಜಿ ಹಾಗೂ ಆಕಾಶ್ ಮದ್ವಾಲ್ ರಂತ ಎಕ್ಸ್ಪ್ರೆಸ್ ವೇಗಿಗಳಿದ್ದಾರೆ. ಮುಂಬೈಗೆ ಇವರೇ ದೊಡ್ಡ ಬಲ. ಈ ತ್ರಿಮೂರ್ತಿ ಸ್ಪೀಡ್ ವೆಪನ್ಸ್ ಗಳನ್ನ ಒತ್ತಡಕ್ಕೆ ಸಿಲುಕಿಸಿದ್ರೆ ರೆಡ್ ಆರ್ಮಿ ಅರ್ಧ ಪಂದ್ಯ ಗೆದ್ದಂತೆ.
ಅಟ್ಯಾಕಿಂಗ್ ಸ್ಟ್ರೈಲ್ ಕ್ರಿಕೆಟ್ ಮೊರೆ ಹೋಗ್ಬೇಕು
ಆರ್ಸಿಬಿ ತಂಡ ಮುಂಬೈನಂತ ಚಾಂಪಿಯನ್ ತಂಡವನ್ನ ಮಣಿಸಬೇಕಾದ್ರೆ ಅಟ್ಯಾಕಿಂಗ್ ಸ್ಟ್ರೈಲ್ ಕ್ರಿಕೆಟ್ ಆಡಬೇಕಿದೆ. ಸಂದರ್ಭ ಹೇಗಿದ್ರೂ ಸೈ..ಎದುರಾಳಿ ತಂತ್ರಕ್ಕೆ ಬೆದರದೆ ನಿರ್ಭೀತಿಯಿಂದ ಆಡಬೇಕಿದೆ. ಎಸ್ಪೆಶಲಿ ಪವರ್ಪ್ಲೇ ಹಾಗೂ ಮಿಡ್ ಓವರ್ಸ್ನಲ್ಲಿ ತಡಕಾಡೋದನ್ನ ಬಿಟ್ಟು, ಆಕ್ರಮಣಕಾರಿ ಆಟಕ್ಕಿಳಿಯಬೇಕಿದೆ.
ಇದನ್ನೂ ಓದಿ: ‘ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!
ಟಾಸ್ ಗೆದ್ದು, ಮ್ಯಾಚ್ ಗೆಲ್ಲುವ ಸೂತ್ರ ಪಾಲಿಸಬೇಕು
ಮುಂಬೈ ವಿರುದ್ಧ ಆರ್ಸಿಬಿ ಟಾಸ್ ಗೆದ್ದರೆ ಚೇಸಿಂಗ್ ಆಯ್ದುಕೊಳ್ಳಬೇಕು. ಯಾಕಂದ್ರೆ ಎರಡನೇ ಇನ್ನಿಂಗ್ಸ್ ವೇಳೆ ಇಂಜುರಿ ಸಮಸ್ಯೆ ಎದುರಾಗುತ್ತೆ. ಇದರಿಂದ ಬೌಲರ್ಸ್ ಹೈರಾಣಾಗ್ತಾರೆ. ಹೀಗಾಗಿ ಚೇಸಿಂಗ್ ಮಾಡಿದ್ರೆ ಆರ್ಸಿಬಿಗೆ ಗೆಲುವು ಈಸಿಯಾಗಲಿದೆ. ಇದಿಷ್ಟೇ ಅಲ್ಲದೇ ಫಾರಿನ್ ಪ್ಲೇಯರ್ಸ್ ರನ್ ಭರಾಟೆ ನಡೆಸಬೇಕಿದೆ. ಜೊತೆಗೆ ಬೌಲಿಂಗ್ ಅಟ್ಯಾಕ್ ಉತ್ತಮಗೊಳಿಸಿದ್ರೆ ವಾಂಖೆಡೆ ಮೈದಾನದಲ್ಲಿ ಆರ್ಸಿಬಿ ವಂಡರ್ ಸೃಷ್ಟಿಸೋದು ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಆರ್ಸಿಬಿಗೆ ಬಿಗ್ ಡೇ.. ಬಿಗ್ ಮ್ಯಾಚ್.. ಬಿಗ್ ಟೀಮ್ಸ್..!
ಗೆಲುವಿನ ಲಯಕ್ಕೆ ಮರಳಿರೋ ಮುಂಬೈ ಇಂಡಿಯನ್ಸ್
ಡುಪ್ಲೆಸಿಸ್ ಬಳಗಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ
ಆರ್ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್. ಪ್ರತಿ ಐಪಿಎಲ್ನಲ್ಲಿ ಈ ಬಲಾಢ್ಯರ ಕಾಳಗ ನೋಡುಗರಿಗೆ ಸಖತ್ ಕಿಕ್ ಕೊಡುತ್ತೆ. ಆರ್ಸಿಬಿ ವರ್ಸಸ್ ಸಿಎಸ್ಕೆ ಬಿಟ್ರೆ, ಫ್ಯಾನ್ಸ್ ಹೆಚ್ಚು ಕಾಯೋದೇ ಆರ್ಸಿಬಿ ವರ್ಸಸ್ ಮುಂಬೈ ಬ್ಯಾಟಲ್ಗಾಗಿ. ಇಂದಿನ ಐಪಿಎಲ್ ರಣರಂಗದಲ್ಲಿ ಉಭಯ ತಂಡಗಳು ಕಾದಾಡಲಿವೆ. ಹ್ಯಾಟ್ರಿಕ್ ಸೋಲುಂಡ ಆರ್ಸಿಬಿ, ಮುಂಬೈ ಸೋಲಿಸಲು ಏನ್ ಮಾಡ್ಬೇಕು? ಆ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿಯ ಮಾಜಿ ಬ್ಯುಸಿನೆಸ್ ಪಾರ್ಟ್ನರ್ ದಿವಾಕರ್ ಅರೆಸ್ಟ್; ಕಾರಣ..?
ಸೋಲು..ಸೋಲು..ಸೋಲು..! ಹ್ಯಾಟ್ರಿಕ್ ಸೋಲಿನಿಂದ ಜರ್ಜರಿತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಡೆಲ್ಲಿ ಮಣಿಸಿದ ಆತ್ಮವಿಶ್ವಾಸದಲ್ಲಿರೋ ಹಾರ್ದಿಕ್ ಪಾಂಡ್ಯ ಸೈನ್ಯ ಗುರುವಾರ ಆರ್ಸಿಬಿ ತಂಡವನ್ನ ಎದುರಿಸಲಿದೆ. ಆರ್ಸಿಬಿ ಕೂಡ ಹ್ಯಾಟ್ರಿಕ್ ಸೋಲಿನಿಂದ ನಲುಗಿದೆ. ಅವರದ್ದೇ ನೆಲದಲ್ಲಿ ಮುಂಬೈ ಬೇಟೆಯಾಡೋದು ಸುಲಭವಿಲ್ಲ. ಹಾಗಂತ ಅಸಾಧ್ಯವೂ ಅಲ್ಲ. ಈ ಅಂಶಗಳನ್ನ ಫಾಲೋ ಮಾಡಿದ್ರೆ ಸಾಕು, ವಾಂಖೆಡೆ ಮೈದಾನದಲ್ಲಿ ಆರ್ಸಿಬಿ ಗೆಲುವಿನ ಪತಾಕೆ ಹಾರಿಸಬಹುದು.
ಓಪನರ್ಸ್ ಅಬ್ಬರಕ್ಕೆ ಆಸ್ಪದ ನೀಡಬಾರದು
ಮುಂಬೈ ಓಪನರ್ಸ್ ಸದ್ಯ ಗುಡ್ ಟಚ್ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಹಿತ್ ಶರ್ಮಾ ಹಾಗೂ ಇಶನ್ ಕಿಶನ್ ಸ್ಪೋಟಕ ಇನ್ನಿಂಗ್ಸ್ ಕಟ್ಟಿದ್ರು. ಆರ್ಸಿಬಿ ಬೌಲರ್ಸ್ ಈ ಇಬ್ಬರು ಬಾಲಬಿಚ್ಚದಂತೆ ನೋಡಿಕೊಳ್ಳಬೇಕಿದೆ.
ಇದನ್ನೂ ಓದಿ: ಆರ್ಸಿಬಿಗೆ ಇವತ್ತು ಮುಂಬೈ ಇಂಡಿಯನ್ಸ್ ಸವಾಲ್; ಪ್ಲೇಯಿಂಗ್-11ರಲ್ಲಿ ಭಾರೀ ಬದಲಾವಣೆ?
ಬಿಗ್ ಹಿಟ್ಟರ್ಸ್ ಬೇಗನೆ ಕಟ್ಟಿಹಾಕಬೇಕು
ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್ ಹಾಗೂ ರೊಮಾರಿಯೋ ಶೆಫರ್ಡ್ರಂತ ಬಿಗ್ ಹಿಟ್ಟರ್ಗಳ ದಂಡೇ ಇದೆ. ಯಾವುದೇ ಕ್ಷಣದಲ್ಲಿ ಪಂದ್ಯದ ಗತಿ ಬದಲಿಸುವ ತಾಕತ್ತು ಇದೆ. ಇವರನ್ನ ಬೇಗನೆ ಕಟ್ಟಿಹಾಕಲು ಡುಪ್ಲೆಸಿ ಆ್ಯಂಡ್ ಗ್ಯಾಂಗ್ ಸೂಕ್ತ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯಬೇಕು.
ಶರವೇಗಿಗಳ ವಿರುದ್ಧ ಡಾಮಿನೇಟ್ ಅತ್ಯಗತ್ಯ
ಮುಂಬೈ ಇಂಡಿಯನ್ಸ್ನಲ್ಲಿ ಜಸ್ಪ್ರೀತ್ ಬೂಮ್ರಾ, ಜೆರಾಲ್ಡ್ ಕೊಯೆಟ್ಜಿ ಹಾಗೂ ಆಕಾಶ್ ಮದ್ವಾಲ್ ರಂತ ಎಕ್ಸ್ಪ್ರೆಸ್ ವೇಗಿಗಳಿದ್ದಾರೆ. ಮುಂಬೈಗೆ ಇವರೇ ದೊಡ್ಡ ಬಲ. ಈ ತ್ರಿಮೂರ್ತಿ ಸ್ಪೀಡ್ ವೆಪನ್ಸ್ ಗಳನ್ನ ಒತ್ತಡಕ್ಕೆ ಸಿಲುಕಿಸಿದ್ರೆ ರೆಡ್ ಆರ್ಮಿ ಅರ್ಧ ಪಂದ್ಯ ಗೆದ್ದಂತೆ.
ಅಟ್ಯಾಕಿಂಗ್ ಸ್ಟ್ರೈಲ್ ಕ್ರಿಕೆಟ್ ಮೊರೆ ಹೋಗ್ಬೇಕು
ಆರ್ಸಿಬಿ ತಂಡ ಮುಂಬೈನಂತ ಚಾಂಪಿಯನ್ ತಂಡವನ್ನ ಮಣಿಸಬೇಕಾದ್ರೆ ಅಟ್ಯಾಕಿಂಗ್ ಸ್ಟ್ರೈಲ್ ಕ್ರಿಕೆಟ್ ಆಡಬೇಕಿದೆ. ಸಂದರ್ಭ ಹೇಗಿದ್ರೂ ಸೈ..ಎದುರಾಳಿ ತಂತ್ರಕ್ಕೆ ಬೆದರದೆ ನಿರ್ಭೀತಿಯಿಂದ ಆಡಬೇಕಿದೆ. ಎಸ್ಪೆಶಲಿ ಪವರ್ಪ್ಲೇ ಹಾಗೂ ಮಿಡ್ ಓವರ್ಸ್ನಲ್ಲಿ ತಡಕಾಡೋದನ್ನ ಬಿಟ್ಟು, ಆಕ್ರಮಣಕಾರಿ ಆಟಕ್ಕಿಳಿಯಬೇಕಿದೆ.
ಇದನ್ನೂ ಓದಿ: ‘ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!
ಟಾಸ್ ಗೆದ್ದು, ಮ್ಯಾಚ್ ಗೆಲ್ಲುವ ಸೂತ್ರ ಪಾಲಿಸಬೇಕು
ಮುಂಬೈ ವಿರುದ್ಧ ಆರ್ಸಿಬಿ ಟಾಸ್ ಗೆದ್ದರೆ ಚೇಸಿಂಗ್ ಆಯ್ದುಕೊಳ್ಳಬೇಕು. ಯಾಕಂದ್ರೆ ಎರಡನೇ ಇನ್ನಿಂಗ್ಸ್ ವೇಳೆ ಇಂಜುರಿ ಸಮಸ್ಯೆ ಎದುರಾಗುತ್ತೆ. ಇದರಿಂದ ಬೌಲರ್ಸ್ ಹೈರಾಣಾಗ್ತಾರೆ. ಹೀಗಾಗಿ ಚೇಸಿಂಗ್ ಮಾಡಿದ್ರೆ ಆರ್ಸಿಬಿಗೆ ಗೆಲುವು ಈಸಿಯಾಗಲಿದೆ. ಇದಿಷ್ಟೇ ಅಲ್ಲದೇ ಫಾರಿನ್ ಪ್ಲೇಯರ್ಸ್ ರನ್ ಭರಾಟೆ ನಡೆಸಬೇಕಿದೆ. ಜೊತೆಗೆ ಬೌಲಿಂಗ್ ಅಟ್ಯಾಕ್ ಉತ್ತಮಗೊಳಿಸಿದ್ರೆ ವಾಂಖೆಡೆ ಮೈದಾನದಲ್ಲಿ ಆರ್ಸಿಬಿ ವಂಡರ್ ಸೃಷ್ಟಿಸೋದು ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್