newsfirstkannada.com

ರೇವಣ್ಣಗೆ ಇರೋದು ಅದೊಂದೇ ದಾರಿ.. ಅವರ ಮುಂದಿನ ಅಪ್ಷನ್ ಏನು..?

Share :

Published May 6, 2024 at 7:30am

    ರೇವಣ್ಣರನ್ನು 4 ದಿನ ಕಸ್ಟಡಿಗೆ ಪಡೆದ ಎಸ್​ಐಟಿ ಅಧಿಕಾರಿಗಳು

    ರೇವಣ್ಣಗೆ ಕಾನೂನಿನ ಸಂಕಟ ಮತ್ತಷ್ಟು ಹೆಚ್ಚಾಗುತ್ತದಾ?

    ಬಂಧ ಮುಕ್ತಕ್ಕಾಗಿ ರೇವಣ್ಣ ಮುಂದೆ ಏನೆಲ್ಲ ಮಾಡಬಹುದು?

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪ ಕೇಸ್​ನಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಅರೆಸ್ಟ್ ಆಗಿದ್ದಾರೆ. ಬಂಧನದಲ್ಲಿರುವ ರೇವಣ್ಣಗೆ ಎದುರಾಗಿರುವ ಸವಾಲುಗಳೇನು? ಮುಂದಿನ ಆಯ್ಕೆಗಳು ಏನೇನು ಅನ್ನೋ ವಿವರ ಇಲ್ಲಿದೆ.

ಬಂಧ ಮುಕ್ತಕ್ಕಾಗಿ ರೇವಣ್ಣ ಮುಂದಿನ ಆಪ್ಷನ್​ ಏನು?
ಸಂತ್ರಸ್ತ ಮಹಿಳೆಯ ಕಿಡ್ನಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ರೇವಣ್ಣಗೆ ರಾಹುಕಾಲ. ಪ್ರಕರಣದಲ್ಲಿ ಆರೋಪಿಯೋ ಅಪರಾಧಿಯೋ ಅನ್ನೋದು ಕೋರ್ಟ್​​ ತೀರ್ಮಾನಿಸಲಿದೆ.. ಮಾಜಿ ಸಚಿವರನ್ನ ನಾಲ್ಕು ದಿನಗಳ ಕಸ್ಟಡಿ ಪಡೆದ ಎಸ್​​ಐಟಿ, ವಿಚಾರಣೆಯೂ ನಡೆಸಿದೆ.. ಆದ್ರೆ, ಕಾನೂನು ಸಮರದಲ್ಲಿ ಗೆಲ್ಲುವ ಸವಾಲು ಹೊತ್ತಿದ್ದಾರೆ.

ಇದನ್ನೂ ಓದಿ:ಎಸ್​ಐಟಿ ಬಂಧನದ ಬಳಿಕ ರೇವಣ್ಣ ಫಸ್ಟ್ ರಿಯಾಕ್ಷನ್​.. ಭಾರೀ ಆಕ್ರೋಶ..!

ರೇವಣ್ಣ ಮುಂದಿನ ಆಯ್ಕೆಗಳೇನು?

  • ಮೇ 8ರ ನಂತ್ರ ರೆಗ್ಯೂಲರ್ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ
  • ಜಾಮೀನು ಅರ್ಜಿ ಸಲ್ಲಿಕೆಗೆ ಹೆಚ್.ಡಿ. ರೇವಣ್ಣ ಪರ ವಕೀಲರ ಸಿದ್ಧತೆ
  • ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ಹೊಸದಾಗಿ ಬೇಲ್​​​ ಅರ್ಜಿ
  • ಈಗಾಗಲೇ ಕಿಡ್ನಾಪ್ ಆಗಿದ್ದ ಸಂತ್ರಸ್ತೆಯನ್ನ ಪತ್ತೆ ಹಚ್ಚಿರುವ ಎಸ್‌ಐಟಿ
  • ಕೇಸ್‌ಗೂ ರೇವಣ್ಣಗೂ ಸಂಬಂಧವಿಲ್ಲ ಅಂತ ವಾದ ಮಂಡಿಸುವುದು
  • ಮತ್ತೆ ಜಾಮೀನು ವಜಾ ಆದ್ರೆ ಹೈಕೋರ್ಟ್ ಮೊರೆ ಹೋಗಬಹುದು
  • ಹೈಕೋರ್ಟ್​ ಜನಪ್ರತಿನಿಧಿಗಳ ಪೀಠದಲ್ಲಿ ಅರ್ಜಿ ಸಲ್ಲಿಸಲು ತಯಾರಿ
  • ಎಲ್ಲವೂ ಈಗ ಕಿಡ್ನ್ಯಾಪ್ ಸಂತ್ರಸ್ತೆಯ ಹೇಳಿಕೆಯ ಮೇಲೆ ನಿರ್ಧಾರ
  • ಸಂತ್ರಸ್ತೆ ಗುರುತರ ಆರೋಪ ಮಾಡದಿದ್ರೆ ಬೇಲ್‌ ಸಿಗೋ ಸಾಧ್ಯತೆ

ಒಟ್ಟಾರೆ, ಕಾನೂನು ಸಂಕೋಲೆಯಿಂದ ಪಾರಾಗಲು ರೇವಣ್ಣ ಕಾನೂನು ಸಮರವಷ್ಟೇ ಅಲ್ಲ, ದೈವದ ಮೊರೆ ಹೋಗಲಿದ್ದಾರೆ.. ರೇವಣ್ಣ ಪರವಾಗಿ ವಿಶೇಷ ಪೂಜೆಗೂ ಸಿದ್ಧತೆ ನಡೆದಿದೆ.

ಇದನ್ನೂ ಓದಿ:ಕೊನೆಗೂ ಹೊಸ ಭರವಸೆ ಕೊಟ್ಟ ಆರ್​ಸಿಬಿ ಬೌಲರ್ಸ್​.. ಬೊಂಬಾಟ್ ಬೌಲಿಂಗ್​ನ ಹೈಲೆಟ್ಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವಣ್ಣಗೆ ಇರೋದು ಅದೊಂದೇ ದಾರಿ.. ಅವರ ಮುಂದಿನ ಅಪ್ಷನ್ ಏನು..?

https://newsfirstlive.com/wp-content/uploads/2024/05/Revanna-3.jpg

    ರೇವಣ್ಣರನ್ನು 4 ದಿನ ಕಸ್ಟಡಿಗೆ ಪಡೆದ ಎಸ್​ಐಟಿ ಅಧಿಕಾರಿಗಳು

    ರೇವಣ್ಣಗೆ ಕಾನೂನಿನ ಸಂಕಟ ಮತ್ತಷ್ಟು ಹೆಚ್ಚಾಗುತ್ತದಾ?

    ಬಂಧ ಮುಕ್ತಕ್ಕಾಗಿ ರೇವಣ್ಣ ಮುಂದೆ ಏನೆಲ್ಲ ಮಾಡಬಹುದು?

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪ ಕೇಸ್​ನಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಅರೆಸ್ಟ್ ಆಗಿದ್ದಾರೆ. ಬಂಧನದಲ್ಲಿರುವ ರೇವಣ್ಣಗೆ ಎದುರಾಗಿರುವ ಸವಾಲುಗಳೇನು? ಮುಂದಿನ ಆಯ್ಕೆಗಳು ಏನೇನು ಅನ್ನೋ ವಿವರ ಇಲ್ಲಿದೆ.

ಬಂಧ ಮುಕ್ತಕ್ಕಾಗಿ ರೇವಣ್ಣ ಮುಂದಿನ ಆಪ್ಷನ್​ ಏನು?
ಸಂತ್ರಸ್ತ ಮಹಿಳೆಯ ಕಿಡ್ನಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ರೇವಣ್ಣಗೆ ರಾಹುಕಾಲ. ಪ್ರಕರಣದಲ್ಲಿ ಆರೋಪಿಯೋ ಅಪರಾಧಿಯೋ ಅನ್ನೋದು ಕೋರ್ಟ್​​ ತೀರ್ಮಾನಿಸಲಿದೆ.. ಮಾಜಿ ಸಚಿವರನ್ನ ನಾಲ್ಕು ದಿನಗಳ ಕಸ್ಟಡಿ ಪಡೆದ ಎಸ್​​ಐಟಿ, ವಿಚಾರಣೆಯೂ ನಡೆಸಿದೆ.. ಆದ್ರೆ, ಕಾನೂನು ಸಮರದಲ್ಲಿ ಗೆಲ್ಲುವ ಸವಾಲು ಹೊತ್ತಿದ್ದಾರೆ.

ಇದನ್ನೂ ಓದಿ:ಎಸ್​ಐಟಿ ಬಂಧನದ ಬಳಿಕ ರೇವಣ್ಣ ಫಸ್ಟ್ ರಿಯಾಕ್ಷನ್​.. ಭಾರೀ ಆಕ್ರೋಶ..!

ರೇವಣ್ಣ ಮುಂದಿನ ಆಯ್ಕೆಗಳೇನು?

  • ಮೇ 8ರ ನಂತ್ರ ರೆಗ್ಯೂಲರ್ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ
  • ಜಾಮೀನು ಅರ್ಜಿ ಸಲ್ಲಿಕೆಗೆ ಹೆಚ್.ಡಿ. ರೇವಣ್ಣ ಪರ ವಕೀಲರ ಸಿದ್ಧತೆ
  • ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ಹೊಸದಾಗಿ ಬೇಲ್​​​ ಅರ್ಜಿ
  • ಈಗಾಗಲೇ ಕಿಡ್ನಾಪ್ ಆಗಿದ್ದ ಸಂತ್ರಸ್ತೆಯನ್ನ ಪತ್ತೆ ಹಚ್ಚಿರುವ ಎಸ್‌ಐಟಿ
  • ಕೇಸ್‌ಗೂ ರೇವಣ್ಣಗೂ ಸಂಬಂಧವಿಲ್ಲ ಅಂತ ವಾದ ಮಂಡಿಸುವುದು
  • ಮತ್ತೆ ಜಾಮೀನು ವಜಾ ಆದ್ರೆ ಹೈಕೋರ್ಟ್ ಮೊರೆ ಹೋಗಬಹುದು
  • ಹೈಕೋರ್ಟ್​ ಜನಪ್ರತಿನಿಧಿಗಳ ಪೀಠದಲ್ಲಿ ಅರ್ಜಿ ಸಲ್ಲಿಸಲು ತಯಾರಿ
  • ಎಲ್ಲವೂ ಈಗ ಕಿಡ್ನ್ಯಾಪ್ ಸಂತ್ರಸ್ತೆಯ ಹೇಳಿಕೆಯ ಮೇಲೆ ನಿರ್ಧಾರ
  • ಸಂತ್ರಸ್ತೆ ಗುರುತರ ಆರೋಪ ಮಾಡದಿದ್ರೆ ಬೇಲ್‌ ಸಿಗೋ ಸಾಧ್ಯತೆ

ಒಟ್ಟಾರೆ, ಕಾನೂನು ಸಂಕೋಲೆಯಿಂದ ಪಾರಾಗಲು ರೇವಣ್ಣ ಕಾನೂನು ಸಮರವಷ್ಟೇ ಅಲ್ಲ, ದೈವದ ಮೊರೆ ಹೋಗಲಿದ್ದಾರೆ.. ರೇವಣ್ಣ ಪರವಾಗಿ ವಿಶೇಷ ಪೂಜೆಗೂ ಸಿದ್ಧತೆ ನಡೆದಿದೆ.

ಇದನ್ನೂ ಓದಿ:ಕೊನೆಗೂ ಹೊಸ ಭರವಸೆ ಕೊಟ್ಟ ಆರ್​ಸಿಬಿ ಬೌಲರ್ಸ್​.. ಬೊಂಬಾಟ್ ಬೌಲಿಂಗ್​ನ ಹೈಲೆಟ್ಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More