ರಾಮ ಮಂದಿರ ನಿರ್ಮಾಣದಿಂದ ಖುಷಿ ಪಡದವರು ದೇಶಭಕ್ತರಲ್ಲ
ನನ್ನ ದುಃಖವನ್ನು ಕೋಪದಲ್ಲಿ ಹೇಳುತ್ತಿದ್ದೇನೆ ಎಂದ ರಾಮ ಭಕ್ತ
ಮನೆಯ ಮುಂದೆ ಅಳವಡಿಸಿರುವ ಬ್ಯಾನರ್ ಕಂಡು ದಾರಿಹೋಕರು ಶಾಕ್
ರಾಮ ಮಂದಿರ ನಿರ್ಮಾಣದಿಂದ ಸಂತೋಷವಾಗದವ್ರು, ನನ್ನ ಮನೆ ಮೇಲಿಂದ ಬೀಳಬಹುದು ಎಂದು ರಾಮಭಕ್ತನೋರ್ವ ತನ್ನ ಮನೆಯ ಮುಂದೆ ಬೋರ್ಡ್ ಹಾಕಿಕೊಂಡಿದ್ದಾನೆ.
ಇಂದೋರ್ ಮೂಲದ ಶಶಕಿಕಾಂತ್ ಮುಕಾಟಿ ಎಂಬ ವ್ಯಕ್ತಿ ‘ರಾಮನ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದೆ, ಇಡೀ ದೇಶಕ್ಕೆ ಹೆಮ್ಮೆಯ ವಿಚಾರ. ರಾಮಲಲ್ಲಾ ಜೀವನ ಪವಿತ್ರವಾಗುತ್ತಿದೆ. ಇದಕ್ಕಿಂತ ದೊಡ್ಡದೇನೂ ಇಲ್ಲ. ಈ ದೇವಸ್ಥಾನಕ್ಕಾಗಿ 500 ವರ್ಷಗಳಿಂದಲೂ ಹೋರಾಟ ನಡೆಯುತ್ತಿದೆ. ಇದರ ಹೊರತಾಗಿ ಸಂತೋಷವಾಗದೆ ಹೋದರೆ ನನ್ನ ಮನೆ ಮೇಲ್ಛಾವಣಿಯಿಂದ ಬೀಳಬಹುದು. ನನ್ನ ದುಃಖವನ್ನು ಕೋಪದಲ್ಲಿ ಹೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.
आप सभी से निवेदन है कि इस वीडियो को ज्यादा से ज्यादा शेयर करें और राम मंदिर निर्माण से जो लोग दुखी हैं उनको दुखी होने में सहायता करें उनका दुख बढ़ाएं pic.twitter.com/CM5XluZf1n
— Shashikant Mukati (@ShashikantMukat) January 18, 2024
ಬ್ಯಾನರ್ ಅಳವಡಿಸಿರುವುದು ಮಾತ್ರವಲ್ಲದೆ, ಮಾತನಾಡಿರುವ ಅವರು, ರಾಮ ಮಂದಿರ ನಿರ್ಮಾಣದಿಂದ ಸಂತೋಷವಾಗದವರು ದೇಶಭಕ್ತರಲ್ಲ. ನಾನು ನಿರಂತರವಾಗಿ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೇನೆ. ಭಗವಾನ್ ರಾಮ ನಮ್ಮ ಆರಾಧ್ಯ ದೈವ. ಅವರಿಲ್ಲದ ಜೀವನ ಕಲ್ಫಿಸಲಾಗುವುದಿಲ್ಲ. ಇಂದು ರಾಮ ಮಂದಿರ ಇತಿಹಾಸ ಬರೆಯುವ ಅಗತ್ಯವಿದೆ. ಇದಕ್ಕಾಗಿ ಯಾವ ರೀತಿ ಹೋರಾಟ ನಡೆದಿದೆ ಎಂದು ಜನರು ಮಕ್ಕಳಿಗೆ ತಿಳಿದಬೇಕು ಎಂದು ಶಶಕಿಕಾಂತ್ ಮುಕಾಟಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಮ ಮಂದಿರ ನಿರ್ಮಾಣದಿಂದ ಖುಷಿ ಪಡದವರು ದೇಶಭಕ್ತರಲ್ಲ
ನನ್ನ ದುಃಖವನ್ನು ಕೋಪದಲ್ಲಿ ಹೇಳುತ್ತಿದ್ದೇನೆ ಎಂದ ರಾಮ ಭಕ್ತ
ಮನೆಯ ಮುಂದೆ ಅಳವಡಿಸಿರುವ ಬ್ಯಾನರ್ ಕಂಡು ದಾರಿಹೋಕರು ಶಾಕ್
ರಾಮ ಮಂದಿರ ನಿರ್ಮಾಣದಿಂದ ಸಂತೋಷವಾಗದವ್ರು, ನನ್ನ ಮನೆ ಮೇಲಿಂದ ಬೀಳಬಹುದು ಎಂದು ರಾಮಭಕ್ತನೋರ್ವ ತನ್ನ ಮನೆಯ ಮುಂದೆ ಬೋರ್ಡ್ ಹಾಕಿಕೊಂಡಿದ್ದಾನೆ.
ಇಂದೋರ್ ಮೂಲದ ಶಶಕಿಕಾಂತ್ ಮುಕಾಟಿ ಎಂಬ ವ್ಯಕ್ತಿ ‘ರಾಮನ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದೆ, ಇಡೀ ದೇಶಕ್ಕೆ ಹೆಮ್ಮೆಯ ವಿಚಾರ. ರಾಮಲಲ್ಲಾ ಜೀವನ ಪವಿತ್ರವಾಗುತ್ತಿದೆ. ಇದಕ್ಕಿಂತ ದೊಡ್ಡದೇನೂ ಇಲ್ಲ. ಈ ದೇವಸ್ಥಾನಕ್ಕಾಗಿ 500 ವರ್ಷಗಳಿಂದಲೂ ಹೋರಾಟ ನಡೆಯುತ್ತಿದೆ. ಇದರ ಹೊರತಾಗಿ ಸಂತೋಷವಾಗದೆ ಹೋದರೆ ನನ್ನ ಮನೆ ಮೇಲ್ಛಾವಣಿಯಿಂದ ಬೀಳಬಹುದು. ನನ್ನ ದುಃಖವನ್ನು ಕೋಪದಲ್ಲಿ ಹೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.
आप सभी से निवेदन है कि इस वीडियो को ज्यादा से ज्यादा शेयर करें और राम मंदिर निर्माण से जो लोग दुखी हैं उनको दुखी होने में सहायता करें उनका दुख बढ़ाएं pic.twitter.com/CM5XluZf1n
— Shashikant Mukati (@ShashikantMukat) January 18, 2024
ಬ್ಯಾನರ್ ಅಳವಡಿಸಿರುವುದು ಮಾತ್ರವಲ್ಲದೆ, ಮಾತನಾಡಿರುವ ಅವರು, ರಾಮ ಮಂದಿರ ನಿರ್ಮಾಣದಿಂದ ಸಂತೋಷವಾಗದವರು ದೇಶಭಕ್ತರಲ್ಲ. ನಾನು ನಿರಂತರವಾಗಿ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೇನೆ. ಭಗವಾನ್ ರಾಮ ನಮ್ಮ ಆರಾಧ್ಯ ದೈವ. ಅವರಿಲ್ಲದ ಜೀವನ ಕಲ್ಫಿಸಲಾಗುವುದಿಲ್ಲ. ಇಂದು ರಾಮ ಮಂದಿರ ಇತಿಹಾಸ ಬರೆಯುವ ಅಗತ್ಯವಿದೆ. ಇದಕ್ಕಾಗಿ ಯಾವ ರೀತಿ ಹೋರಾಟ ನಡೆದಿದೆ ಎಂದು ಜನರು ಮಕ್ಕಳಿಗೆ ತಿಳಿದಬೇಕು ಎಂದು ಶಶಕಿಕಾಂತ್ ಮುಕಾಟಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ