ಫೇಲ್ ಆಗುತ್ತೇನೆಂದು ಹೆದರಿ ಬಾಲಕ ನಾಪತ್ತೆ
ಮಾರ್ಚ್ 7ರಂದು ಮನೆಯಿಂದ ಕಾಣೆಯಾದ ಬಾಲಕ
ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದವನು ಸಿಕ್ಕಿದ್ದೆಲ್ಲಿ ಗೊತ್ತಾ?
ಕೊಪ್ಪಳ: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶಕ್ಕೆ ಹೆದರಿ ಬಾಲಕನೋರ್ವ ನಾಪತ್ತೆಯಾಗಿದ್ದನು. ಫೇಲ್ ಆಗುತ್ತೇನೆಂಬ ಭಯದಲ್ಲಿ ಮನೆಬಿಟ್ಟು ಹೋಗಿದ್ದನು. ಆದರೀಗ ಆ ಬಾಲಕ ಪತ್ತೆಯಾಗಿದ್ದಾನೆ.
ಕೊಪ್ಪಳ ತಾಲೂಕಿನ ಹಲಗೇರಿಯ ಜಗದೀಶ ಚಿಂತಾಮಣಿ (16) ಎಂಬ ಬಾಲಕ ಎಸ್ಎಸ್ಎಲ್ಸಿ ಫಲಿತಾಂಶದಂದು ಫೇಲ್ ಆಗಿದ್ದಾನೆ. ಫೇಲ್ ಆಗುತ್ತೇನೆಂಬ ಭಯದಲ್ಲಿ ನಾಪತ್ತೆಯಾಗಿದ್ದನು.
ಇದನ್ನೂ ಓದಿ: ಮದುವೆ ಆಗಲು ನಿರಾಕರಿಸಿದ ಪ್ರಿಯಕರ.. ಮನನೊಂದು ನೇಣಿಗೆ ಶರಣಾದ ಯುವತಿ
ದೇವರಾಜ್ ಚಿಂತಾಮಣಿ ಎಂಬುವವರ ಮಗ ಮೇ 7 ರಂದು ಜಗದೀಶ ಕಾಣೆಯಾಗಿದ್ದು, ಮನೆಯಿಂದ ಹೊರಗೆ ಹೋಗಿದ್ದ ಜಗದೀಶ ಮನೆಗೆ ಬಂದಿರಲೇ ಇಲ್ಲ. ಆದರೀಗ ಹಲಗೇರಿಯಲ್ಲಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: ಶಾಲೆಯ ಮುಂಭಾಗವೇ ಯುವಕನ ಕತ್ತು ಕೊಯ್ದು ಕೊಲೆ.. ಇಷ್ಟಕ್ಕೆಲ್ಲಾ ಕಾರಣ ಅದೊಂದೇ..?
ಆತನ ಪೋಷಕರು ಬಾಲಕನನ್ನು ಯಾರೋ ಅಪಹರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಫೇಲ್ ಆಗುತ್ತೇನೆಂದು ಹೆದರಿ ಬಾಲಕ ನಾಪತ್ತೆ
ಮಾರ್ಚ್ 7ರಂದು ಮನೆಯಿಂದ ಕಾಣೆಯಾದ ಬಾಲಕ
ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದವನು ಸಿಕ್ಕಿದ್ದೆಲ್ಲಿ ಗೊತ್ತಾ?
ಕೊಪ್ಪಳ: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶಕ್ಕೆ ಹೆದರಿ ಬಾಲಕನೋರ್ವ ನಾಪತ್ತೆಯಾಗಿದ್ದನು. ಫೇಲ್ ಆಗುತ್ತೇನೆಂಬ ಭಯದಲ್ಲಿ ಮನೆಬಿಟ್ಟು ಹೋಗಿದ್ದನು. ಆದರೀಗ ಆ ಬಾಲಕ ಪತ್ತೆಯಾಗಿದ್ದಾನೆ.
ಕೊಪ್ಪಳ ತಾಲೂಕಿನ ಹಲಗೇರಿಯ ಜಗದೀಶ ಚಿಂತಾಮಣಿ (16) ಎಂಬ ಬಾಲಕ ಎಸ್ಎಸ್ಎಲ್ಸಿ ಫಲಿತಾಂಶದಂದು ಫೇಲ್ ಆಗಿದ್ದಾನೆ. ಫೇಲ್ ಆಗುತ್ತೇನೆಂಬ ಭಯದಲ್ಲಿ ನಾಪತ್ತೆಯಾಗಿದ್ದನು.
ಇದನ್ನೂ ಓದಿ: ಮದುವೆ ಆಗಲು ನಿರಾಕರಿಸಿದ ಪ್ರಿಯಕರ.. ಮನನೊಂದು ನೇಣಿಗೆ ಶರಣಾದ ಯುವತಿ
ದೇವರಾಜ್ ಚಿಂತಾಮಣಿ ಎಂಬುವವರ ಮಗ ಮೇ 7 ರಂದು ಜಗದೀಶ ಕಾಣೆಯಾಗಿದ್ದು, ಮನೆಯಿಂದ ಹೊರಗೆ ಹೋಗಿದ್ದ ಜಗದೀಶ ಮನೆಗೆ ಬಂದಿರಲೇ ಇಲ್ಲ. ಆದರೀಗ ಹಲಗೇರಿಯಲ್ಲಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: ಶಾಲೆಯ ಮುಂಭಾಗವೇ ಯುವಕನ ಕತ್ತು ಕೊಯ್ದು ಕೊಲೆ.. ಇಷ್ಟಕ್ಕೆಲ್ಲಾ ಕಾರಣ ಅದೊಂದೇ..?
ಆತನ ಪೋಷಕರು ಬಾಲಕನನ್ನು ಯಾರೋ ಅಪಹರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ