20 ವರ್ಷದಿಂದ ಒಟ್ಟಿಗೆ ಇದ್ದ ಸ್ನೇಹಿತರ ಮಧ್ಯೆ ಕಿರಿಕ್
ಜೀವನ್ ಭೀಮಾನಗರ ಪೊಲೀಸರಿಂದ ಆರೋಪಿ ಅರೆಸ್ಟ್
ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಸತ್ಯ ಬಯಲು
ಬೆಂಗಳೂರು: ರೂಮ್ ಮೇಟ್ನಿಂದಲೇ ತೃತೀಯ ಲಿಂಗಿಯ ಕೊಲೆಯಾದ ಘಟನೆ ಮುರುಗೇಶ್ ಪಾಳ್ಯದ ಮನೆಯೊಂದರಲ್ಲಿ ನಡೆದಿದೆ. ಮಂಜುನಾಯ್ಕ ಅಲಿಯಾಸ್ ಮಂಜುಬಾಯಿ ಕೊಲೆಯಾದ ತೃತೀಯ ಲಿಂಗಿ.
ಕೊಲೆ ಮಾಡಿದ ಆರೋಪಿ ಮಹಿಳೆ ಪ್ರೇಮಾಳನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಮೇ 3 ರಂದು ಮಹಿಳೆಯ ಶವ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!
ತನಿಖೆ ವೇಳೆ ರೂಮ್ಮೇಟ್ನಿಂದಲೇ ಕೊಲೆಯಾಗಿರೊದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಮಾರು ವರ್ಷಗಳ ಹಿಂದೆ ಪ್ರೇಮಾ ಪತಿ ಮೃತಪಟ್ಟಿದ್ದರು. ಬಳಿಕ ಮಂಜುಬಾಯಿ ಜೊತೆಗೆ 20 ವರ್ಷದಿಂದ ರೂಂನಲ್ಲಿ ಪ್ರೇಮಾ ವಾಸವಿದ್ದಳು. ಏಪ್ರಿಲ್ 26 ರಂದು ಇವರಿಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಮಂಜುಬಾಯಿ ಪ್ರೇಮಾಳನ್ನ ಚಾಕುವಿನಿಂದ ಇರಿಯಲು ಮುಂದಾಗಿದ್ದಳು. ಈಗ ಟವಲ್ನಿಂದ ಕುತ್ತಿಗೆ ಬಿಗಿದು ಸಾಯಿಸಿರೋದಾಗಿ ಪ್ರೇಮಾ ಒಪ್ಪಿಕೊಂಡಿದ್ದಾಳೆ. ಕೊಲೆ ಮಾಡಿದ ಬಳಿಕ ಹಾಸನ ಜಿಲ್ಲೆಯ ಅಯ್ಯರಳ್ಳಿ ಗ್ರಾಮದ ತಾಯಿ ಮನೆಗೆ ಎಸ್ಕೇಪ್ ಆಗಿದ್ದಳು. ಅಲ್ಲಿಂದಲೇ ಆಕೆಯನ್ನ ಬಂಧಿಸಿ ವಿಚಾರಣೆಗೆ ಕರೆ ತಂದಿದ್ದಾರೆ.
ಓದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
20 ವರ್ಷದಿಂದ ಒಟ್ಟಿಗೆ ಇದ್ದ ಸ್ನೇಹಿತರ ಮಧ್ಯೆ ಕಿರಿಕ್
ಜೀವನ್ ಭೀಮಾನಗರ ಪೊಲೀಸರಿಂದ ಆರೋಪಿ ಅರೆಸ್ಟ್
ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಸತ್ಯ ಬಯಲು
ಬೆಂಗಳೂರು: ರೂಮ್ ಮೇಟ್ನಿಂದಲೇ ತೃತೀಯ ಲಿಂಗಿಯ ಕೊಲೆಯಾದ ಘಟನೆ ಮುರುಗೇಶ್ ಪಾಳ್ಯದ ಮನೆಯೊಂದರಲ್ಲಿ ನಡೆದಿದೆ. ಮಂಜುನಾಯ್ಕ ಅಲಿಯಾಸ್ ಮಂಜುಬಾಯಿ ಕೊಲೆಯಾದ ತೃತೀಯ ಲಿಂಗಿ.
ಕೊಲೆ ಮಾಡಿದ ಆರೋಪಿ ಮಹಿಳೆ ಪ್ರೇಮಾಳನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಮೇ 3 ರಂದು ಮಹಿಳೆಯ ಶವ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!
ತನಿಖೆ ವೇಳೆ ರೂಮ್ಮೇಟ್ನಿಂದಲೇ ಕೊಲೆಯಾಗಿರೊದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಮಾರು ವರ್ಷಗಳ ಹಿಂದೆ ಪ್ರೇಮಾ ಪತಿ ಮೃತಪಟ್ಟಿದ್ದರು. ಬಳಿಕ ಮಂಜುಬಾಯಿ ಜೊತೆಗೆ 20 ವರ್ಷದಿಂದ ರೂಂನಲ್ಲಿ ಪ್ರೇಮಾ ವಾಸವಿದ್ದಳು. ಏಪ್ರಿಲ್ 26 ರಂದು ಇವರಿಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಮಂಜುಬಾಯಿ ಪ್ರೇಮಾಳನ್ನ ಚಾಕುವಿನಿಂದ ಇರಿಯಲು ಮುಂದಾಗಿದ್ದಳು. ಈಗ ಟವಲ್ನಿಂದ ಕುತ್ತಿಗೆ ಬಿಗಿದು ಸಾಯಿಸಿರೋದಾಗಿ ಪ್ರೇಮಾ ಒಪ್ಪಿಕೊಂಡಿದ್ದಾಳೆ. ಕೊಲೆ ಮಾಡಿದ ಬಳಿಕ ಹಾಸನ ಜಿಲ್ಲೆಯ ಅಯ್ಯರಳ್ಳಿ ಗ್ರಾಮದ ತಾಯಿ ಮನೆಗೆ ಎಸ್ಕೇಪ್ ಆಗಿದ್ದಳು. ಅಲ್ಲಿಂದಲೇ ಆಕೆಯನ್ನ ಬಂಧಿಸಿ ವಿಚಾರಣೆಗೆ ಕರೆ ತಂದಿದ್ದಾರೆ.
ಓದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ