ಹೊಸ ವಂಚನೆ ಮಾರ್ಗವನ್ನ ಕಂಡು ಹಿಡೀತಿದ್ದಾರೆ ಸೈಬರ್ ಖದೀಮರ
ಟೆರರಿಸ್ಟ್ ಜೊತೆ ಸಂಪರ್ಕ ಇರೋದಾಗಿ ಬೆದರಿಸಿ ಲಕ್ಷ ಲಕ್ಷ ವಂಚನೆ
ಸಿಲಿಕಾನ್ ಸಿಟಿ ಆರ್ಬಿಐ ಆಫೀಸರ್ಗೆ ವಂಚಿಸಿರುವ ಸೈಬರ್ ಕಳ್ಳರು
ಬೆಂಗಳೂರು: ನಿಮ್ಮ ನಂಬರ್ಗೆ ಅಪರಿಚಿತ ನಂಬರ್ನಿಂದ ಕರೆ ಬಂದ್ರೆ ರಿಸೀವ್ ಮಾಡ್ತಾ ಇದ್ದೀರಾ? ಅದರಲ್ಲೂ ಪೊಲೀಸರು ಅಂತ ಹೇಳಿಕೊಂಡರೆ ನಿಮ್ಮ ಎಲ್ಲ ಡೀಟೇಲ್ಸ್ ಕೊಡ್ತೀರಾ? ಹಾಗಿದ್ರೆ ಈ ಸ್ಟೋರಿಯನ್ನು ತಪ್ಪದೆ ಓದಿ. ಯಾಕಂದ್ರೆ ನಾವು ಪೊಲೀಸ್ ನೀವು ಕಳ್ಳ ಅಂತ ಆಟ ಆಡೋಕೆ ಬರೋರು. ಇವರು ಮಾಡೋದು ಯಾರು ಊಹಿಸದ ಮೋಸ.
ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ನತಾಶಾ ಪ್ರೇಮ್ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!
ಲಕ್ಷ ಲಕ್ಷ ಹಣವನ್ನ ಬ್ಯಾಂಕ್ನಲ್ಲಿ ಇಟ್ಕೊಂಡೋರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾಕಂದ್ರೆ ಇದು ಅಂತಿಂತ ಮೋಸ ಅಲ್ಲ. ವಿದ್ಯಾವಂತರು, ದೊಡ್ಡ ದೊಡ್ಡ ಅಧಿಕಾರಿಗಳನ್ನೇ ಖೆಡ್ಡಾಕೆ ಕೆಡವಿ ವಂಚಿಸುವ ಮಹಾ ಜಾಲ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದಂತ ಅದೊಂದು ಕೇಸ್ ಈಗ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಸೈಬರ್ ಖದೀಮರು: ಹಲೋ
ಆರ್ಬಿಐ ಆಫೀಸರ್: ಹಾ ಹಲೋ ಹೇಳಿ
ಸೈಬರ್ ಖದೀಮರು: ಮುಂಬೈ ಪೊಲೀಸ್ ಮಾತಾಡ್ತಾಯಿರೋದು. ನೀವು ಟೆರರಿಸ್ಟ್ ಜೊತೆ ಲಿಂಕ್ ಹೊಂದಿದ್ದೀರಾ?
ಆರ್ಬಿಐ ಆಫೀಸರ್: ಅಯ್ಯೋ ಇಲ್ಲ ಸರ್. ಯಾರ್ ಹೇಳಿದ್ದು
ಸೈಬರ್ ಖದೀಮರು: ನೀವು ಕಳುಹಿಸಿದ್ದ ಪಾರ್ಸೇಲ್ ನಮಗೆ ಸಿಕ್ಕಿದೆ. ಅದರಲ್ಲಿ 5 ಪಾಸ್ ಪೋರ್ಟ್, 3 ಕ್ರೆಡಿಟ್ ಕಾರ್ಡ್, 5 ಕೆಜಿ ಬಟ್ಟೆ, ಒಂದು ಲ್ಯಾಪ್ ಟ್ಯಾಪ್, 200ಗ್ರಾಂ ಎಂಡಿಎಂಎ ಇದೆ .
ಆರ್ಬಿಐ ಆಫೀಸರ್: ಅಯ್ಯೋ ಇಲ್ಲ ಸರ್. ನಾನು ಯಾವುದು ಪಾರ್ಸೇಲ್ ಮಾಡಿಲ್ಲ.
ಸೈಬರ್ ಖದೀಮರು: ನಿಮ್ಮ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಟೆರರಿಸ್ಟ್ ಎಂ.ಡಿ ಮಲ್ಲಿಕ್ ಜೊತೆ ಸಂಪರ್ಕದಲ್ಲಿರೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಮನಿ ಲಾಂಡ್ರಿಂಗ್ ಕೇಸ್ ದಾಖಲಾಗಿದೆ.
ಆರ್ಬಿಐ ಆಫೀಸರ್: ಇಲ್ಲ ಸರ್ ನಾನ್ ಹಾಗೇನು ಮಾಡಿಲ್ಲ. ಮಲ್ಲಿಕ್ ಯಾರು ಅಂತಾನು ನಂಗೆ ಗೊತ್ತಿಲ್ಲ.
ಸೈಬರ್ ಖದೀಮರು: ಸರಿ ಈ ಕೇಸ್ ಮುಂದುವರಿಸಲ್ಲ. 24 ಲಕ್ಷ ದುಡ್ಡು ನಮ್ಮ ಅಕೌಂಟ್ಗೆ ಹಾಕಿ.
ಆರ್ಬಿಐ ಆಫೀಸರ್: ಓಕೆ ಸರ್. ಹಾಗೇ ಮಾಡ್ತೀನಿ. ನಂಗೇನು ತೊಂದರೆ ಆಗಲ್ಲ ತಾನೆ.
ಸೈಬರ್ ಖದೀಮರು: ಇಲ್ಲ ಇಲ್ಲ ನಿಮ್ಮ ಮೇಲೆ ಕೇಸ್ ಬೇಡ ಅಂದ್ರೆ ಯೋಚನೆ ಮಾಡಿ.
ಈ ಘಟನೆ ಬೇರೆಲ್ಲೋ ನಡೆದಿದ್ದಲ್ಲ. ಬದಲಾಗಿ ಬೆಂಗಳೂರಲ್ಲೇ ಅದು ಆರ್ಬಿಐ ಆಫೀಸರ್ ಒಬ್ಬರಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಖದೀಮರು ಯಾಮಾರಿಸಿದ್ದಾರೆ. ಒಂದಲ್ಲ ಎರಡಲ್ಲ ಸುಮಾರು 24ಕ್ಕೂ ಅಧಿಕ ಲಕ್ಷ ಹಣವನ್ನ ಬೇರೆ ಬೇರೆ ಅಕೌಂಟ್ನಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಯಾವ ಅನೌನ್ ನಂಬರ್ನಿಂದ ಕರೆ ಬಂದಿದ್ದೇ ಆದಲ್ಲಿ ನೀವು ಈ ಕೂಡಲೇ ತಡ ಮಾಡದೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೊಸ ವಂಚನೆ ಮಾರ್ಗವನ್ನ ಕಂಡು ಹಿಡೀತಿದ್ದಾರೆ ಸೈಬರ್ ಖದೀಮರ
ಟೆರರಿಸ್ಟ್ ಜೊತೆ ಸಂಪರ್ಕ ಇರೋದಾಗಿ ಬೆದರಿಸಿ ಲಕ್ಷ ಲಕ್ಷ ವಂಚನೆ
ಸಿಲಿಕಾನ್ ಸಿಟಿ ಆರ್ಬಿಐ ಆಫೀಸರ್ಗೆ ವಂಚಿಸಿರುವ ಸೈಬರ್ ಕಳ್ಳರು
ಬೆಂಗಳೂರು: ನಿಮ್ಮ ನಂಬರ್ಗೆ ಅಪರಿಚಿತ ನಂಬರ್ನಿಂದ ಕರೆ ಬಂದ್ರೆ ರಿಸೀವ್ ಮಾಡ್ತಾ ಇದ್ದೀರಾ? ಅದರಲ್ಲೂ ಪೊಲೀಸರು ಅಂತ ಹೇಳಿಕೊಂಡರೆ ನಿಮ್ಮ ಎಲ್ಲ ಡೀಟೇಲ್ಸ್ ಕೊಡ್ತೀರಾ? ಹಾಗಿದ್ರೆ ಈ ಸ್ಟೋರಿಯನ್ನು ತಪ್ಪದೆ ಓದಿ. ಯಾಕಂದ್ರೆ ನಾವು ಪೊಲೀಸ್ ನೀವು ಕಳ್ಳ ಅಂತ ಆಟ ಆಡೋಕೆ ಬರೋರು. ಇವರು ಮಾಡೋದು ಯಾರು ಊಹಿಸದ ಮೋಸ.
ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ನತಾಶಾ ಪ್ರೇಮ್ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!
ಲಕ್ಷ ಲಕ್ಷ ಹಣವನ್ನ ಬ್ಯಾಂಕ್ನಲ್ಲಿ ಇಟ್ಕೊಂಡೋರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾಕಂದ್ರೆ ಇದು ಅಂತಿಂತ ಮೋಸ ಅಲ್ಲ. ವಿದ್ಯಾವಂತರು, ದೊಡ್ಡ ದೊಡ್ಡ ಅಧಿಕಾರಿಗಳನ್ನೇ ಖೆಡ್ಡಾಕೆ ಕೆಡವಿ ವಂಚಿಸುವ ಮಹಾ ಜಾಲ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದಂತ ಅದೊಂದು ಕೇಸ್ ಈಗ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಸೈಬರ್ ಖದೀಮರು: ಹಲೋ
ಆರ್ಬಿಐ ಆಫೀಸರ್: ಹಾ ಹಲೋ ಹೇಳಿ
ಸೈಬರ್ ಖದೀಮರು: ಮುಂಬೈ ಪೊಲೀಸ್ ಮಾತಾಡ್ತಾಯಿರೋದು. ನೀವು ಟೆರರಿಸ್ಟ್ ಜೊತೆ ಲಿಂಕ್ ಹೊಂದಿದ್ದೀರಾ?
ಆರ್ಬಿಐ ಆಫೀಸರ್: ಅಯ್ಯೋ ಇಲ್ಲ ಸರ್. ಯಾರ್ ಹೇಳಿದ್ದು
ಸೈಬರ್ ಖದೀಮರು: ನೀವು ಕಳುಹಿಸಿದ್ದ ಪಾರ್ಸೇಲ್ ನಮಗೆ ಸಿಕ್ಕಿದೆ. ಅದರಲ್ಲಿ 5 ಪಾಸ್ ಪೋರ್ಟ್, 3 ಕ್ರೆಡಿಟ್ ಕಾರ್ಡ್, 5 ಕೆಜಿ ಬಟ್ಟೆ, ಒಂದು ಲ್ಯಾಪ್ ಟ್ಯಾಪ್, 200ಗ್ರಾಂ ಎಂಡಿಎಂಎ ಇದೆ .
ಆರ್ಬಿಐ ಆಫೀಸರ್: ಅಯ್ಯೋ ಇಲ್ಲ ಸರ್. ನಾನು ಯಾವುದು ಪಾರ್ಸೇಲ್ ಮಾಡಿಲ್ಲ.
ಸೈಬರ್ ಖದೀಮರು: ನಿಮ್ಮ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಟೆರರಿಸ್ಟ್ ಎಂ.ಡಿ ಮಲ್ಲಿಕ್ ಜೊತೆ ಸಂಪರ್ಕದಲ್ಲಿರೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಮನಿ ಲಾಂಡ್ರಿಂಗ್ ಕೇಸ್ ದಾಖಲಾಗಿದೆ.
ಆರ್ಬಿಐ ಆಫೀಸರ್: ಇಲ್ಲ ಸರ್ ನಾನ್ ಹಾಗೇನು ಮಾಡಿಲ್ಲ. ಮಲ್ಲಿಕ್ ಯಾರು ಅಂತಾನು ನಂಗೆ ಗೊತ್ತಿಲ್ಲ.
ಸೈಬರ್ ಖದೀಮರು: ಸರಿ ಈ ಕೇಸ್ ಮುಂದುವರಿಸಲ್ಲ. 24 ಲಕ್ಷ ದುಡ್ಡು ನಮ್ಮ ಅಕೌಂಟ್ಗೆ ಹಾಕಿ.
ಆರ್ಬಿಐ ಆಫೀಸರ್: ಓಕೆ ಸರ್. ಹಾಗೇ ಮಾಡ್ತೀನಿ. ನಂಗೇನು ತೊಂದರೆ ಆಗಲ್ಲ ತಾನೆ.
ಸೈಬರ್ ಖದೀಮರು: ಇಲ್ಲ ಇಲ್ಲ ನಿಮ್ಮ ಮೇಲೆ ಕೇಸ್ ಬೇಡ ಅಂದ್ರೆ ಯೋಚನೆ ಮಾಡಿ.
ಈ ಘಟನೆ ಬೇರೆಲ್ಲೋ ನಡೆದಿದ್ದಲ್ಲ. ಬದಲಾಗಿ ಬೆಂಗಳೂರಲ್ಲೇ ಅದು ಆರ್ಬಿಐ ಆಫೀಸರ್ ಒಬ್ಬರಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಖದೀಮರು ಯಾಮಾರಿಸಿದ್ದಾರೆ. ಒಂದಲ್ಲ ಎರಡಲ್ಲ ಸುಮಾರು 24ಕ್ಕೂ ಅಧಿಕ ಲಕ್ಷ ಹಣವನ್ನ ಬೇರೆ ಬೇರೆ ಅಕೌಂಟ್ನಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಯಾವ ಅನೌನ್ ನಂಬರ್ನಿಂದ ಕರೆ ಬಂದಿದ್ದೇ ಆದಲ್ಲಿ ನೀವು ಈ ಕೂಡಲೇ ತಡ ಮಾಡದೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ