ರಾಯಚೂರು ಮಾನ್ವಿ ತಾಲೂಕಿನಲ್ಲಿ ವಿದ್ರಾವಕ ಘಟನೆ
ಕುರಿಗಳಿಗೆ ನೀರು ಕುಡಿಸಲು ಹೋದಾಗ ದುರಂತ ಸಂಭವಿಸಿದೆ
ಮಗಳ ಕಳೆದುಕೊಂಡು ದುಃಖದಲ್ಲಿ ಮುಳುಗಿದ ಪೋಷಕರು
ರಾಯಚೂರು: ಕಾಲು ಜಾರಿ ಕೆರೆಗೆ ಬಿದ್ದು ಅಕ್ಕ ಸಾವು, ತಂಗಿ ಬಜಾವ್ ಆಗಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಪಾಸಲ್ಬಂಡಾ ಕ್ಯಾಂಪ್ನಲ್ಲಿ ನಡೆದಿದೆ.
ಲಕ್ಷ್ಮೀ (19) ಮೃತ ಯುವತಿ. ತಂಗಿ ಕವಿತಾ (17)ಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯುವತಿ ಲಕ್ಷ್ಮೀ ಮಾನ್ವಿ ಪಟ್ಟಣದ ವೆಂಕಟೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.
ಆಡುಗಳಿಗೆ ನೀರು ಕುಡಿಸಲ ಹೋಗಿದ್ದಾಗ ನಡೆದ ದುರಂತ ಸಂಭವಿಸಿದೆ. ತಂಗಿ ಜೊತೆ ಮಧ್ಯಾಹ್ನ ಕುರಿ ಮೇಯಿಸಲು ಹೋಗಿದ್ದಳು. ಕುರಿಗೆ ನೀರು ಕುಡಿಸೋಣ ಎಂದು ಇಬ್ಬರು ಕೆರೆಗೆ ಹೊಡೆದುಕೊಂಡು ಹೋಗಿದ್ದರು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಯಚೂರು ಮಾನ್ವಿ ತಾಲೂಕಿನಲ್ಲಿ ವಿದ್ರಾವಕ ಘಟನೆ
ಕುರಿಗಳಿಗೆ ನೀರು ಕುಡಿಸಲು ಹೋದಾಗ ದುರಂತ ಸಂಭವಿಸಿದೆ
ಮಗಳ ಕಳೆದುಕೊಂಡು ದುಃಖದಲ್ಲಿ ಮುಳುಗಿದ ಪೋಷಕರು
ರಾಯಚೂರು: ಕಾಲು ಜಾರಿ ಕೆರೆಗೆ ಬಿದ್ದು ಅಕ್ಕ ಸಾವು, ತಂಗಿ ಬಜಾವ್ ಆಗಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಪಾಸಲ್ಬಂಡಾ ಕ್ಯಾಂಪ್ನಲ್ಲಿ ನಡೆದಿದೆ.
ಲಕ್ಷ್ಮೀ (19) ಮೃತ ಯುವತಿ. ತಂಗಿ ಕವಿತಾ (17)ಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯುವತಿ ಲಕ್ಷ್ಮೀ ಮಾನ್ವಿ ಪಟ್ಟಣದ ವೆಂಕಟೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.
ಆಡುಗಳಿಗೆ ನೀರು ಕುಡಿಸಲ ಹೋಗಿದ್ದಾಗ ನಡೆದ ದುರಂತ ಸಂಭವಿಸಿದೆ. ತಂಗಿ ಜೊತೆ ಮಧ್ಯಾಹ್ನ ಕುರಿ ಮೇಯಿಸಲು ಹೋಗಿದ್ದಳು. ಕುರಿಗೆ ನೀರು ಕುಡಿಸೋಣ ಎಂದು ಇಬ್ಬರು ಕೆರೆಗೆ ಹೊಡೆದುಕೊಂಡು ಹೋಗಿದ್ದರು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ