newsfirstkannada.com

ಕೆಟ್ಟ ಮೇಲೆ ಬುದ್ಧಿ ಬಂತು.. I Love U Bengaluru ಎಂದು ಯೂಟರ್ನ್​ ಹೊಡೆದ ಉತ್ತರ ಭಾರತದ ಯುವತಿ

Share :

Published September 23, 2024 at 11:16am

    ನ್ಯೂಸ್​​ಫಸ್ಟ್​ ವರದಿ ಬೆನ್ನಲ್ಲೇ ಯೂಟರ್ನ್​ ಹೊಡೆದ ಯುವತಿ

    ಐ ಲವ್​ ಬೆಂಗಳೂರು ಎಂದು ಹೇಳಿದ ಉತ್ತರ ಭಾರತದ ಯುವತಿ

    ನಿನ್ನೆ ನಾವೇ ಇಲ್ಲ ಅಂದ್ರೆ ಸಿಟಿ ಖಾಲಿ ಆಗುತ್ತೆ ಎಂದಿದ್ದಳು

ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಘಟನೆ ಸುಗಂಧ್​ ಶರ್ಮಾಗೆ ಎದುರಾಗಿದೆ. ನಿನ್ನೆ ಕನ್ನಡ ಮತ್ತು ಕನ್ನಡಿಗರ ವಿಚಾರದಲ್ಲಿ ಬೆಂಗಳೂರು ಖಾಲಿ ಆಗುತ್ತೆ ಅಂದೋಳು ಇವತ್ತು ಐ ಲವ್​ ಬೆಂಗಳೂರು ಎಂದು ಹೇಳುವ ಮೂಲಕ ಯೂಟರ್ನ್​ ಹೊಡೆದಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಮತ್ತು ಬೆಂಗಳೂರಿಗರನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ. ಬಾಯಿಗೆ ಬಂದ ಹಾಗೆ ಕನ್ನಡಿಗರ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ನಾರ್ಥ್​​ ಇಂಡಿಯಾದವರು ವಿಚಿತ್ರವಾಗಿ ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಅದರಂತೆಯೇ ಸುಗಂಧ್​ ಶರ್ಮಾ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ನಾವೇ ಇಲ್ಲ ಅಂದ್ರೆ ಸಿಟಿ ಖಾಲಿ ಆಗುತ್ತೆ ಎಂದಿದ್ದಳು.

ಇದನ್ನೂ ಓದಿ: Miss Universe India ಕಿರೀಟ ಮುಡಿಗೇರಿಸಿಕೊಂಡ 19 ವರ್ಷದ ಯುವತಿ! ಈ ಚೆಂದುಳ್ಳಿ ಚೆಲುವೆ ಯಾರು?

ಈಕೆಯ ಅತಿರೇಕದ ವರ್ತನೆ ಕಂಡು ನ್ಯೂಸ್ ಫಸ್ಟ್ ಸುದ್ದಿ ಪ್ರಸಾರ ಮಾಡಿದ್ದೇ ತಡ ಈವಾಗ ಸುಗಂಧ್​​ ಶರ್ಮಾ ಯೂಟರ್ನ್ ಹೊಡೆದಿದ್ದಾಳೆ. ಇವತ್ತು ಬೆಂಗ

 

 

View this post on Instagram

 

A post shared by Sugandh Sharma (@thesugandhsharma)

ಇದನ್ನೂ ಓದಿ: 17 ವರ್ಷದ ಹಿಂದೆ ಅಪಹರಣಕ್ಕೊಳಗಾಗಿದ್ದ.. ಈಗ ವಕೀಲನಾಗಿ ಪ್ರಕರಣವನ್ನೇ ಗೆದ್ದ!

ಬೆಂಗಳೂರು ಬಗ್ಗೆ ತುಚ್ಛವಾಗಿ ಮಾತನಾಡಿದಾಕೆ ವಿರುದ್ಧ ರ್ಯಾಪಾರ್ ಚಂದನ್ ಶೆಟ್ಟಿ, ನಟಿ ಅನುಪಮ ಗೌಡ ಇತ್ಯಾದಿ ಸೆಲೆಬ್ರಿಟಿಗಳು ಕೂಡ ಗರಂ ಆಗಿದ್ದರು. ಇವಳ ವಿಚಿತ್ರ ವರ್ತನೆ ವೈರಲ್​ ಆದಂತೆ ನ್ಯೂಸ್ ಫಸ್ಟ್ ವರದಿ ಮಾಡಿದೆ. ಬೆಂಗಳೂರಿನ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ ವಿಡಿಯೋ ಸಮೇತ ಸುದ್ದಿ ಪ್ರಸಾರ ಮಾಡಿದೆ. ಆದರೀಗ ಯೂಟರ್ನ್ ಹೊಡೆಯುವ ಮೂಲಕ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾಳೆ.

ಮತ್ತೊಂದು ವಿಡಿಯೋ ಹಂಚಿಕೊಂಡ ಸುಗಂಧ್​​ ಶರ್ಮಾ, ನಾನು ಟ್ರಾವೆಲರ್ ನಾನು ಊರೂರು ಸುತ್ತುತ್ತೇನೆ. ನನಗೆ ಬೆಂಗಳೂರು ಅಂದ್ರೆ ತುಂಬಾ ಇಷ್ಟ, ಬೆಂಗಳೂರಿನ ಬಗ್ಗೆ ಗೌರವ ಇದೆ. ನಾರ್ತ್, ಇಸ್ಟ್ ಸೌತ್ ಈ ತರಹ ಬೇಧ ಭಾವ ಇಲ್ಲ ನಾವೆಲ್ಲಾ ಭಾರತೀಯರು ಅಂತ ವಿಡಿಯೋ ಹಂಚಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಟ್ಟ ಮೇಲೆ ಬುದ್ಧಿ ಬಂತು.. I Love U Bengaluru ಎಂದು ಯೂಟರ್ನ್​ ಹೊಡೆದ ಉತ್ತರ ಭಾರತದ ಯುವತಿ

https://newsfirstlive.com/wp-content/uploads/2024/09/Sughandh-sharma.jpg

    ನ್ಯೂಸ್​​ಫಸ್ಟ್​ ವರದಿ ಬೆನ್ನಲ್ಲೇ ಯೂಟರ್ನ್​ ಹೊಡೆದ ಯುವತಿ

    ಐ ಲವ್​ ಬೆಂಗಳೂರು ಎಂದು ಹೇಳಿದ ಉತ್ತರ ಭಾರತದ ಯುವತಿ

    ನಿನ್ನೆ ನಾವೇ ಇಲ್ಲ ಅಂದ್ರೆ ಸಿಟಿ ಖಾಲಿ ಆಗುತ್ತೆ ಎಂದಿದ್ದಳು

ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಘಟನೆ ಸುಗಂಧ್​ ಶರ್ಮಾಗೆ ಎದುರಾಗಿದೆ. ನಿನ್ನೆ ಕನ್ನಡ ಮತ್ತು ಕನ್ನಡಿಗರ ವಿಚಾರದಲ್ಲಿ ಬೆಂಗಳೂರು ಖಾಲಿ ಆಗುತ್ತೆ ಅಂದೋಳು ಇವತ್ತು ಐ ಲವ್​ ಬೆಂಗಳೂರು ಎಂದು ಹೇಳುವ ಮೂಲಕ ಯೂಟರ್ನ್​ ಹೊಡೆದಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಮತ್ತು ಬೆಂಗಳೂರಿಗರನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ. ಬಾಯಿಗೆ ಬಂದ ಹಾಗೆ ಕನ್ನಡಿಗರ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ನಾರ್ಥ್​​ ಇಂಡಿಯಾದವರು ವಿಚಿತ್ರವಾಗಿ ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಅದರಂತೆಯೇ ಸುಗಂಧ್​ ಶರ್ಮಾ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ನಾವೇ ಇಲ್ಲ ಅಂದ್ರೆ ಸಿಟಿ ಖಾಲಿ ಆಗುತ್ತೆ ಎಂದಿದ್ದಳು.

ಇದನ್ನೂ ಓದಿ: Miss Universe India ಕಿರೀಟ ಮುಡಿಗೇರಿಸಿಕೊಂಡ 19 ವರ್ಷದ ಯುವತಿ! ಈ ಚೆಂದುಳ್ಳಿ ಚೆಲುವೆ ಯಾರು?

ಈಕೆಯ ಅತಿರೇಕದ ವರ್ತನೆ ಕಂಡು ನ್ಯೂಸ್ ಫಸ್ಟ್ ಸುದ್ದಿ ಪ್ರಸಾರ ಮಾಡಿದ್ದೇ ತಡ ಈವಾಗ ಸುಗಂಧ್​​ ಶರ್ಮಾ ಯೂಟರ್ನ್ ಹೊಡೆದಿದ್ದಾಳೆ. ಇವತ್ತು ಬೆಂಗ

 

 

View this post on Instagram

 

A post shared by Sugandh Sharma (@thesugandhsharma)

ಇದನ್ನೂ ಓದಿ: 17 ವರ್ಷದ ಹಿಂದೆ ಅಪಹರಣಕ್ಕೊಳಗಾಗಿದ್ದ.. ಈಗ ವಕೀಲನಾಗಿ ಪ್ರಕರಣವನ್ನೇ ಗೆದ್ದ!

ಬೆಂಗಳೂರು ಬಗ್ಗೆ ತುಚ್ಛವಾಗಿ ಮಾತನಾಡಿದಾಕೆ ವಿರುದ್ಧ ರ್ಯಾಪಾರ್ ಚಂದನ್ ಶೆಟ್ಟಿ, ನಟಿ ಅನುಪಮ ಗೌಡ ಇತ್ಯಾದಿ ಸೆಲೆಬ್ರಿಟಿಗಳು ಕೂಡ ಗರಂ ಆಗಿದ್ದರು. ಇವಳ ವಿಚಿತ್ರ ವರ್ತನೆ ವೈರಲ್​ ಆದಂತೆ ನ್ಯೂಸ್ ಫಸ್ಟ್ ವರದಿ ಮಾಡಿದೆ. ಬೆಂಗಳೂರಿನ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ ವಿಡಿಯೋ ಸಮೇತ ಸುದ್ದಿ ಪ್ರಸಾರ ಮಾಡಿದೆ. ಆದರೀಗ ಯೂಟರ್ನ್ ಹೊಡೆಯುವ ಮೂಲಕ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾಳೆ.

ಮತ್ತೊಂದು ವಿಡಿಯೋ ಹಂಚಿಕೊಂಡ ಸುಗಂಧ್​​ ಶರ್ಮಾ, ನಾನು ಟ್ರಾವೆಲರ್ ನಾನು ಊರೂರು ಸುತ್ತುತ್ತೇನೆ. ನನಗೆ ಬೆಂಗಳೂರು ಅಂದ್ರೆ ತುಂಬಾ ಇಷ್ಟ, ಬೆಂಗಳೂರಿನ ಬಗ್ಗೆ ಗೌರವ ಇದೆ. ನಾರ್ತ್, ಇಸ್ಟ್ ಸೌತ್ ಈ ತರಹ ಬೇಧ ಭಾವ ಇಲ್ಲ ನಾವೆಲ್ಲಾ ಭಾರತೀಯರು ಅಂತ ವಿಡಿಯೋ ಹಂಚಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More