ರೇವಣ್ಣರನ್ನು 4 ದಿನ ಕಸ್ಟಡಿಗೆ ಪಡೆದ ಎಸ್ಐಟಿ ಅಧಿಕಾರಿಗಳು
ರೇವಣ್ಣಗೆ ಕಾನೂನಿನ ಸಂಕಟ ಮತ್ತಷ್ಟು ಹೆಚ್ಚಾಗುತ್ತದಾ?
ಬಂಧ ಮುಕ್ತಕ್ಕಾಗಿ ರೇವಣ್ಣ ಮುಂದೆ ಏನೆಲ್ಲ ಮಾಡಬಹುದು?
ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅರೆಸ್ಟ್ ಆಗಿದ್ದಾರೆ. ಬಂಧನದಲ್ಲಿರುವ ರೇವಣ್ಣಗೆ ಎದುರಾಗಿರುವ ಸವಾಲುಗಳೇನು? ಮುಂದಿನ ಆಯ್ಕೆಗಳು ಏನೇನು ಅನ್ನೋ ವಿವರ ಇಲ್ಲಿದೆ.
ಬಂಧ ಮುಕ್ತಕ್ಕಾಗಿ ರೇವಣ್ಣ ಮುಂದಿನ ಆಪ್ಷನ್ ಏನು?
ಸಂತ್ರಸ್ತ ಮಹಿಳೆಯ ಕಿಡ್ನಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ರೇವಣ್ಣಗೆ ರಾಹುಕಾಲ. ಪ್ರಕರಣದಲ್ಲಿ ಆರೋಪಿಯೋ ಅಪರಾಧಿಯೋ ಅನ್ನೋದು ಕೋರ್ಟ್ ತೀರ್ಮಾನಿಸಲಿದೆ.. ಮಾಜಿ ಸಚಿವರನ್ನ ನಾಲ್ಕು ದಿನಗಳ ಕಸ್ಟಡಿ ಪಡೆದ ಎಸ್ಐಟಿ, ವಿಚಾರಣೆಯೂ ನಡೆಸಿದೆ.. ಆದ್ರೆ, ಕಾನೂನು ಸಮರದಲ್ಲಿ ಗೆಲ್ಲುವ ಸವಾಲು ಹೊತ್ತಿದ್ದಾರೆ.
ಇದನ್ನೂ ಓದಿ:ಎಸ್ಐಟಿ ಬಂಧನದ ಬಳಿಕ ರೇವಣ್ಣ ಫಸ್ಟ್ ರಿಯಾಕ್ಷನ್.. ಭಾರೀ ಆಕ್ರೋಶ..!
ರೇವಣ್ಣ ಮುಂದಿನ ಆಯ್ಕೆಗಳೇನು?
ಒಟ್ಟಾರೆ, ಕಾನೂನು ಸಂಕೋಲೆಯಿಂದ ಪಾರಾಗಲು ರೇವಣ್ಣ ಕಾನೂನು ಸಮರವಷ್ಟೇ ಅಲ್ಲ, ದೈವದ ಮೊರೆ ಹೋಗಲಿದ್ದಾರೆ.. ರೇವಣ್ಣ ಪರವಾಗಿ ವಿಶೇಷ ಪೂಜೆಗೂ ಸಿದ್ಧತೆ ನಡೆದಿದೆ.
ಇದನ್ನೂ ಓದಿ:ಕೊನೆಗೂ ಹೊಸ ಭರವಸೆ ಕೊಟ್ಟ ಆರ್ಸಿಬಿ ಬೌಲರ್ಸ್.. ಬೊಂಬಾಟ್ ಬೌಲಿಂಗ್ನ ಹೈಲೆಟ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೇವಣ್ಣರನ್ನು 4 ದಿನ ಕಸ್ಟಡಿಗೆ ಪಡೆದ ಎಸ್ಐಟಿ ಅಧಿಕಾರಿಗಳು
ರೇವಣ್ಣಗೆ ಕಾನೂನಿನ ಸಂಕಟ ಮತ್ತಷ್ಟು ಹೆಚ್ಚಾಗುತ್ತದಾ?
ಬಂಧ ಮುಕ್ತಕ್ಕಾಗಿ ರೇವಣ್ಣ ಮುಂದೆ ಏನೆಲ್ಲ ಮಾಡಬಹುದು?
ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅರೆಸ್ಟ್ ಆಗಿದ್ದಾರೆ. ಬಂಧನದಲ್ಲಿರುವ ರೇವಣ್ಣಗೆ ಎದುರಾಗಿರುವ ಸವಾಲುಗಳೇನು? ಮುಂದಿನ ಆಯ್ಕೆಗಳು ಏನೇನು ಅನ್ನೋ ವಿವರ ಇಲ್ಲಿದೆ.
ಬಂಧ ಮುಕ್ತಕ್ಕಾಗಿ ರೇವಣ್ಣ ಮುಂದಿನ ಆಪ್ಷನ್ ಏನು?
ಸಂತ್ರಸ್ತ ಮಹಿಳೆಯ ಕಿಡ್ನಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ರೇವಣ್ಣಗೆ ರಾಹುಕಾಲ. ಪ್ರಕರಣದಲ್ಲಿ ಆರೋಪಿಯೋ ಅಪರಾಧಿಯೋ ಅನ್ನೋದು ಕೋರ್ಟ್ ತೀರ್ಮಾನಿಸಲಿದೆ.. ಮಾಜಿ ಸಚಿವರನ್ನ ನಾಲ್ಕು ದಿನಗಳ ಕಸ್ಟಡಿ ಪಡೆದ ಎಸ್ಐಟಿ, ವಿಚಾರಣೆಯೂ ನಡೆಸಿದೆ.. ಆದ್ರೆ, ಕಾನೂನು ಸಮರದಲ್ಲಿ ಗೆಲ್ಲುವ ಸವಾಲು ಹೊತ್ತಿದ್ದಾರೆ.
ಇದನ್ನೂ ಓದಿ:ಎಸ್ಐಟಿ ಬಂಧನದ ಬಳಿಕ ರೇವಣ್ಣ ಫಸ್ಟ್ ರಿಯಾಕ್ಷನ್.. ಭಾರೀ ಆಕ್ರೋಶ..!
ರೇವಣ್ಣ ಮುಂದಿನ ಆಯ್ಕೆಗಳೇನು?
ಒಟ್ಟಾರೆ, ಕಾನೂನು ಸಂಕೋಲೆಯಿಂದ ಪಾರಾಗಲು ರೇವಣ್ಣ ಕಾನೂನು ಸಮರವಷ್ಟೇ ಅಲ್ಲ, ದೈವದ ಮೊರೆ ಹೋಗಲಿದ್ದಾರೆ.. ರೇವಣ್ಣ ಪರವಾಗಿ ವಿಶೇಷ ಪೂಜೆಗೂ ಸಿದ್ಧತೆ ನಡೆದಿದೆ.
ಇದನ್ನೂ ಓದಿ:ಕೊನೆಗೂ ಹೊಸ ಭರವಸೆ ಕೊಟ್ಟ ಆರ್ಸಿಬಿ ಬೌಲರ್ಸ್.. ಬೊಂಬಾಟ್ ಬೌಲಿಂಗ್ನ ಹೈಲೆಟ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ