ರಾಜನಂಗೆ ಇದ್ದೆ ‘ರಾಬರ್ಟ್’ ಮಾಡಿ ಎಣ್ಣೆ ಸಪ್ಲೆಯರ್ ಆಗ್ಬಿಟ್ಟೆ
ಅಂದು ದರ್ಶನ್ ಜೊತೆಗೆ ಎಣ್ಣೆ ಕಡಿಮೆ ಆಯ್ತು ಅಂತ ಗಲಾಟೆ ಆಗುತ್ತೆ
ರಾಬರ್ಟ್ ಸಮಯದಲ್ಲೂ ದರ್ಶನ್ ವರ್ತನೆ ಬಗ್ಗೆ ಮಾತನಾಡಿದ ಉಮಾಪತಿ ಗೌಡ
ಹುಬ್ಬಳ್ಳಿಯಲ್ಲಿ ದರ್ಶನ್ ನಟನೆಯ ರಾಬರ್ಟ್ ರಿಲೀಸ್ ಇವೆಂಟ್ ನಡೆಯುತ್ತದೆ. ಹೈದರಾಬಾದ್ ಮೂಲದ ಕಂಪನಿ ಜೊತೆ ಟೈಯಪ್ ಆಗುತ್ತೆ. ಅವತ್ತು ಕುಡಿದಿದ್ದ ಬಿಲ್ 8-9 ಲಕ್ಷ ಕಟ್ಟುತ್ತೇವೆ. ಆದ್ರೂ ಕೂಡ ನನಗೂ ಅವರಿಗೆ ಎಣ್ಣೆ ಕಡಿಮೆ ಆಯ್ತು ಅಂತ ಗಲಾಟೆ ಆಗುತ್ತದೆ. ಅವತ್ತು ಅನಿಸುತ್ತೆ ನನಗೆ ಯಾಕಯ್ಯ ಬೇಕಾಗಿತ್ತು. ರಾಜನಂಗೆ ಇದ್ದೆ ಸಿನಿಮಾ ಮಾಡಿಬಿಟ್ಟು ಎಣ್ಣೆ ಸಪ್ಲೆಯರ್ ಆಗ್ಬಿಟ್ಟೆ ಎಂದು ದೊಡ್ಡ ಗಲಾಟೆ ನಡೆಯುತ್ತದೆ. ಅವತ್ತು ಹರಿಕೃಷ್ಣ ಸರ್ ಇಬ್ಬರಿಗೂ ಸಮಾಧಾನ ಮಾಡುತ್ತಾರೆ ಎಂದು ಹಳೆಯ ಘಟನೆಯನ್ನು ನಿರ್ಮಾಪಕ ಉಮಾಪತಿ ಗೌಡ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ನ ಮ್ಯಾನೇಜರ್ ಆತ್ಮಹತ್ಯೆ.. ಅಂದು ರಕ್ತಕಾರಿ ಅನಾಥವಾಗಿ ಬಿದ್ದಿತ್ತು ಆತನ ಮೃತದೇಹ
ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡರವರು, ಕೊರೋನಾ ಸಮಯದಲ್ಲಿ ರಾಬರ್ಟ್ ರಿಲೀಸ್ಗೆ ಕಷ್ಟವಾಗಿತ್ತು. ಅಂದು ಮಾಧ್ಯಮದವರ ಸಹಾಯ ಕೇಳುತ್ತೇವೆ. ಅವತ್ತು ಎಲ್ಲಾ ಚಾನೆಲ್ ನಮ್ಮನ್ನ ಪರಿಗಣನೆಗೆ ತೆಗೆದುಕೊಂಡು 24 ಗಂಟೆ ಪ್ರಸಾರ ಮಾಡಿ ಗೆಲುವಿಗೆ ಕಾರಣಕರ್ತರಾಗಿದ್ದೀರಾ ಎಂದು ಹೇಳುತ್ತಾ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಾವಿನ ಗುಂಡಿಗೆ ಬಿದ್ದ ಮಗು.. ಅಯ್ಯೋ.. ಈ ನೋವು, ಆಕ್ರಂದನ ಯಾವ ಪೋಷಕರಿಗೂ ಬಾರದಿರಲಿ
ರಾಬರ್ಟ್ ಸಿನಿಮಾ ಸಮಯದಲ್ಲೂ ದರ್ಶನ್ ವರ್ತನೆ ಬಗ್ಗೆ ಮಾತನಾಡಿದ ಅವರು, ಘಟನೆಗಳು ನಡೆದಿತ್ತು. ಆ ಸಮಯದಲ್ಲಿ ಕುಳಿತುಕೊಮಡು ಚರ್ಚೆ ಮಾಡಿ ಸಂಧಾನ ಮಾಡುವ ಕಾರ್ಯ ಮಾಡಿದೆವು ಎಂದು ಉಮಾಪತಿ ಗೌಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜನಂಗೆ ಇದ್ದೆ ‘ರಾಬರ್ಟ್’ ಮಾಡಿ ಎಣ್ಣೆ ಸಪ್ಲೆಯರ್ ಆಗ್ಬಿಟ್ಟೆ
ಅಂದು ದರ್ಶನ್ ಜೊತೆಗೆ ಎಣ್ಣೆ ಕಡಿಮೆ ಆಯ್ತು ಅಂತ ಗಲಾಟೆ ಆಗುತ್ತೆ
ರಾಬರ್ಟ್ ಸಮಯದಲ್ಲೂ ದರ್ಶನ್ ವರ್ತನೆ ಬಗ್ಗೆ ಮಾತನಾಡಿದ ಉಮಾಪತಿ ಗೌಡ
ಹುಬ್ಬಳ್ಳಿಯಲ್ಲಿ ದರ್ಶನ್ ನಟನೆಯ ರಾಬರ್ಟ್ ರಿಲೀಸ್ ಇವೆಂಟ್ ನಡೆಯುತ್ತದೆ. ಹೈದರಾಬಾದ್ ಮೂಲದ ಕಂಪನಿ ಜೊತೆ ಟೈಯಪ್ ಆಗುತ್ತೆ. ಅವತ್ತು ಕುಡಿದಿದ್ದ ಬಿಲ್ 8-9 ಲಕ್ಷ ಕಟ್ಟುತ್ತೇವೆ. ಆದ್ರೂ ಕೂಡ ನನಗೂ ಅವರಿಗೆ ಎಣ್ಣೆ ಕಡಿಮೆ ಆಯ್ತು ಅಂತ ಗಲಾಟೆ ಆಗುತ್ತದೆ. ಅವತ್ತು ಅನಿಸುತ್ತೆ ನನಗೆ ಯಾಕಯ್ಯ ಬೇಕಾಗಿತ್ತು. ರಾಜನಂಗೆ ಇದ್ದೆ ಸಿನಿಮಾ ಮಾಡಿಬಿಟ್ಟು ಎಣ್ಣೆ ಸಪ್ಲೆಯರ್ ಆಗ್ಬಿಟ್ಟೆ ಎಂದು ದೊಡ್ಡ ಗಲಾಟೆ ನಡೆಯುತ್ತದೆ. ಅವತ್ತು ಹರಿಕೃಷ್ಣ ಸರ್ ಇಬ್ಬರಿಗೂ ಸಮಾಧಾನ ಮಾಡುತ್ತಾರೆ ಎಂದು ಹಳೆಯ ಘಟನೆಯನ್ನು ನಿರ್ಮಾಪಕ ಉಮಾಪತಿ ಗೌಡ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ನ ಮ್ಯಾನೇಜರ್ ಆತ್ಮಹತ್ಯೆ.. ಅಂದು ರಕ್ತಕಾರಿ ಅನಾಥವಾಗಿ ಬಿದ್ದಿತ್ತು ಆತನ ಮೃತದೇಹ
ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡರವರು, ಕೊರೋನಾ ಸಮಯದಲ್ಲಿ ರಾಬರ್ಟ್ ರಿಲೀಸ್ಗೆ ಕಷ್ಟವಾಗಿತ್ತು. ಅಂದು ಮಾಧ್ಯಮದವರ ಸಹಾಯ ಕೇಳುತ್ತೇವೆ. ಅವತ್ತು ಎಲ್ಲಾ ಚಾನೆಲ್ ನಮ್ಮನ್ನ ಪರಿಗಣನೆಗೆ ತೆಗೆದುಕೊಂಡು 24 ಗಂಟೆ ಪ್ರಸಾರ ಮಾಡಿ ಗೆಲುವಿಗೆ ಕಾರಣಕರ್ತರಾಗಿದ್ದೀರಾ ಎಂದು ಹೇಳುತ್ತಾ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಾವಿನ ಗುಂಡಿಗೆ ಬಿದ್ದ ಮಗು.. ಅಯ್ಯೋ.. ಈ ನೋವು, ಆಕ್ರಂದನ ಯಾವ ಪೋಷಕರಿಗೂ ಬಾರದಿರಲಿ
ರಾಬರ್ಟ್ ಸಿನಿಮಾ ಸಮಯದಲ್ಲೂ ದರ್ಶನ್ ವರ್ತನೆ ಬಗ್ಗೆ ಮಾತನಾಡಿದ ಅವರು, ಘಟನೆಗಳು ನಡೆದಿತ್ತು. ಆ ಸಮಯದಲ್ಲಿ ಕುಳಿತುಕೊಮಡು ಚರ್ಚೆ ಮಾಡಿ ಸಂಧಾನ ಮಾಡುವ ಕಾರ್ಯ ಮಾಡಿದೆವು ಎಂದು ಉಮಾಪತಿ ಗೌಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ