ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದಾಗ ಅವಘಡ
ಹುಚ್ಚು ಸಾಹಸಕ್ಕೆ ಮುಂದಾಗಿ ಸಂಭವಿಸಿದೆ ಈ ಅವಘಡ
ಹುಚ್ಚಾಟ ಮೆರೆಯಲು ಹೋದ ಡ್ರೈವರ್ ಮತ್ತು ಹೆಲ್ಪರ್ ಜೀವ ಏನಾಯ್ತು?
ಲಾರಿಯೊಂದು ಕಣ್ಣ ಮುಂದೆಯೇ ನದಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬೆಳಕಿಗೆ ಬಂದಿದೆ. ನೀರು ತುಂಬಿ ಹರಿಯುತ್ತಿದ್ದ ಸೇತುವೆ ದಾಟುವಾಗ ಅವಘಡ ಸಂಭವಿಸಿದೆ.
ರಾಜಸ್ಥಾನದ ಟೋಂಕ್ ಎಂಬಲ್ಲಿ ಟ್ರಕ್ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಹುಚ್ಚು ಸಾಹಸಕ್ಕೆ ಮುಂದಾಗಿ ಈ ಅವಘಡ ಸಂಭವಿಸಿದೆ. ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ: ದರ್ಶನ್ ಹೊರಗೆ ಬರಲಿ ಅಂತಾ ಕಾಯ್ತಿದ್ದೀವಿ; ನಟಿ ನಿಖಿತಾ ಸ್ವಾಮಿ
ನದಿ ನೀರಿನಲ್ಲಿ ಲಾರಿ ಕೊಚ್ಚಿ ಹೋಗುತ್ತಿದ್ದಂತೆಯೇ ಡ್ರೈವರ್ ಮತ್ತು ಹೆಲ್ಪರ್ ಜೀವ ಉಳಿಸಿಕೊಳ್ಳಲು ನದಿಗೆ ಹಾರಿದ್ದಾರೆ. ನದಿಗೆ ಹಾರಿ ಇಬ್ಬರು ಜೀವ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: PHOTO: ಶಾಲೆಯಲ್ಲೇ ಶಿಕ್ಷಕಿ-ಹೆಡ್ಮಾಸ್ಟರ್ ಲಿಪ್ಲಾಕ್.. ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್
ಇದನ್ನೂ ಓದಿ: 47 ಬಾಲ್ನಲ್ಲಿ 100 ರನ್; ಶತಕದ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಅಭಿಶೇಕ್ ಶರ್ಮಾ..!
ಇನ್ನು ಸ್ಥಳೀಯರು ಬೇಡ ಎಂದರೂ ಲಾರಿ ಚಾಲಕ ಹುಚ್ಚು ಸಾಹಸ ಮೆರೆಯರಲು ಹೋಗಿದ್ದಾನೆ. ಆದರೆ ಈ ವೇಳೆ ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಲಾರಿ ಮುಳುಗಿ ಹೋಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದಾಗ ಅವಘಡ
ಹುಚ್ಚು ಸಾಹಸಕ್ಕೆ ಮುಂದಾಗಿ ಸಂಭವಿಸಿದೆ ಈ ಅವಘಡ
ಹುಚ್ಚಾಟ ಮೆರೆಯಲು ಹೋದ ಡ್ರೈವರ್ ಮತ್ತು ಹೆಲ್ಪರ್ ಜೀವ ಏನಾಯ್ತು?
ಲಾರಿಯೊಂದು ಕಣ್ಣ ಮುಂದೆಯೇ ನದಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬೆಳಕಿಗೆ ಬಂದಿದೆ. ನೀರು ತುಂಬಿ ಹರಿಯುತ್ತಿದ್ದ ಸೇತುವೆ ದಾಟುವಾಗ ಅವಘಡ ಸಂಭವಿಸಿದೆ.
ರಾಜಸ್ಥಾನದ ಟೋಂಕ್ ಎಂಬಲ್ಲಿ ಟ್ರಕ್ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಹುಚ್ಚು ಸಾಹಸಕ್ಕೆ ಮುಂದಾಗಿ ಈ ಅವಘಡ ಸಂಭವಿಸಿದೆ. ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ: ದರ್ಶನ್ ಹೊರಗೆ ಬರಲಿ ಅಂತಾ ಕಾಯ್ತಿದ್ದೀವಿ; ನಟಿ ನಿಖಿತಾ ಸ್ವಾಮಿ
ನದಿ ನೀರಿನಲ್ಲಿ ಲಾರಿ ಕೊಚ್ಚಿ ಹೋಗುತ್ತಿದ್ದಂತೆಯೇ ಡ್ರೈವರ್ ಮತ್ತು ಹೆಲ್ಪರ್ ಜೀವ ಉಳಿಸಿಕೊಳ್ಳಲು ನದಿಗೆ ಹಾರಿದ್ದಾರೆ. ನದಿಗೆ ಹಾರಿ ಇಬ್ಬರು ಜೀವ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: PHOTO: ಶಾಲೆಯಲ್ಲೇ ಶಿಕ್ಷಕಿ-ಹೆಡ್ಮಾಸ್ಟರ್ ಲಿಪ್ಲಾಕ್.. ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್
ಇದನ್ನೂ ಓದಿ: 47 ಬಾಲ್ನಲ್ಲಿ 100 ರನ್; ಶತಕದ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಅಭಿಶೇಕ್ ಶರ್ಮಾ..!
ಇನ್ನು ಸ್ಥಳೀಯರು ಬೇಡ ಎಂದರೂ ಲಾರಿ ಚಾಲಕ ಹುಚ್ಚು ಸಾಹಸ ಮೆರೆಯರಲು ಹೋಗಿದ್ದಾನೆ. ಆದರೆ ಈ ವೇಳೆ ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಲಾರಿ ಮುಳುಗಿ ಹೋಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ