ಬಿಜೆಪಿ ನೇತೃತ್ವದ NDA ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥನೆ
ಕಾಳಿ ದೇವಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿ ಹರಕೆ ಕಟ್ಟಿಕೊಂಡ ಭಕ್ತ
ಬೆರಳು ಕತ್ತರಿಸಿದ ಬಳಿಕ ಏನಾಯ್ತು ಗೊತ್ತಾ? ಈ ಸ್ಟೋರಿ ಓದಿ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಗೆಲುವು ಸಾಧಿಸಿತ್ತು. ಆದರೆ ಗೆಲುವನ್ನು ಸಂಭ್ರಮಿಸೋದಕ್ಕೂ ಮೊದಲು ವ್ಯಕ್ತಿಯೊಬ್ಬರು ತನ್ನ ಬೆರಳನ್ನು ಕತ್ತರಿಸುವ ಮೂಲಕ ಕಾಳಿ ದೇವಿಗೆ ಅರ್ಪಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಛತ್ತೀಸ್ಗಢದದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಬಲರಾಮ್ಪುರದ 30 ವರ್ಷದ ವ್ಯಕ್ತಿ ದುರ್ಗೇಶ್ ಪಾಂಡೆ ತನ್ನ ಕೈಬೆರಳನ್ನು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿದ್ದಾರೆ. ಪ್ರಾರಂಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ ಎಂದು ಖಿನ್ನತೆಗೆ ಒಳಗಾಗಿದ್ದ ದುರ್ಗೆಶ್ ಬಳಿಕ ಕಾಳಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದ್ದಾರೆ. ಬಿಜೆಪಿ ಗೆಲುವು ಸಾಧಿಸಿದಂತೆ ತನ್ನ ಕೈಬೆರಳು ದೇವಿಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ: ಮನೆ ಖಾಲಿ, ಮನ ಖಾಲಿ.. ಫೋನ್ ಸ್ವಿಚ್ ಆಫ್.. ಎಲ್ಲಿ ಹೋದ್ರು ನಿವೇದಿತಾ ಫ್ಯಾಮಿಲಿ?
ದುರ್ಗೇಶ್ ಪಾಂಡೆ ಎಡಕೈ ಬೆರಳು ಕತ್ತರಿಸಿದ ಬಳಿಕ ರಕ್ತಸ್ರಾವ ಜಾಸ್ತಿಯಾಯಿತು. ಬ್ಯಾಂಡೇಜ್ ಕಟ್ಟಿದರು ರಕ್ತಸ್ರಾವ ನಿಲ್ಲಲಿಲ್ಲ. ಕೊನೆಗೆ ಆತಂಕಗೊಂಡ ಆತನ ಮನೆಯವರು ಸಮರಿಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು.
ಇದನ್ನೂ ಓದಿ: ಚಿಕ್ಕಮಗಳೂರು TO ಅಮೆರಿಕ.. T20 ವಿಶ್ವಕಪ್ನಲ್ಲಿ ಪಾಕ್ಗೆ ಮುಖಭಂಗ ಮಾಡಿದ ಕನ್ನಡಿಗ.. ಈತನ ಬಗ್ಗೆ ಗೊತ್ತಾ?
ವೈದ್ಯಕೀಯ ಸಿಬ್ಬಂದಿ ದುರ್ಗೇಶ್ ಪಾಂಡೆ ಮಾಡಿದ ಅನಾಹುತವನ್ನು ನೋಡಿ ಅಂಬಿಕಾಪುರದ ವೈದ್ಯಕೀಯ ಕಾಲೇಜಿಗೆ ಹೋಗಲು ಹೇಳಿದರು. ಬಳಿಕ ಅಲ್ಲಿ ಸರಿಯಾದ ಚಿಕಿತ್ಸೆ ನೀಡಲಾಯಿತು. ಆದರೆ ಕತ್ತರಿಸಿದ ಬೆಳರನ್ನು ಮತ್ತೆ ಜೋಡಿಸಲು ಸಾಧ್ಯವಾಗಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಜೆಪಿ ನೇತೃತ್ವದ NDA ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥನೆ
ಕಾಳಿ ದೇವಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿ ಹರಕೆ ಕಟ್ಟಿಕೊಂಡ ಭಕ್ತ
ಬೆರಳು ಕತ್ತರಿಸಿದ ಬಳಿಕ ಏನಾಯ್ತು ಗೊತ್ತಾ? ಈ ಸ್ಟೋರಿ ಓದಿ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಗೆಲುವು ಸಾಧಿಸಿತ್ತು. ಆದರೆ ಗೆಲುವನ್ನು ಸಂಭ್ರಮಿಸೋದಕ್ಕೂ ಮೊದಲು ವ್ಯಕ್ತಿಯೊಬ್ಬರು ತನ್ನ ಬೆರಳನ್ನು ಕತ್ತರಿಸುವ ಮೂಲಕ ಕಾಳಿ ದೇವಿಗೆ ಅರ್ಪಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಛತ್ತೀಸ್ಗಢದದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಬಲರಾಮ್ಪುರದ 30 ವರ್ಷದ ವ್ಯಕ್ತಿ ದುರ್ಗೇಶ್ ಪಾಂಡೆ ತನ್ನ ಕೈಬೆರಳನ್ನು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿದ್ದಾರೆ. ಪ್ರಾರಂಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ ಎಂದು ಖಿನ್ನತೆಗೆ ಒಳಗಾಗಿದ್ದ ದುರ್ಗೆಶ್ ಬಳಿಕ ಕಾಳಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದ್ದಾರೆ. ಬಿಜೆಪಿ ಗೆಲುವು ಸಾಧಿಸಿದಂತೆ ತನ್ನ ಕೈಬೆರಳು ದೇವಿಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ: ಮನೆ ಖಾಲಿ, ಮನ ಖಾಲಿ.. ಫೋನ್ ಸ್ವಿಚ್ ಆಫ್.. ಎಲ್ಲಿ ಹೋದ್ರು ನಿವೇದಿತಾ ಫ್ಯಾಮಿಲಿ?
ದುರ್ಗೇಶ್ ಪಾಂಡೆ ಎಡಕೈ ಬೆರಳು ಕತ್ತರಿಸಿದ ಬಳಿಕ ರಕ್ತಸ್ರಾವ ಜಾಸ್ತಿಯಾಯಿತು. ಬ್ಯಾಂಡೇಜ್ ಕಟ್ಟಿದರು ರಕ್ತಸ್ರಾವ ನಿಲ್ಲಲಿಲ್ಲ. ಕೊನೆಗೆ ಆತಂಕಗೊಂಡ ಆತನ ಮನೆಯವರು ಸಮರಿಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು.
ಇದನ್ನೂ ಓದಿ: ಚಿಕ್ಕಮಗಳೂರು TO ಅಮೆರಿಕ.. T20 ವಿಶ್ವಕಪ್ನಲ್ಲಿ ಪಾಕ್ಗೆ ಮುಖಭಂಗ ಮಾಡಿದ ಕನ್ನಡಿಗ.. ಈತನ ಬಗ್ಗೆ ಗೊತ್ತಾ?
ವೈದ್ಯಕೀಯ ಸಿಬ್ಬಂದಿ ದುರ್ಗೇಶ್ ಪಾಂಡೆ ಮಾಡಿದ ಅನಾಹುತವನ್ನು ನೋಡಿ ಅಂಬಿಕಾಪುರದ ವೈದ್ಯಕೀಯ ಕಾಲೇಜಿಗೆ ಹೋಗಲು ಹೇಳಿದರು. ಬಳಿಕ ಅಲ್ಲಿ ಸರಿಯಾದ ಚಿಕಿತ್ಸೆ ನೀಡಲಾಯಿತು. ಆದರೆ ಕತ್ತರಿಸಿದ ಬೆಳರನ್ನು ಮತ್ತೆ ಜೋಡಿಸಲು ಸಾಧ್ಯವಾಗಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ