ದರ್ಶನ್ ಈ ಮಟ್ಟದ ಬೆಳೆವಣಿಗೆಗೆ ಕಾರಣವೇ ತನ್ನ ತಾಯಿ ಅಲ್ವಾ?
ನಟ ದರ್ಶನ್ ಹೇಳಿಕೆಗೆ ಕೆಂಡಡಕಾರಿದ ಗೌಡತಿ ಸೇನೆ ನಾರಿಮಣಿಯರು
ಇಡೀ ಕರ್ನಾಟಕದ ಎಲ್ಲ ಹೆಣ್ಣು ಪರವಾಗಿ ಬಂದಿದ್ದೇವೆ ಕ್ಷಮೆ ಕೇಳಲೇಬೇಕು
ಬೆಂಗಳೂರು: ನಟ ದರ್ಶನ್ ಅಶ್ಲೀಲವಾಗಿ ಹೆಣ್ಣು ಮಕ್ಕಳ ಬಗ್ಗೆ ಒಂದು ವೇದಿಕೆ ಮೇಲೆ ಮಾತಾಡುತ್ತಾರೆ ಅಂದ್ರೆ ಎಷ್ಟು ಸರಿ. ಅವರನ್ನು ಹೆತ್ತಿರುವುದು ತಾಯಿ ಅಲ್ವಾ? ಅವರು ಈ ಮಟ್ಟಕ್ಕೆ ಬೆಳಸಿ ನಾಯಕರನ್ನಾಗಿ ಮಾಡಿದ್ದು ಹೆಣ್ಣು ಅಲ್ವಾ ಅಂತಾ ನಟ ದರ್ಶನ್ ವಿರುದ್ಧ ಮಹಿಳೆಯರು ಕೆಂಡಕಾರಿದ್ದಾರೆ.
ಇದನ್ನು ಓದಿ: ‘ತೂಗುದೀಪ ಶ್ರೀನಿವಾಸ್ ಮಗ ಎಂದು ಖುಷಿಯಿತ್ತು, ಆದರೆ..’- ದರ್ಶನ್ ವಿರುದ್ಧ ಮಹಿಳೆ ಫುಲ್ ಗರಂ
ಹೌದು, ಇತ್ತೀಚೆಗೆ ನಟ ದರ್ಶನ್ ಅವರು ವೇದಿಕೆಯ ಮೇಲೆ ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗ್ರೋ ಇವರಜ್ಜೀನ ಬಡಿಯಾ’ ಎಂದು ಹೇಳಿದ್ದರು. ಇದೇ ವಿಚಾರಕ್ಕೆ ಗೌಡತಿಯರ ಸೇನೆ ಮಹಿಳಾ ಮುಖಂಡರು, ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಗೌಡತಿಯರ ಸೇನೆ ಮಹಿಳಾ ಮುಖಂಡರು, ಅವರನ್ನು ಹೆತ್ತಿರುವುದು ತಾಯಿ ಅಲ್ವಾ? ಅವರು ಈ ಮಟ್ಟಕ್ಕೆ ಬೆಳಸಿ ನಾಯಕರನ್ನಾಗಿ ಮಾಡಿದ್ದು ಹೆಣ್ಣು ಅಲ್ವಾ? ನಟ ದರ್ಶನ್ ಅವರು ಅಶ್ಲೀಲವಾಗಿ ಹೆಣ್ಣು ಮಕ್ಕಳ ಬಗ್ಗೆ ಒಂದು ವೇದಿಕೆ ಮೇಲೆ ಹೀಗೆ ಮಾತಾಡುತ್ತಾರೆ ಅಂದ್ರೆ ಅದು ಎಷ್ಟು ಸರಿ. ಅವರು ಇದಕ್ಕೆ ಕ್ಷಮೆ ಕೇಳಲೇಬೇಕು. ಇಡೀ ಕರ್ನಾಟಕದ ಎಲ್ಲ ಹೆಣ್ಣು ಪರವಾಗಿ ಬಂದಿದ್ದೇವೆ. ನಮ್ಮ ಮಗ ಹೀಗೆ ಮಾತಾಡಿದ್ದಾನೆ. ನಾನು ಹೇಗೆ ಹೊರಗಡೆ ಹೋಗಬೇಕು. ಬೇರೆ ಹೆಣ್ಣು ಮಕ್ಕಳ ಬಗ್ಗೆ ಹೇಳುತ್ತಾರೆ. ತಮ್ಮ ತಾಯಿನೇ ಹೆಣ್ಣು ಅಂತಾ ಕಂಡಿಲ್ಲ. ಹಾಗಾದರೇ ಅವರ ತಾಯಿ ಮರ್ಯಾದೆ ತೆಗೆದು ಬಿಟ್ಟಿದ್ದಾರೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದರ್ಶನ್ ಈ ಮಟ್ಟದ ಬೆಳೆವಣಿಗೆಗೆ ಕಾರಣವೇ ತನ್ನ ತಾಯಿ ಅಲ್ವಾ?
ನಟ ದರ್ಶನ್ ಹೇಳಿಕೆಗೆ ಕೆಂಡಡಕಾರಿದ ಗೌಡತಿ ಸೇನೆ ನಾರಿಮಣಿಯರು
ಇಡೀ ಕರ್ನಾಟಕದ ಎಲ್ಲ ಹೆಣ್ಣು ಪರವಾಗಿ ಬಂದಿದ್ದೇವೆ ಕ್ಷಮೆ ಕೇಳಲೇಬೇಕು
ಬೆಂಗಳೂರು: ನಟ ದರ್ಶನ್ ಅಶ್ಲೀಲವಾಗಿ ಹೆಣ್ಣು ಮಕ್ಕಳ ಬಗ್ಗೆ ಒಂದು ವೇದಿಕೆ ಮೇಲೆ ಮಾತಾಡುತ್ತಾರೆ ಅಂದ್ರೆ ಎಷ್ಟು ಸರಿ. ಅವರನ್ನು ಹೆತ್ತಿರುವುದು ತಾಯಿ ಅಲ್ವಾ? ಅವರು ಈ ಮಟ್ಟಕ್ಕೆ ಬೆಳಸಿ ನಾಯಕರನ್ನಾಗಿ ಮಾಡಿದ್ದು ಹೆಣ್ಣು ಅಲ್ವಾ ಅಂತಾ ನಟ ದರ್ಶನ್ ವಿರುದ್ಧ ಮಹಿಳೆಯರು ಕೆಂಡಕಾರಿದ್ದಾರೆ.
ಇದನ್ನು ಓದಿ: ‘ತೂಗುದೀಪ ಶ್ರೀನಿವಾಸ್ ಮಗ ಎಂದು ಖುಷಿಯಿತ್ತು, ಆದರೆ..’- ದರ್ಶನ್ ವಿರುದ್ಧ ಮಹಿಳೆ ಫುಲ್ ಗರಂ
ಹೌದು, ಇತ್ತೀಚೆಗೆ ನಟ ದರ್ಶನ್ ಅವರು ವೇದಿಕೆಯ ಮೇಲೆ ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗ್ರೋ ಇವರಜ್ಜೀನ ಬಡಿಯಾ’ ಎಂದು ಹೇಳಿದ್ದರು. ಇದೇ ವಿಚಾರಕ್ಕೆ ಗೌಡತಿಯರ ಸೇನೆ ಮಹಿಳಾ ಮುಖಂಡರು, ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಗೌಡತಿಯರ ಸೇನೆ ಮಹಿಳಾ ಮುಖಂಡರು, ಅವರನ್ನು ಹೆತ್ತಿರುವುದು ತಾಯಿ ಅಲ್ವಾ? ಅವರು ಈ ಮಟ್ಟಕ್ಕೆ ಬೆಳಸಿ ನಾಯಕರನ್ನಾಗಿ ಮಾಡಿದ್ದು ಹೆಣ್ಣು ಅಲ್ವಾ? ನಟ ದರ್ಶನ್ ಅವರು ಅಶ್ಲೀಲವಾಗಿ ಹೆಣ್ಣು ಮಕ್ಕಳ ಬಗ್ಗೆ ಒಂದು ವೇದಿಕೆ ಮೇಲೆ ಹೀಗೆ ಮಾತಾಡುತ್ತಾರೆ ಅಂದ್ರೆ ಅದು ಎಷ್ಟು ಸರಿ. ಅವರು ಇದಕ್ಕೆ ಕ್ಷಮೆ ಕೇಳಲೇಬೇಕು. ಇಡೀ ಕರ್ನಾಟಕದ ಎಲ್ಲ ಹೆಣ್ಣು ಪರವಾಗಿ ಬಂದಿದ್ದೇವೆ. ನಮ್ಮ ಮಗ ಹೀಗೆ ಮಾತಾಡಿದ್ದಾನೆ. ನಾನು ಹೇಗೆ ಹೊರಗಡೆ ಹೋಗಬೇಕು. ಬೇರೆ ಹೆಣ್ಣು ಮಕ್ಕಳ ಬಗ್ಗೆ ಹೇಳುತ್ತಾರೆ. ತಮ್ಮ ತಾಯಿನೇ ಹೆಣ್ಣು ಅಂತಾ ಕಂಡಿಲ್ಲ. ಹಾಗಾದರೇ ಅವರ ತಾಯಿ ಮರ್ಯಾದೆ ತೆಗೆದು ಬಿಟ್ಟಿದ್ದಾರೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ