ಬೆಳಗ್ಗೆ ಅಪ್ಪನನ್ನು ನೆನೆದು ಪೋಸ್ಟ್ ಹಂಚಿಕೊಂಡಿದ್ದ ಮಗ
ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ ಎಂದು ಬರೆದಿದ್ದ ವಿನೀಶ್
ಗಂಟೆಗಳ ಬಳಿಕ ಪೋಸ್ಟ್ ಡಿಲೀಟ್ ಮಾಡಿದ ವಿನೀಶ್! ಕಾರಣ?
ಇಂದು ವಿಶ್ವ ತಂದೆಯಂದಿರ ದಿನಾಚರಣೆ.. ಈ ವಿಶೇಷ ದಿನದಂದಂದು ದರ್ಶನ್ ಮಗ ವಿನೀಶ್ ಅಪ್ಪನನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೀಗ ಕೆಲವೇ ಗಂಟೆಗಳಲ್ಲಿ ಆ ಪೋಸ್ಟ್ ಡಿಲೀಟ್ ಆಗಿದೆ.
ಇದನ್ನೂ ಓದಿ: ನನ್ನ ಬದುಕಿನಲ್ಲಿ ಎಲ್ಲವೂ ನೀನೆ.. ತಾಯಿ ಪವಿತ್ರಾ ಗೌಡಳಿಗೆ ಭಾವನಾತ್ಮಕ ಪೋಸ್ಟ್ ಬರೆದ ಮಗಳು ಖುಷಿ
ಹೌದು. ವಿನೀಶ್ ‘ನಿಮ್ಮನ್ನ ನಾನು ಮಿಸ್ ಮಾಡಿಕೊಳ್ತಿದ್ದೇನೆ. ನಿಮ್ಮನ್ನ ನಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ. ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ’ ಎಂದು ಬರೆದಿದ್ದರು. ಆದರೀಗ ಆ ಪೋಸ್ಟ್ ಇನ್ಸ್ಟಾದಲ್ಲಿ ಮಾಯವಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಒಳ್ಳೆಯವನಲ್ಲ, ದರ್ಶನ್ ಹಾಟ್ ಟೆಂಪರ್.. ಟಾಲಿವುಡ್ ನಟಿಯ ಬಾಯಲ್ಲಿ ಇಂಥಾ ಮಾತೇ?
ಸದ್ಯ ಪೋಸ್ಟ್ ಡಿಲೀಸ್ ಆದಂತೆ ನೆಟ್ಟಗರಲ್ಲಿ ಅನೇಕ ಪ್ರಶ್ನೆಗಳು ಕಾಡಲಾರಂಭಿಸಿದೆ. ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಗ ವಿನೀಶ್ ಅಪ್ಪನ ಮೇಲೆ ಕೋಪಗೊಂಡಿದ್ದಾರಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ ಇದಕ್ಕೆಲ್ಲಾ ವಿನೀಶ್ ಉತ್ತರ ನೀಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಳಗ್ಗೆ ಅಪ್ಪನನ್ನು ನೆನೆದು ಪೋಸ್ಟ್ ಹಂಚಿಕೊಂಡಿದ್ದ ಮಗ
ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ ಎಂದು ಬರೆದಿದ್ದ ವಿನೀಶ್
ಗಂಟೆಗಳ ಬಳಿಕ ಪೋಸ್ಟ್ ಡಿಲೀಟ್ ಮಾಡಿದ ವಿನೀಶ್! ಕಾರಣ?
ಇಂದು ವಿಶ್ವ ತಂದೆಯಂದಿರ ದಿನಾಚರಣೆ.. ಈ ವಿಶೇಷ ದಿನದಂದಂದು ದರ್ಶನ್ ಮಗ ವಿನೀಶ್ ಅಪ್ಪನನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೀಗ ಕೆಲವೇ ಗಂಟೆಗಳಲ್ಲಿ ಆ ಪೋಸ್ಟ್ ಡಿಲೀಟ್ ಆಗಿದೆ.
ಇದನ್ನೂ ಓದಿ: ನನ್ನ ಬದುಕಿನಲ್ಲಿ ಎಲ್ಲವೂ ನೀನೆ.. ತಾಯಿ ಪವಿತ್ರಾ ಗೌಡಳಿಗೆ ಭಾವನಾತ್ಮಕ ಪೋಸ್ಟ್ ಬರೆದ ಮಗಳು ಖುಷಿ
ಹೌದು. ವಿನೀಶ್ ‘ನಿಮ್ಮನ್ನ ನಾನು ಮಿಸ್ ಮಾಡಿಕೊಳ್ತಿದ್ದೇನೆ. ನಿಮ್ಮನ್ನ ನಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ. ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ’ ಎಂದು ಬರೆದಿದ್ದರು. ಆದರೀಗ ಆ ಪೋಸ್ಟ್ ಇನ್ಸ್ಟಾದಲ್ಲಿ ಮಾಯವಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಒಳ್ಳೆಯವನಲ್ಲ, ದರ್ಶನ್ ಹಾಟ್ ಟೆಂಪರ್.. ಟಾಲಿವುಡ್ ನಟಿಯ ಬಾಯಲ್ಲಿ ಇಂಥಾ ಮಾತೇ?
ಸದ್ಯ ಪೋಸ್ಟ್ ಡಿಲೀಸ್ ಆದಂತೆ ನೆಟ್ಟಗರಲ್ಲಿ ಅನೇಕ ಪ್ರಶ್ನೆಗಳು ಕಾಡಲಾರಂಭಿಸಿದೆ. ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಗ ವಿನೀಶ್ ಅಪ್ಪನ ಮೇಲೆ ಕೋಪಗೊಂಡಿದ್ದಾರಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ ಇದಕ್ಕೆಲ್ಲಾ ವಿನೀಶ್ ಉತ್ತರ ನೀಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ