ರಾಜ್ಯಸಭೆ ಚುನಾವಣೆಯಲ್ಲಿ ಸೋಮಶೇಖರ್ ಅಡ್ಡ ಮತದಾನ
ನನ್ನ ಮತ ಅಭಿವೃದ್ಧಿ ಪರ ಎಂದಿದ್ದ ಎಸ್.ಟಿ.ಸೋಮಶೇಖರ್
ವೋಟಿಂಗ್ಗೂ ಮೊದಲೇ ಆಕ್ರೋಶ ಹೊರ ಹಾಕಿದ್ದ ಹೆಚ್ಡಿಕೆ
ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಕ್ಷೇತ್ರದ ಅಭಿವೃದ್ಧಿ ಬಿಟ್ಟು ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಎಸ್.ಟಿ.ಸೋಮಶೇಖರ್ ನಾನು ಅಭಿವೃದ್ಧಿ ಪರ ನನ್ನ ವೋಟ್ ಎಂಬ ಹೇಳಿಕೆ ಬೆನ್ನಲ್ಲೇ ಗುಡುಗಿದ ಕುಮಾರಸ್ವಾಮಿ.. ಅವರು ಕಾಂಗ್ರೆಸ್ನಲ್ಲಿ ಅಭಿವೃದ್ಧಿಯಾಗ್ತಿಲ್ಲ ಅಂತ ಬಿಜೆಪಿಗೆ ಬಂದರು. ಸೋಮಶೇಖರ್ ಅಭಿವೃದ್ಧಿ ಪರ ನಮ್ಮ ಮತ ಎಂದಿದ್ದಾರೆ. ಸೋಮಶೇಖರ್ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿಲ್ವಾ? ಕ್ಷೇತ್ರ ಬಿಟ್ಟು ಅವರನ್ನ ಮಾತ್ರ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಅವರನ್ನ ಮಾತ್ರ ಅಭಿವೃದ್ಧಿ ಮಾಡ್ಕೊಂಡು ಕ್ಷೇತ್ರವನ್ನ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: BREAKING: ಕೊನೆಗೂ ಬಿಜೆಪಿಗೆ ಕೈ ಕೊಟ್ಟ ಶಾಸಕ ಎಸ್.ಟಿ ಸೋಮಶೇಖರ್
ಇವತ್ತು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿರುವ ಎಸ್ಟಿ ಸೋಮಶೇಖರ್ ಮೈತ್ರಿ ಅಭ್ಯರ್ಥಿ ಪರ ಮತ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಎಸ್ಟಿ ಸೋಮಶೇಖರ್ ಮೈತ್ರಿ ಅಭ್ಯರ್ಥಿ ಬಿಟ್ಟು, ಕ್ರಾಸ್ ವೋಟಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ‘ಅಭಿವೃದ್ಧಿಗೆ ನನ್ನ ಮತ’ ಎಂದ ಸೋಮಶೇಖರ್; ರಾಜ್ಯಸಭಾ ಎಲೆಕ್ಷನ್ನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಗೆ ಚೆಕ್ಮೇಟ್ ಇಟ್ರಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜ್ಯಸಭೆ ಚುನಾವಣೆಯಲ್ಲಿ ಸೋಮಶೇಖರ್ ಅಡ್ಡ ಮತದಾನ
ನನ್ನ ಮತ ಅಭಿವೃದ್ಧಿ ಪರ ಎಂದಿದ್ದ ಎಸ್.ಟಿ.ಸೋಮಶೇಖರ್
ವೋಟಿಂಗ್ಗೂ ಮೊದಲೇ ಆಕ್ರೋಶ ಹೊರ ಹಾಕಿದ್ದ ಹೆಚ್ಡಿಕೆ
ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಕ್ಷೇತ್ರದ ಅಭಿವೃದ್ಧಿ ಬಿಟ್ಟು ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಎಸ್.ಟಿ.ಸೋಮಶೇಖರ್ ನಾನು ಅಭಿವೃದ್ಧಿ ಪರ ನನ್ನ ವೋಟ್ ಎಂಬ ಹೇಳಿಕೆ ಬೆನ್ನಲ್ಲೇ ಗುಡುಗಿದ ಕುಮಾರಸ್ವಾಮಿ.. ಅವರು ಕಾಂಗ್ರೆಸ್ನಲ್ಲಿ ಅಭಿವೃದ್ಧಿಯಾಗ್ತಿಲ್ಲ ಅಂತ ಬಿಜೆಪಿಗೆ ಬಂದರು. ಸೋಮಶೇಖರ್ ಅಭಿವೃದ್ಧಿ ಪರ ನಮ್ಮ ಮತ ಎಂದಿದ್ದಾರೆ. ಸೋಮಶೇಖರ್ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿಲ್ವಾ? ಕ್ಷೇತ್ರ ಬಿಟ್ಟು ಅವರನ್ನ ಮಾತ್ರ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಅವರನ್ನ ಮಾತ್ರ ಅಭಿವೃದ್ಧಿ ಮಾಡ್ಕೊಂಡು ಕ್ಷೇತ್ರವನ್ನ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: BREAKING: ಕೊನೆಗೂ ಬಿಜೆಪಿಗೆ ಕೈ ಕೊಟ್ಟ ಶಾಸಕ ಎಸ್.ಟಿ ಸೋಮಶೇಖರ್
ಇವತ್ತು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿರುವ ಎಸ್ಟಿ ಸೋಮಶೇಖರ್ ಮೈತ್ರಿ ಅಭ್ಯರ್ಥಿ ಪರ ಮತ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಎಸ್ಟಿ ಸೋಮಶೇಖರ್ ಮೈತ್ರಿ ಅಭ್ಯರ್ಥಿ ಬಿಟ್ಟು, ಕ್ರಾಸ್ ವೋಟಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ‘ಅಭಿವೃದ್ಧಿಗೆ ನನ್ನ ಮತ’ ಎಂದ ಸೋಮಶೇಖರ್; ರಾಜ್ಯಸಭಾ ಎಲೆಕ್ಷನ್ನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಗೆ ಚೆಕ್ಮೇಟ್ ಇಟ್ರಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ