ವಿದೇಶಾಂಗ ಇಲಾಖೆ ನೋಟಿಸ್ ಬೆನ್ನಲ್ಲೇ ಪ್ರಜ್ವಲ್ ಅಲರ್ಟ್
ವಿಡಿಯೋ ರಿಲೀಸ್ ಬಳಿಕ ಪ್ರಜ್ವಲ್ ನಡೆ ಬಗ್ಗೆ ಅನುಮಾನ
ಪ್ರಜ್ವಲ್ ರೇವಣ್ಣ ನಡೆ ಮೇಲೆ 10 ಅನುಮಾನಗಳು ಇವೆ
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷರಾಗಿದ್ದಾರೆ. ‘ನಾನು ರಿಟರ್ನ್ ಬರ್ತೀದ್ದೀನಿ’ ಅನ್ನೋ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಎಸ್ಐಟಿಯಿಂದ ಮುಂದಿನ ಕಾನೂನು ಪ್ರಕ್ರಿಯೆಗಳ ತಯಾರಿ ನಡೀತಿದೆ.
ಪ್ರಜ್ವಲ್ ವಿಡಿಯೋ ರಿಲೀಸ್ ಬಳಿಕ ‘ಕುಂಕುಮ’ ಕುತೂಹಲ ಮೂಡಿದಿದೆ. ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಹಣೆಯಲ್ಲಿ ಕುಂಕುಮ ಇದೆ. ವಿದೇಶದಲ್ಲಿದ್ರೆ ಪ್ರಜ್ವಲ್ ಹಣೆಯಲ್ಲಿ ಕುಂಕುಮ ಹೇಗೆ ಬಂತು? ಕರ್ನಾಟಕದಲ್ಲಿದ್ದೇ ಪ್ರಜ್ವಲ್ ರೇವಣ್ಣ ವಿದೇಶದ ಕಥೆ ಕಟ್ಟಿದ್ರಾ? ಎಂಬ ಅನುಮಾನ ಎಸ್ಐಟಿ ಅಧಿಕಾರಿಗಳಿಗೆ ಕಾಡಲು ಶುರುವಾಗಿದೆಯಂತೆ. ವಿಡಿಯೋ ರಿಲೀಸ್ ಬಳಿಕ ಪ್ರಜ್ವಲ್ ನಡೆ ಬಗ್ಗೆ ಅನುಮಾನ ಮೂಡಿದ್ದು, ಪಾಸ್ಪೋರ್ಟ್ ರದ್ದಿಗೆ ಹೆದರಿ ವಾಪಸ್ ಆಗ್ತಿದ್ದಾರಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಕೋಚ್ಗಾಗಿ ಹಗ್ಗಜಗ್ಗಾಟ.. ಶಾರೂಖ್ ಖಾನ್ vs ಜಯ್ ಶಾ..!
‘ಕುಂಕುಮ’ ಕುತೂಹಲ
ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿದೇಶಾಂಗ ಇಲಾಖೆ ನೋಟಿಸ್ ಬೆನ್ನಲ್ಲೇ ಪ್ರಜ್ವಲ್ ಅಲರ್ಟ್
ವಿಡಿಯೋ ರಿಲೀಸ್ ಬಳಿಕ ಪ್ರಜ್ವಲ್ ನಡೆ ಬಗ್ಗೆ ಅನುಮಾನ
ಪ್ರಜ್ವಲ್ ರೇವಣ್ಣ ನಡೆ ಮೇಲೆ 10 ಅನುಮಾನಗಳು ಇವೆ
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷರಾಗಿದ್ದಾರೆ. ‘ನಾನು ರಿಟರ್ನ್ ಬರ್ತೀದ್ದೀನಿ’ ಅನ್ನೋ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಎಸ್ಐಟಿಯಿಂದ ಮುಂದಿನ ಕಾನೂನು ಪ್ರಕ್ರಿಯೆಗಳ ತಯಾರಿ ನಡೀತಿದೆ.
ಪ್ರಜ್ವಲ್ ವಿಡಿಯೋ ರಿಲೀಸ್ ಬಳಿಕ ‘ಕುಂಕುಮ’ ಕುತೂಹಲ ಮೂಡಿದಿದೆ. ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಹಣೆಯಲ್ಲಿ ಕುಂಕುಮ ಇದೆ. ವಿದೇಶದಲ್ಲಿದ್ರೆ ಪ್ರಜ್ವಲ್ ಹಣೆಯಲ್ಲಿ ಕುಂಕುಮ ಹೇಗೆ ಬಂತು? ಕರ್ನಾಟಕದಲ್ಲಿದ್ದೇ ಪ್ರಜ್ವಲ್ ರೇವಣ್ಣ ವಿದೇಶದ ಕಥೆ ಕಟ್ಟಿದ್ರಾ? ಎಂಬ ಅನುಮಾನ ಎಸ್ಐಟಿ ಅಧಿಕಾರಿಗಳಿಗೆ ಕಾಡಲು ಶುರುವಾಗಿದೆಯಂತೆ. ವಿಡಿಯೋ ರಿಲೀಸ್ ಬಳಿಕ ಪ್ರಜ್ವಲ್ ನಡೆ ಬಗ್ಗೆ ಅನುಮಾನ ಮೂಡಿದ್ದು, ಪಾಸ್ಪೋರ್ಟ್ ರದ್ದಿಗೆ ಹೆದರಿ ವಾಪಸ್ ಆಗ್ತಿದ್ದಾರಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಕೋಚ್ಗಾಗಿ ಹಗ್ಗಜಗ್ಗಾಟ.. ಶಾರೂಖ್ ಖಾನ್ vs ಜಯ್ ಶಾ..!
‘ಕುಂಕುಮ’ ಕುತೂಹಲ
ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ