newsfirstkannada.com

ಕಿಡ್ನ್ಯಾಪ್​​ ಕೇಸ್​ಗೆ ಬಿಗ್​​ ಟ್ವಿಸ್ಟ್​​.. ಮಾಜಿ ಸಚಿವ HD ರೇವಣ್ಣ ಬಗ್ಗೆ ಸಂತ್ರಸ್ತೆ ಹೇಳಿದ್ದೇನು?

Share :

Published May 4, 2024 at 9:15pm

    ಜೆಡಿಎಸ್​ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಕೇಸ್​​ಗೆ ಟ್ವಿಸ್ಟ್​​

    ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಶಾಕ್​​

    ಪೊಲೀಸ್ರ ಮುಂದೆ ಸಂತ್ರಸ್ತೆ ನೀಡಿದ ಹೇಳಿಕೆಗೆ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: ಕಿಡ್ನ್ಯಾಪ್​​ ಕೇಸಲ್ಲಿ ಅರೆಸ್ಟ್​ ಆಗಿರೋ ಮಾಜಿ ಸಚಿವ ಹೆಚ್​​​.ಡಿ ರೇವಣ್ಣ ಅವರ ಭವಿಷ್ಯ ಸಂತ್ರಸ್ತೆ ಹೇಳಿಕೆ ಮೇಲೆ ನಿರ್ಧಾರವಾಗಲಿದೆ. ಶಾಕ್​ಗೆ ಗುರಿಯಾಗಿರೋ ಸಂತ್ರಸ್ತೆ ವಿಭಿನ್ನ ಹೇಳಿಕೆ ನೀಡಿದ್ದಾರೆ.

ಸಂತ್ರಸ್ತೆ ಹೇಳಿದ್ದೇನು?

ಸಾಲಿಗ್ರಾಮದ ಬಸ್ ನಿಲ್ದಾಣದವರಗೆ ಮಾತ್ರ ಡ್ರಾಪ್ ಮಾಡಿಸಿಕೊಂಡೆ. A2 ಆರೋಪಿ ಸತೀಶ್ ಬಾಬು ಬಳಿ ಬೈಕಿನಲ್ಲಿ ಡ್ರಾಪ್ ತೆಗೆದುಕೊಂಡೆ. ನಾನು ನನ್ನ ಸಂಬಂಧಿಕರ ಮನೆಗೆ ಹೋಗಿದ್ದೆ. ನಾನು ರೇವಣ್ಣ ಅವರ ಆಪ್ತ ರಾಜಶೇಖರ ಅವರ ತೋಟದಲ್ಲಿದ್ದೆ ಎಂದು ಎಸ್ಐಟಿ ಅಧಿಕಾರಿಗಳ ಬಳಿ ವಿಭಿನ್ನ ಹೇಳಿಕೆ ನೀಡಿದ್ದಾರೆ ಸಂತ್ರಸ್ತೆ.

ಇನ್ನು, ಸಂತ್ರಸ್ತೆ ಗೊಂದಲಕ್ಕೆ ಒಳಗಾಗಿ ಎರಡೆರಡು ಹೇಳಿಕೆ ನೀಡಿದ್ದಾರೆ. ಬಲವಂತವಾಗಿ ಕರೆದೊಯ್ದು ಕೂಡಿ ಹಾಕಿದ್ದರು ಅಂದ್ರೆ ರೇವಣ್ಣಗೆ ಸಂಕಷ್ಟವಾಗಲಿದೆ. ನಾನೇ ಸ್ವತಃ ಸಂಬಂಧಿಕರ ಮನೆಗೆ ಹೋಗಿದ್ದೆ ಅಂದರೆ ಬಚಾವ್ ಆಗಲಿದ್ದಾರೆ. ಹಾಗಾಗಿ ಎಸ್ಐಟಿ ಅಧಿಕಾರಿಗಳ ಬಳಿ ವಿಭಿನ್ನ ಹೇಳಿಕೆ ನೀಡಿದ್ದಾರಂತೆ ಸಂತ್ರಸ್ತೆ.

ಇದನ್ನೂ ಓದಿ: BREAKING: ಕಿಡ್ನ್ಯಾಪ್​ ಆಗಿದ್ದ ಸಂತ್ರಸ್ತೆ ಕೊನೆಗೂ ರಕ್ಷಣೆ; HD ರೇವಣ್ಣಗೆ ಜೈಲು ಶಿಕ್ಷೆ ಪಕ್ಕಾನಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಡ್ನ್ಯಾಪ್​​ ಕೇಸ್​ಗೆ ಬಿಗ್​​ ಟ್ವಿಸ್ಟ್​​.. ಮಾಜಿ ಸಚಿವ HD ರೇವಣ್ಣ ಬಗ್ಗೆ ಸಂತ್ರಸ್ತೆ ಹೇಳಿದ್ದೇನು?

https://newsfirstlive.com/wp-content/uploads/2023/09/HD-Revanna.jpg

    ಜೆಡಿಎಸ್​ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಕೇಸ್​​ಗೆ ಟ್ವಿಸ್ಟ್​​

    ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಶಾಕ್​​

    ಪೊಲೀಸ್ರ ಮುಂದೆ ಸಂತ್ರಸ್ತೆ ನೀಡಿದ ಹೇಳಿಕೆಗೆ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: ಕಿಡ್ನ್ಯಾಪ್​​ ಕೇಸಲ್ಲಿ ಅರೆಸ್ಟ್​ ಆಗಿರೋ ಮಾಜಿ ಸಚಿವ ಹೆಚ್​​​.ಡಿ ರೇವಣ್ಣ ಅವರ ಭವಿಷ್ಯ ಸಂತ್ರಸ್ತೆ ಹೇಳಿಕೆ ಮೇಲೆ ನಿರ್ಧಾರವಾಗಲಿದೆ. ಶಾಕ್​ಗೆ ಗುರಿಯಾಗಿರೋ ಸಂತ್ರಸ್ತೆ ವಿಭಿನ್ನ ಹೇಳಿಕೆ ನೀಡಿದ್ದಾರೆ.

ಸಂತ್ರಸ್ತೆ ಹೇಳಿದ್ದೇನು?

ಸಾಲಿಗ್ರಾಮದ ಬಸ್ ನಿಲ್ದಾಣದವರಗೆ ಮಾತ್ರ ಡ್ರಾಪ್ ಮಾಡಿಸಿಕೊಂಡೆ. A2 ಆರೋಪಿ ಸತೀಶ್ ಬಾಬು ಬಳಿ ಬೈಕಿನಲ್ಲಿ ಡ್ರಾಪ್ ತೆಗೆದುಕೊಂಡೆ. ನಾನು ನನ್ನ ಸಂಬಂಧಿಕರ ಮನೆಗೆ ಹೋಗಿದ್ದೆ. ನಾನು ರೇವಣ್ಣ ಅವರ ಆಪ್ತ ರಾಜಶೇಖರ ಅವರ ತೋಟದಲ್ಲಿದ್ದೆ ಎಂದು ಎಸ್ಐಟಿ ಅಧಿಕಾರಿಗಳ ಬಳಿ ವಿಭಿನ್ನ ಹೇಳಿಕೆ ನೀಡಿದ್ದಾರೆ ಸಂತ್ರಸ್ತೆ.

ಇನ್ನು, ಸಂತ್ರಸ್ತೆ ಗೊಂದಲಕ್ಕೆ ಒಳಗಾಗಿ ಎರಡೆರಡು ಹೇಳಿಕೆ ನೀಡಿದ್ದಾರೆ. ಬಲವಂತವಾಗಿ ಕರೆದೊಯ್ದು ಕೂಡಿ ಹಾಕಿದ್ದರು ಅಂದ್ರೆ ರೇವಣ್ಣಗೆ ಸಂಕಷ್ಟವಾಗಲಿದೆ. ನಾನೇ ಸ್ವತಃ ಸಂಬಂಧಿಕರ ಮನೆಗೆ ಹೋಗಿದ್ದೆ ಅಂದರೆ ಬಚಾವ್ ಆಗಲಿದ್ದಾರೆ. ಹಾಗಾಗಿ ಎಸ್ಐಟಿ ಅಧಿಕಾರಿಗಳ ಬಳಿ ವಿಭಿನ್ನ ಹೇಳಿಕೆ ನೀಡಿದ್ದಾರಂತೆ ಸಂತ್ರಸ್ತೆ.

ಇದನ್ನೂ ಓದಿ: BREAKING: ಕಿಡ್ನ್ಯಾಪ್​ ಆಗಿದ್ದ ಸಂತ್ರಸ್ತೆ ಕೊನೆಗೂ ರಕ್ಷಣೆ; HD ರೇವಣ್ಣಗೆ ಜೈಲು ಶಿಕ್ಷೆ ಪಕ್ಕಾನಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More