Advertisment

ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ವಿಜಯ್ ರಾಲಿಯಲ್ಲಿ ಕಾಲ್ತುಳಿತ: 33 ಮಂದಿ ಸಾವು, 50 ಮಂದಿಗೆ ಗಾಯ

ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಇಂದು ಟಿವಿಕೆ ವಿಜಯ್ ರಾಲಿ ವೇಳೆ ಕಾಲ್ತುಳಿತ ಸಂಭವಿಸಿದೆ. ‌ ಕಾಲ್ತುಳಿತದಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

author-image
Chandramohan
ಸಿಎಂ ಅಭ್ಯರ್ಥಿ ದಳಪತಿ ವಿಜಯ್‌.. ಬಿಜೆಪಿ ವಿರುದ್ಧ ಆಕ್ರೋಶ, ಮೈತ್ರಿನೇ ಇಲ್ಲವೆಂದ ನಟ!
Advertisment

ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಇಂದು ಟಿವಿಕೆ ವಿಜಯ್ ರಾಲಿ ವೇಳೆ ಕಾಲ್ತುಳಿತ ಸಂಭವಿಸಿದೆ. ‌ ಕಾಲ್ತುಳಿತದಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮಿಳು ಸಿನಿಮಾ ನಟ ವಿಜಯ್ , ತಮ್ಮದೇ ಆದ ಟಿವಿಕೆ ಪಕ್ಷ ಸ್ಥಾಪಿಸಿದ್ದಾರೆ.. ಇದರ ರಾಲಿಗೆ ಇಂದು ಆರು ಗಂಟೆ ತಡವಾಗಿ ಆಗಮಿಸಿದ್ದರು..ಆದರೆ 30 ಸಾವಿರಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಭಾಗಿಯಾಗಿದ್ದರು. ಇದರಿಂದ ಜನರನ್ನು ನಿಯಂತ್ರಣ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ನಟ ವಿಜಯ ನೋಡಲು ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದೆ..

Advertisment
tvk vijay rally stampede
Advertisment
Advertisment
Advertisment