ವಯನಾಡ್ ದುರಂತದಲ್ಲಿ ಜೀವ ಪಣಕ್ಕಿಟ್ಟಿರುವ ರಕ್ಷಣಾ ತಂಡ
ಯಾವ ಹೀರೋಗಳಿಗೂ ಕಡಿಮೆಯಿಲ್ಲದ ಸಾಹಸಗಳಿಗೆ ಸಾಕ್ಷಿ
ಸಾರ್ವಜನಿಕರಿಗಾಗಿ ಜೀವ ಪಣಕ್ಕಿಟ್ಟಿರುವ NDRF ತಂಡದಿಂದ ರಕ್ಷಣೆ
ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆದ ದುರಂತಗಳ ಸರಮಾಲೆ ಈಗ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಹತ್ತಾರು ಸಂಕಷ್ಟಗಳನ್ನು ತಂದೊಡ್ಡಿದೆ. ಸಾವಿನ ಸುಳಿಯಲ್ಲಿ ಸಿಲುಕಿರುವ ನೂರಾರು ಜನರನ್ನು ರಕ್ಷಿಸಲು ಅಂತ ಎನ್ಡಿಆರ್ಎಫ್ ತಂಡ ಈಗಾಗಲೇ ವಯನಾಡ್ಗೆ ಆಗಮಿಸಿದೆ. ಅವರ ಒಂದೊಂದು ಸಾಹಸವೂ ಕೂಡ ಮೈಜುಮ್ಮೆನ್ನಿಸುವಂತಿವೆ.
ಇದನ್ನೂ ಓದಿ: ‘6 ಜನ ಇದ್ವಿ 3 ಮಂದಿ ಬದುಕಿದ್ದೀವಿ’- ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕಥೆ; ನ್ಯೂಸ್ ಫಸ್ಟ್ ಗ್ರೌಂಡ್ ರಿಪೋರ್ಟ್
Search operations in progress at Kokkayar landslide site in Kerala’s Idukki district #KeralaRains Video: NDRF pic.twitter.com/jhvxmJnnEG
— S. Anandan (@Anandans76) October 18, 2021
ಯಾವ ಸಿನಿಮಾ ಹೀರೋಗಳಿಗೆ ಇವರು ಕಡಿಮೆ ಇಲ್ಲದ ಸಾಹಸಗಳಿಂದ ಜನರ ಪ್ರಾಣ, ಆಸ್ತಿ ರಕ್ಷಿಸುತ್ತಿದ್ದಾರೆ. ಇಡೀ ದೇಶವೇ ಈಗ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದೆ.
Over 70 dead in Wayanad landslides & flooding in Kerala. The death toll is likely to increase in the coming hours as rescue ops continue. Defence Minister Rajnath Singh has spoken to Indian Army Chief General Upendra Dwivedi on Army’s role in rescue ops along with NDRF, SDRF etc. pic.twitter.com/03S4yzR6tD
— Aditya Raj Kaul (@AdityaRajKaul) July 30, 2024
#WayanadLandslide: #Kerala Minister Veena George reports 24 bodies recovered, around 70 injured, and a bridge washed away. NDRF and Civil Defence teams are engaged in rescue operations. #Wayanad #Landslide #Meppadi https://t.co/mlkX2EUg4U pic.twitter.com/o0jeNRwYyx
— Glint Insights Media (@GlintInsights) July 30, 2024
Rescue operations in full swing in landslide hit regions in Wayanad in Kerala. The death toll has risen to 93. Armed forces along with the NDRF have rescued around 150 people from Mundakayam. State mourning declared in Kerala for 2 days. pic.twitter.com/McxTJykIw5
— Amol Parth (@ParthAmol) July 30, 2024
#WATCH | #Kerala #IndianArmy #NDRF carries out a rescue operation in Chooralmala area of Wayanad where a landslide occurred earlier today claiming the lives of over 70 people. pic.twitter.com/LgSFvyowkB
— Online24x7 (@ComOnline24x7) July 30, 2024
ಯಮವೇಗದಲ್ಲಿ ಹರಿಯುತ್ತಿರುವ ನೀರಲ್ಲಿ ಹಗ್ಗ ಕಟ್ಟಿಕೊಂಡು ಇಳಿಯುವುದು, ಒಂದು ಬದಿಯಿಂದ ಮತ್ತೊಂದು ಬದಿಗೆ ಹಗ್ಗದ ಸಹಾಯದಿಂದಲೇ ಜಾರಿಕೊಂಡು ಹೋಗುವಂತ ಸಾಹಸಗಳನ್ನು ನೋಡಿದಾಗ ಶಬ್ಬಾಷ್ ಹೀರೋಸ್ ಅನ್ನಬೇಕು. ಆ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ಡಿಆರ್ಎಫ್ ತಂಡ ತನ್ನನ್ನು ತಾನು ತೊಡಗಿಸಿಕೊಂಡಿದೆ. ತಮ್ಮ ಜೀವದ ಹಂಗನ್ನು ತೊರೆದು, ಸಾರ್ವಜನಿಕರ ಜೀವಕ್ಕಾಗಿ ಹೋರಾಡುತ್ತಿದ್ದಾರೆ ಅಂತಹ ಹಲವು ದೃಶ್ಯಗಳು ರೋಮಾಂಚನಕಾರಿಯಾಗಿವೆ.
ಇದನ್ನೂ ಓದಿ: ಕೇರಳ ದುರಂತ: ವಯನಾಡ್ ಭೂಕುಸಿತದಲ್ಲಿ ಕರ್ನಾಟಕದ ಇಬ್ಬರು ನಾಪತ್ತೆ!
ಇದನ್ನೂ ಓದಿ: ಕೇರಳದ ಭೂಕುಸಿತವನ್ನೇ ಮೀರಿಸುತ್ತೆ ಈ 5 ದುರಂತಗಳು; ಭಾರತ ಕಂಡ ಆ ದಾರುಣ ಘಟನೆಗಳು ಯಾವುವು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಯನಾಡ್ ದುರಂತದಲ್ಲಿ ಜೀವ ಪಣಕ್ಕಿಟ್ಟಿರುವ ರಕ್ಷಣಾ ತಂಡ
ಯಾವ ಹೀರೋಗಳಿಗೂ ಕಡಿಮೆಯಿಲ್ಲದ ಸಾಹಸಗಳಿಗೆ ಸಾಕ್ಷಿ
ಸಾರ್ವಜನಿಕರಿಗಾಗಿ ಜೀವ ಪಣಕ್ಕಿಟ್ಟಿರುವ NDRF ತಂಡದಿಂದ ರಕ್ಷಣೆ
ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆದ ದುರಂತಗಳ ಸರಮಾಲೆ ಈಗ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಹತ್ತಾರು ಸಂಕಷ್ಟಗಳನ್ನು ತಂದೊಡ್ಡಿದೆ. ಸಾವಿನ ಸುಳಿಯಲ್ಲಿ ಸಿಲುಕಿರುವ ನೂರಾರು ಜನರನ್ನು ರಕ್ಷಿಸಲು ಅಂತ ಎನ್ಡಿಆರ್ಎಫ್ ತಂಡ ಈಗಾಗಲೇ ವಯನಾಡ್ಗೆ ಆಗಮಿಸಿದೆ. ಅವರ ಒಂದೊಂದು ಸಾಹಸವೂ ಕೂಡ ಮೈಜುಮ್ಮೆನ್ನಿಸುವಂತಿವೆ.
ಇದನ್ನೂ ಓದಿ: ‘6 ಜನ ಇದ್ವಿ 3 ಮಂದಿ ಬದುಕಿದ್ದೀವಿ’- ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕಥೆ; ನ್ಯೂಸ್ ಫಸ್ಟ್ ಗ್ರೌಂಡ್ ರಿಪೋರ್ಟ್
Search operations in progress at Kokkayar landslide site in Kerala’s Idukki district #KeralaRains Video: NDRF pic.twitter.com/jhvxmJnnEG
— S. Anandan (@Anandans76) October 18, 2021
ಯಾವ ಸಿನಿಮಾ ಹೀರೋಗಳಿಗೆ ಇವರು ಕಡಿಮೆ ಇಲ್ಲದ ಸಾಹಸಗಳಿಂದ ಜನರ ಪ್ರಾಣ, ಆಸ್ತಿ ರಕ್ಷಿಸುತ್ತಿದ್ದಾರೆ. ಇಡೀ ದೇಶವೇ ಈಗ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದೆ.
Over 70 dead in Wayanad landslides & flooding in Kerala. The death toll is likely to increase in the coming hours as rescue ops continue. Defence Minister Rajnath Singh has spoken to Indian Army Chief General Upendra Dwivedi on Army’s role in rescue ops along with NDRF, SDRF etc. pic.twitter.com/03S4yzR6tD
— Aditya Raj Kaul (@AdityaRajKaul) July 30, 2024
#WayanadLandslide: #Kerala Minister Veena George reports 24 bodies recovered, around 70 injured, and a bridge washed away. NDRF and Civil Defence teams are engaged in rescue operations. #Wayanad #Landslide #Meppadi https://t.co/mlkX2EUg4U pic.twitter.com/o0jeNRwYyx
— Glint Insights Media (@GlintInsights) July 30, 2024
Rescue operations in full swing in landslide hit regions in Wayanad in Kerala. The death toll has risen to 93. Armed forces along with the NDRF have rescued around 150 people from Mundakayam. State mourning declared in Kerala for 2 days. pic.twitter.com/McxTJykIw5
— Amol Parth (@ParthAmol) July 30, 2024
#WATCH | #Kerala #IndianArmy #NDRF carries out a rescue operation in Chooralmala area of Wayanad where a landslide occurred earlier today claiming the lives of over 70 people. pic.twitter.com/LgSFvyowkB
— Online24x7 (@ComOnline24x7) July 30, 2024
ಯಮವೇಗದಲ್ಲಿ ಹರಿಯುತ್ತಿರುವ ನೀರಲ್ಲಿ ಹಗ್ಗ ಕಟ್ಟಿಕೊಂಡು ಇಳಿಯುವುದು, ಒಂದು ಬದಿಯಿಂದ ಮತ್ತೊಂದು ಬದಿಗೆ ಹಗ್ಗದ ಸಹಾಯದಿಂದಲೇ ಜಾರಿಕೊಂಡು ಹೋಗುವಂತ ಸಾಹಸಗಳನ್ನು ನೋಡಿದಾಗ ಶಬ್ಬಾಷ್ ಹೀರೋಸ್ ಅನ್ನಬೇಕು. ಆ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ಡಿಆರ್ಎಫ್ ತಂಡ ತನ್ನನ್ನು ತಾನು ತೊಡಗಿಸಿಕೊಂಡಿದೆ. ತಮ್ಮ ಜೀವದ ಹಂಗನ್ನು ತೊರೆದು, ಸಾರ್ವಜನಿಕರ ಜೀವಕ್ಕಾಗಿ ಹೋರಾಡುತ್ತಿದ್ದಾರೆ ಅಂತಹ ಹಲವು ದೃಶ್ಯಗಳು ರೋಮಾಂಚನಕಾರಿಯಾಗಿವೆ.
ಇದನ್ನೂ ಓದಿ: ಕೇರಳ ದುರಂತ: ವಯನಾಡ್ ಭೂಕುಸಿತದಲ್ಲಿ ಕರ್ನಾಟಕದ ಇಬ್ಬರು ನಾಪತ್ತೆ!
ಇದನ್ನೂ ಓದಿ: ಕೇರಳದ ಭೂಕುಸಿತವನ್ನೇ ಮೀರಿಸುತ್ತೆ ಈ 5 ದುರಂತಗಳು; ಭಾರತ ಕಂಡ ಆ ದಾರುಣ ಘಟನೆಗಳು ಯಾವುವು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ